ಜಗತ್ತಿನ ಏಕಾಂಗಿ ಮರ


Team Udayavani, Feb 28, 2019, 12:30 AM IST

3.jpg

ಸುತ್ತಲೂ ಮರಳ್ಳೋ ಮರಳು. ಕಣ್ಣು ಹಾಯಿಸಿದತ್ತಲೆಲ್ಲಾ ಮರಳು. ಆಕಾಶ ಕೊನೆಯಾಗುವಲ್ಲಿಯವರೆಗೆ ಮರಳು. ಅದು ಆಫ್ರಿಕಾದ ಸಹರಾ ಮರುಭೂಮಿ. ಮರುಭೂಮಿಯ ನಟ್ಟ ನಡುವೆ ಒಂದು ಮರ. ಅದನ್ನು ಸುತ್ತಮುತ್ತಲಿನವರು “ನೈಜರ್‌ನ ಏಕಾಂಗಿ ಮರ’ ಎಂದೇ ಕರೆಯುತ್ತಿದ್ದರು. ಸುತ್ತಮುತ್ತಲಿನವರು ಮಾತ್ರವಲ್ಲ ವಿಶ್ವಾದ್ಯಂತ ಜನರು ಅದನ್ನು “ಜಗತ್ತಿನ ಅನಾಥ ಮರ’ ಎಂದೇ ಕರೆಯುತ್ತಿದ್ದಿದ್ದು. ಏಕೆಂದರೆ ಮರ ಇದ್ದ ಜಾಗದಿಂದ ಸುಮಾರು 400 ಕಿ.ಮೀ ಸುತ್ತಳತೆಯಲ್ಲಿ ಒಂದೇ ಒಂದು ಮರ ಇರಲಿಲ್ಲ. ಅದಕ್ಕಿಂತ ಸ್ವಾರಸ್ಯಕರ ಸಂಗತಿ ಎಂದರೆ ಆ ಏಕಾಂಗಿ ಮರ ಸುಮಾರು 300 ವರ್ಷಗಳಿಂದ ಅದೇ ಸ್ಥಳದಲ್ಲಿ ನೆಲೆ ನಿಂತಿತ್ತು. ಮರುಭೂಮಿಯಲ್ಲಿ ಪ್ರದೇಶಗಳು ಹಿಂದಿನ ದಿನ ಇದ್ದಂತೆ ಈ ದಿನ ಇರುವುದಿಲ್ಲ. ಬಿರುಗಾಳಿಯ ಕಾರಣದಿಂದಾಗಿ ರಾತ್ರೋ ರಾತ್ರಿ ಮರಳ ದಿಣ್ಣೆಗಳು ಸೃಷ್ಟಿಯಾಗಿಬಿಡುತ್ತದೆ, ರಾತ್ರೋರಾತ್ರಿ ಹಳ್ಳಿಗಳು ಮುಚ್ಚಿ ಹೋಗುತ್ತವೆ. ಆದರೆ ಮೂರು ಶತಮಾನಗಳ ಕಾಲ ಆ ಒಂದು ಮರ ಮಾತ್ರ ಇದ್ದಲ್ಲೇ ಇತ್ತು. ದಾರಿಹೋಕರಿಗೆ ದಿಕ್ಕು ತೋರುತ್ತಲಿತ್ತು. 1973ರ ಒಂದು ದಿನ ಲಾರಿಯೊಂದು ವೇಗವಾಗಿ ಮುನ್ನುಗ್ಗಿ ಬರುತ್ತಿತ್ತು. ಮರವನ್ನು ಸಮೀಪಿಸುತ್ತಲೇ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡುಬಿಟ್ಟ. ಬಂದಷ್ಟೇ ವೇಗದಲ್ಲಿ ಲಾರಿ ಏಕಾಂಗಿ ಮರಕ್ಕೆ ಅಪ್ಪಳಿಸಿತು. 300 ವರ್ಷಗಳ ಕಾಲ ಗಾಳಿ, ಮಳೆ ಮುಂತಾದ ಪ್ರಕೃತಿ ವಿಕೋಪಗಳನ್ನು ತಡೆದುಕೊಂಡ ಮರ ಒಂದು ಕ್ಷಣದಲ್ಲಿ ಮನುಷ್ಯನೊಬ್ಬನ ಅಚಾತುರ್ಯಕ್ಕೆ ಕೆಡವಿಬಿತ್ತು.

ಹವನ

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.