ಗುಲ್ದು ಅಲ್ಲ ಗುಲ್ಟಾ


Team Udayavani, Feb 9, 2018, 8:15 AM IST

26.jpg

“ಇದೊಂದು ಸೈಬರ್‌ ಕ್ರೈಮ್‌ ಕುರಿತಾದ ಚಿತ್ರ …’
ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಹೇಳಿದರು ನವೀನ್‌ ಶಂಕರ್‌. ಅದಕ್ಕೂ ಮುನ್ನ ವೇದಿಕೆಯಲ್ಲಿದ್ದವರೆಲ್ಲಾ ಉದ್ದುದ್ದ ಮಾತನಾಡಿದ್ದರು, ಅಲ್ಲಿದ್ದವರ ಪ್ರತಿಭೆಯನ್ನು ಹೊಗಳಿದ್ದರು ಮತ್ತು ಚಿತ್ರ ಎಷ್ಟು ಚೆನ್ನಾಗಿ ಬಂದಿದೆ ಎಂದು ಕೊಂಡಾಡಿದ್ದರು. ಆದರೆ, ಯಾರೊಬ್ಬರೂ ಚಿತ್ರದ ಕಥೆ ಏನು, ಚಿತ್ರದ ವಿಷಯ ಏನು ಎಂದು ಒಬ್ಬೇಒಬ್ಬರು ಸಹ ಮಾತನಾಡಲಿಲ್ಲ. ಎಲ್ಲರೂ ಈ ಮಟ್ಟದ ಬಿಲ್ಡಪ್‌ ಕೊಡುತ್ತಿರುವ ಈ ಚಿತ್ರದ ಕಥೆಯಾದರೂ ಏನಿರಬಹುದು ಎಂದು ಪತ್ರಕರ್ತರು ತಲೆ ಕೆರೆದುಕೊಳ್ಳುತ್ತಿದ್ದಾಗ, ಚಿತ್ರದ ನಾಯಕ ಬರೆಯುವುದಕ್ಕೆ ಒಂದಿಷ್ಟು ವಿಷಯ ಕೊಟ್ಟರು.

“ಇದೊಂದು ಇಂಟರ್‌ನೆಟ್‌ ಸಂಬಂಧಿತ ಕಥೆ. ಇವತ್ತು ಆನ್‌ಲೈನ್‌ ಕ್ರೈಮ್‌ ಹೆಚ್ಚಾಗುತ್ತಿದೆ. ಆನ್‌ಲೈನ್‌ ಕ್ರೈಮ್‌ ಅಂದರೆ ಬರೀ ಹ್ಯಾಕಿಂಗ್‌ ಮಾತ್ರ ಅಲ್ಲ, ಇನ್ನೂ ಸಾಕಷ್ಟು ಗಂಭೀರವಾದ ಕ್ರೈಮ್‌ಗಳಿವೆ. ಅದೇ “ಗುಲ್ಟಾ – ಆನ್‌ಲೈನ್‌’. ಇದೊಂದು ವಿಭಿನ್ನ ಸಿನಿಮಾ. ಈ ಚಿತ್ರದಲ್ಲಿ ನಾನು ಮಹತ್ವಾಕಾಂಕ್ಷೆಯ ಹುಡುಗನ ಕಥೆ’ ಎಂದು ಹೇಳಿದರು ನವೀನ್‌ ಶಂಕರ್‌.

ಅಂದು “ಗುಲ್ಟಾ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನವೀನ್‌ ಶಂಕರ್‌ ಜೊತೆಗೆ ಸೋನು ಗೌಡ, ಅವಿನಾಶ್‌, ರಂಗಾಯಣ ರಘು, ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ, ನಿರ್ಮಾಪಕರಾದ ಪ್ರಶಾಂತ್‌, ದೇವರಾಜ್‌ ಮುಂತಾದವರು ಇದ್ದರು. ಇಷ್ಟಕ್ಕೂ ಈ “ಗುಲ್ಟಾ’ ಎಂದರೇನು ಎಂಬ ಪ್ರಶ್ನೆಗೆ ನಿರ್ದೇಶಕರಿಂದ ಸಮಂಜಸವಾದ ಉತ್ತರ ಬರಲಿಲ್ಲ. “ಇದಕ್ಕೆ ಅರ್ಥ ಇಲ್ಲ. ಹೇಳ್ಳೋದು ಕಷ್ಟ. ಇದೊಂದು ಹೊಸ ಕ್ರೈಮ್‌ ಕುರಿತ ಚಿತ್ರ. ಅದರ ಸುತ್ತ ಡ್ರಾಮಾ ಹೆಣೆದು ಚಿತ್ರ ಮಾಡಿದ್ದೇವೆ’ ಎಂದರು.

ಈ ಚಿತ್ರಕ್ಕೆ ವಿಶೇಷ ತ್ಯಾಗವೇನೂ ಮಾಡಲಿಲ್ಲ, ಸ್ವಾರ್ಥಕ್ಕಾಗಿ ಮಾಡಿದೆ ಎಂದರು ಅವಿನಾಶ್‌. “ಒಂದೊಳ್ಳೆಯ ಚಿತ್ರದ ಭಾಗವಾಗಿರೋಕೆ ನಮಗೂ ಆಸೆ ಇರುತ್ತದೆ. ಅದೇ ಸ್ವಾರ್ಥದಿಂದ ಈ ಚಿತ್ರ ಒಪ್ಪಿಕೊಂಡೆ. ಆರಂಭದಲ್ಲೇ ಈ ಹುಡುಗರಿಗೆ ಪ್ರತಿಭೆ ಇದೆ ಅಂತ ಗೊತ್ತಾಯ್ತು. ಇವರೆಲ್ಲಾ ಹೊಸಬರಿರಬಹುದು. ಆದರೆ, ಸಿನಿಮಾ ಗ್ರಾಮರ್‌ ಚೆನ್ನಾಗಿ ಗೊತ್ತಿದೆ. ಅವರಿಗೆ ಏನು ಬೇಕು ಅಂತ ಗೊತ್ತಿದೆ’ ಎಂದು ಹೊಗಳಿದರು.

ರಂಗಾಯಣ ರಘು ಬಳಿ ಈ ತಂಡದವರು ಬಂದಾಗ, ಇದ್ಯಾವುದೋ ಇರಾನಿ, ಕೊರಿಯನ್‌ ಸಿನಿಮಾ ಇರಬಹುದು ಎಂದುಕೊಂಡರಂತೆ. “ಎಷ್ಟೋ ಚಿತ್ರಗಳ ಬಗ್ಗೆ ಗೊತ್ತಾಗುವುದಿಲ್ಲ. ಆರಂಭದಲ್ಲಿ ಕಥೆ ಚೆನ್ನಾಗಿದೆ ಅನಿಸುತ್ತೆ. ಆಮೇಲೆ ಅದ್ಯಾವುದೋ ಇರಾನಿ, ಕೊರಿಯನ್‌ ಸಿನಿಮಾದ್ದು ಎಂದು ಗೊತ್ತಾದಾಗ, ಭ್ರಮನಿರಸನವಾಗುತ್ತದೆ. ಇದು ನಮ್ಮ ನೇಟಿವಿಟಿಯ ಸಿನಿಮಾ. ಒಂದೊಳ್ಳೆಯ ವಿಚಾರ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆ’ ಎಂದು ಹೇಳಿದರು.

“ಗುಲ್ಟಾ’ ಚಿತ್ರಕ್ಕೆ ಅಮಿತ್‌ ಆನಂದ್‌ ಸಂಗೀತ ಸಂಯೋಜಿಸಿದ್ದು, ಅವರ ಅನುಪಸ್ಥಿತಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲಾಯಿತು.

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.