ಒಂದು ಝೆನ್‌ ಕತೆ : ಒಂದು ಚಹಾ ಒಂದು ಚಹಾ ಕಪ್‌


Team Udayavani, Feb 9, 2020, 12:36 PM IST

edition-tdy-3

ಸಾಂಧರ್ಬಿಕ ಚಿತ್ರ

ಝೆನ್‌ಗುರುವೊಬ್ಬರ ಬಳಿ ಕುಸುರಿ ಮಾಡಿದ ಬಹಳ ಸುಂದರವಾದ ಚಹಾ ಕಪ್‌ ಇತ್ತು. ಸ್ಫಟಿಕದಂತೆ ಹೊಳೆಯುತ್ತಿದ್ದ ಕಪ್‌ ಅದು. ಆ ಗುರುಗಳ ಮಾಜಿ ಶಿಷ್ಯ ಅದನ್ನು ಉಡುಗೊರೆಯಾಗಿ ಕೊಟ್ಟಿದ್ದ. ಆ ಶಿಷ್ಯನ ಬಗ್ಗೆ ಗುರುಗಳಿಗೂ ಭಾರೀ ಪ್ರೀತಿ ಇತ್ತು. ಪ್ರತೀ ದಿನ ಅದೇ ಕಪ್‌ನಲ್ಲಿ ಚಹಾ ಕುಡಿಯುತ್ತಿದ್ದರು.

ಅವರನ್ನು ಭೇಟಿಯಾಗಲು ಬಂದ ಅತಿಥಿಗಳ ಬಳಿ, “ಇದು ನನ್ನ ಶಿಷ್ಯ ಕೊಟ್ಟ ಕಪ್‌’ ಎಂದು ತೋರಿಸಿ, ಆತನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಆಡುತ್ತಿದ್ದರು. ಆದರೆ, ಪ್ರತೀ ದಿನ ಬೆಳಿಗ್ಗೆ ಆ ಕಪ್‌ ಅನ್ನು ಕೈಯಲ್ಲಿ ಹಿಡಿದು ಅವರೊಂದು ಸಾಲನ್ನು ಉದ್ಘರಿಸುತ್ತಿದ್ದರು. “ಈ ಕಪ್‌ ಅದಾಗಲೇ ಒಡೆದು ಹೋಗಿದೆ’.

ಒಂದು ದಿನ ಝೆನ್‌ಗುರುಗಳ ಭೇಟಿಗೆ ಒಬ್ಬ ವ್ಯಕ್ತಿ ಬಂದ. ಗಡಿಬಿಡಿ ಸ್ವಭಾವದ ವ್ಯಕ್ತಿಯಂತೆ ಕಾಣಿಸಿದ. ಬೆಳಿಗ್ಗೆ ಚಹಾ ಕುಡಿದು ತೊಳೆದಿಟ್ಟಿದ್ದ ಕಪ್‌ನ್ನು ನೋಡುತ್ತ, ಕಣ್ಣರಳಿಸಿದ ಆತ, ಅದನ್ನು ಕೈಗೆತ್ತಿಕೊಂಡ. “ಎಷ್ಟು ಚಂದವಿದೆ ಇದು !’ ಎನ್ನುತ್ತ ಅದನ್ನು ಸ್ವಸ್ಥಾನದಲ್ಲಿ ಇರಿಸಲು ಪ್ರಯತ್ನಿಸುವಾಗ, ಅದು ಕೈ ಜಾರಿ ಕೆಳಗೆ ಬಿತ್ತು.

ಆಶ್ರಮದಲ್ಲಿದ್ದ ಇತರರು ಗಾಬರಿಯಿಂದ ಅಲ್ಲಿಗೆ ಓಡಿ ಬಂದರು. ತಮ್ಮ ಗುರುಗಳ ಪ್ರೀತಿಯ ಕಪ್‌ ಅನ್ನು ಒಡೆದು ಹಾಕಿದ ಅತಿಥಿಯ ಕಡೆಗೆ ಅಸಮಾಧಾನದ ಒಂದು ಚಹಾ ಒಂದು ಚಹಾ ಕಪ್‌ ಒಂದು ಝೆನ್‌ ಕತೆ ನೋಟ ಬೀರಿದರು. ಆದರೆ, ಗುರುಗಳ ಮುಖ ಪ್ರಶಾಂತವಾಗಿತ್ತು. “ಸರಿ, ಮುಂದಿನ ಕೆಲಸ ನೋಡಿ’ ಎನ್ನುತ್ತ ಅವರು, ಮೂಲೆಯಲ್ಲಿದ್ದ ಪೊರಕೆಯೆತ್ತಿಕೊಂಡು ಕಪ್‌ನ ಚೂರುಗಳನ್ನು ಗುಡಿಸಲಾರಂಭಿಸಿದರು. ಗುರುಗಳ ಈ ನಡೆಯ ಬಗ್ಗೆ ಶಿಷ್ಯಂದಿರು ಸಂಜೆ ಪ್ರಶ್ನಿಸಿದರು. “ನಾವು ಇಷ್ಟಪಡುವ ವಸ್ತು ಶಾಶ್ವತವಾಗಿ ನಮ್ಮ ಬಳಿ ಉಳಿಯದು ಎಂಬ ಅರಿವಿದ್ದಾಗ ಖುಷಿ  ಹೆಚ್ಚುವುದು’.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.