ಚೆಂದವಿದ್ರಷ್ಟೇ ಜಗತ್ತು ಲೈಕ್‌ ಮಾಡುತ್ತಾ?


Team Udayavani, Oct 3, 2018, 2:03 PM IST

2871.jpg

ಫೇಸ್‌ಬುಕ್‌, ವಾಟ್ಸ್ಯಾಪ್‌ನಲ್ಲಿ ಈಕೆಯ ಚಿತ್ರವನ್ನು ನೋಡದವರಿಲ್ಲ. ಅದೇ ಮುಖ; ಲಕ್ಷ್ಮಿ ಅಗರ್ವಾಲ್‌ಳ ಮುಖ; ದುರುಳರ ಆ್ಯಸಿಡ್‌ ದಾಳಿಗೆ ನಲುಗಿ, ಮತ್ತೆ ನಗು ತುಂಬಿಕೊಂಡಿದ್ದ ಮುಖ. 3 ವರ್ಷದ ಮಗುವಿನೊಂದಿಗೆ ದೆಹಲಿಯಲ್ಲಿ ವಾಸವಿರುವ ಲಕ್ಷ್ಮಿ, ಈಗ ಪತಿಯೊಂದಿಗೂ ಇಲ್ವಂತೆ. ಈಕೆಯ ಕಣ್ಣೀರ ಕತೆ ವೈರಲ್‌ ಆದಾಗ, ಸ್ವತಃ ನಟ ಅಕ್ಷಯ್‌ ಕುಮಾರ್‌ 5 ಲಕ್ಷ ರೂ. ನೆರವು ನೀಡಿದ್ದರು. ನೂರಾರು ಮಾನವೀಯ ಮನಸ್ಸುಗಳು ಈಕೆಗೆ ಕೈಲಾದಷ್ಟು ಸಹಾಯ ಮಾಡಿದ್ದೆಲ್ಲವೂ ಇತಿಹಾಸ. ಈಗ ಲಕ್ಷ್ಮಿ ಸುದ್ದಿಯಾಗಿರುವುದು ತನ್ನ ಈ ರೂಪವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ ಎಂಬುದರ ಬಗ್ಗೆ.

  “ನಮ್ಮ ಮನೆಯ ಮಾಲೀಕರು, ಮನೆಯಿಂದ ನನ್ನನ್ನು ಬಿಡಿಸಲೆಂದೇ ಬಾಡಿಗೆ ಜಾಸ್ತಿ ಮಾಡಿದ್ದಾರೆ. ದಿಲ್ಲಿಯ ಲಕ್ಷ್ಮಿನಗರದಲ್ಲಿ ಸಾಕಷ್ಟು ಮನೆ ಹುಡುಕಿದೆ. ನನ್ನ ಅಂದಗೆಟ್ಟ ಮುಖ ನೋಡಿ ಯಾರೂ ಮನೆ ಕೊಡುತ್ತಿಲ್ಲ. ನನ್ನ ಮಗಳನ್ನು ಸಾಕಲು ನನಗೆ ಒಂದು ಉದ್ಯೋಗವೂ ಸರಿಯಾಗಿಲ್ಲ. ಅದಕ್ಕಾಗಿ ಹತ್ತಾರು ಕಂಪನಿಗಳಿಗೆ ಹೋಗಿ, ರೆಸ್ಯೂಮ್‌ ಕೊಟ್ಟೆ. ಆ ಬಾಸ್‌ಗಳೂ ನನ್ನ ವಿರೂಪ ನೋಡಿ, ಕೆಲಸ ಕೊಡಲು ಹಿಂಜರಿದರು. ಗ್ಲ್ಯಾಮರ್‌ ಇದ್ದರಷ್ಟೇ ಕೆಲಸ ಕೊಡೋದು ಅಂದ ಒಬ್ಬ ಭೂಪ. ನನ್ನ ಮಟ್ಟಿಗೆ ಒಳ್ಳೆಯ ಸಮಾಜ ಇದೆ ಎನ್ನುವುದಾದರೆ, ಅದು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ. ವಾಸ್ತವದಲ್ಲಿ ಹೋಗಿ ನೋಡಿದರೆ, ಎಲ್ಲರದ್ದೂ ಮುಖವಾಡವಾಗಿಯೇ ಕಾಣಿಸುತ್ತಿದೆ. ತೋರಿಕೆಗಾಗಿ ಜನರು ಬದುಕುತ್ತಿದ್ದಾರೆ. ಆದರೂ ನಾನು ಚಿಂತಿಸುವುದಿಲ್ಲ. ಬೆಂಕಿಯನ್ನೇ ನುಂಗಿದ ನನಗೆ, ಈ ತಾಪಭಾವದ ಜಗತ್ತಿನಲ್ಲಿ ಬಾಳುವುದು ಗೊತ್ತು’ ಎನ್ನುವುದು ಲಕ್ಷ್ಮಿಯ ಆತ್ಮವಿಶ್ವಾಸದ ಮಾತು.
 

ಟಾಪ್ ನ್ಯೂಸ್

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Hassan Pen Drive Case; ಹೊಸ ನಿರೀಕ್ಷಣ ಜಾಮೀನು ಅರ್ಜಿ ಸಲ್ಲಿಸಿದ ರೇವಣ್ಣ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

NDA ಕೂಟದಿಂದ ಜೆಡಿಎಸ್‌ ಹೊರ ಹಾಕಿ: ಶಿವರಾಮೇ ಗೌಡ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Election Commission; ಪದವೀಧರ, ಶಿಕ್ಷಕರ ಮತಪಟ್ಟಿಗೆ ಹೆಸರು ಸೇರಿಸಲು ಅವಕಾಶ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Hubli ಅನ್ಯಕೋಮಿನ ಯುವಕನಿಂದ ಅತ್ಯಾಚಾರ

Minchu

Madikeri: ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Hassan Pen Drive Case ರೇವಣ್ಣಗೆ ಕಿಡ್ನಾಪ್‌ ಕೇಸ್‌, ಲುಕ್‌ಔಟ್‌ ನೋಟಿಸ್‌ ಕಂಟಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.