‘ಮೈಕ್ರೋ ಸಾಫ್ಟ್ ಔಟ್‌ ಲುಕ್’ ಅಂದ್ರೆ ಏನು ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ.

ಮೈಕ್ರೋಸಾಫ್ಟ್ ಔಟ್‌ ಲುಕ್ ನ ವಿಶೇಷತೆಗಳೇನು…?

Team Udayavani, Jun 16, 2021, 6:14 PM IST

Microsoft Outlook keeps you connected and protected, with your email, calendar and files all in one app.

ಮೈಕ್ರೋಸಾಫ್ಟ್ ಔಟ್‌ ಲುಕ್ ಒಂದು ಸ್ವಾಮ್ಯದ ಇಮೇಲ್ ಮತ್ತು ಟಾಸ್ಕ್ ಮ್ಯಾನೆಜ್‌ ಮೆಂಟ್ ಅಪ್ಲಿಕೇಶನ್ ಆಗಿದ್ದು, ಮೈಕ್ರೋಸಾಫ್ಟ್ ಆಫೀಸ್‌ ನ ಬಹುತೇಕ ಆವೃತ್ತಿಯಲ್ಲಿ ಇದು ಲಭ್ಯವಿದೆ. ಇದನ್ನು ಮೊದಲು, ಎಕ್ಸ್ಚೇಂಜ್ ಸರ್ವರ್ 5.5 ನೊಂದಿಗೆ ಒಂದು ಪ್ರೋಗ್ರಾಂ ಆಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಮೈಕ್ರೋಸಾಫ್ಟ್ ಆಫೀಸ್ 97 ಸೂಟ್ ಮತ್ತು ನಂತರದ ಆವೃತ್ತಿಗಳೊಂದಿಗೆ ಮುಖ್ಯ ಅಪ್ಲಿಕೇಶನ್ ಆಗಿ ಸಂಯೋಜಿಸಲಾಯಿತು.

ಆರಂಭದ ದಿನಗಳಲ್ಲಿ ಮೈಕ್ರೋಸಾಫ್ಟ್ ಔಟ್‌ ಲುಕ್ ನನ್ನು ಪಿಒಪಿ 3 ಮತ್ತು ವೆಬ್ ಆಧಾರಿತ ಇಮೇಲ್ ಖಾತೆಗಳು / ಸೇವೆಗಳನ್ನು ಕಾನ್ಫಿಗರ್ ಮಾಡುವ ಡೆಸ್ಕ್ಟಾಪ್‌ ಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗಿತ್ತು.

ಮೈಕ್ರೋಸಾಫ್ಟ್ ಔಟ್‌ ಲುಕ್‌ನಲ್ಲಿ ಬಳಕೆದಾರರು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಇಮೇಲ್ ಖಾತೆಗಳನ್ನು ರಚಿಸಿ, ನಿರ್ವಹಿಸಬಹುದು. ಇದು ಒಂದು ಇಮೇಲ್ ಕ್ಲೈಂಟ್ ಆಗಿ ಜನಪ್ರಿಯವಾಗಿದ್ದರೂ, ಸಂಪರ್ಕಗಳು, ಕ್ಯಾಲೆಂಡರ್ ಫೀಚರ್, ಟಾಸ್ಕ್, ಪರ್ಸನಲ್ ಜರ್ನಲ್ ಮತ್ತು ವೆಬ್ ಬ್ರೌಸಿಂಗ್ ರಚಿಸಲು ಮತ್ತು ನಿರ್ವಹಿಸಲು ಮೈಕ್ರೋಸಾಫ್ಟ್ ಔಟ್‌ ಲುಕ್ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದಲ್ಲದೆ ಆರ್‌ ಎಸ್‌ ಎಸ್ ಫೀಡ್‌ ಗಳು, ಸುದ್ದಿಗಳ ಅಪ್ಡೇಟ್ಸ್, ಹವಾಮಾನ ವರದಿ, ಇನ್ನೂ ಹೆಚ್ಚಿನ  ವಿಶೇಷತೆಗಳನ್ನು ಹೊಂದಿದೆ.

ಮೈಕ್ರೋಸಾಫ್ಟ್ ಔಟ್‌ ಲುಕ್ ನ ವಿಶೇಷತೆಗಳೇನು…?

ಇಮೇಲ್, ಕ್ಯಾಲೆಂಡರ್ ಮತ್ತು ಸಂಪರ್ಕಗಳು :

ಈಗಾಗಲೇ ಹೇಳಿದಂತೆ, ನೀವು ಇಮೇಲ್‌ ಗಳನ್ನು ಕಳುಹಿಸಬಹುದು, ಓದಬಹುದು ಮತ್ತು ಪ್ರತ್ಯುತ್ತರಿಸಬಹುದು. ಅದರೊಂದಿಗೆ, ನಿಮ್ಮ ಸಂಪರ್ಕ ಪಟ್ಟಿಯನ್ನೂ ನೀವು ಇದರಲ್ಲಿ ಸಿಂಕ್ ಮಾಡಿ, ನಿರ್ವಹಿಸಬಹುದು.

ಇದಲ್ಲದೆ, ಮೈಕ್ರೋಸಾಫ್ಟ್ ಆಫೀಸ್ ನನ್ನು ಲಿಂಕ್ ಮಾಡುವುದರಿಂದ, ನೀವು ಮೈಕ್ರೋಸಾಫ್ಟ್ ಒನ್‌ ಡ್ರೈವ್‌ ನಿಂದ ನೇರವಾಗಿ ಡಾಕ್ಯುಮೆಂಟ್‌ ಗಳನ್ನು ಲಗತ್ತಿಸಿ, ಸ್ಟೋರ್ ಮಾಡಬಹುದು. ಸಂಪರ್ಕ ಪಟ್ಟಿಯೂ ಲಿಂಕ್ ಆಗಿದ್ದರೆ, ಅವರಿಗೆ ನೇರವಾಗಿ ಇಮೇಲ್ ಕಳುಹಿಸಬಹುದು. ಔಟ್‌ ಲುಕ್‌ ನಿಂದಲೇ ನೀವು ನಿಮ್ಮ ಲಿಂಕ್ಡ್ ಇನ್ ಪ್ರೊಫೈಲ್ ನನ್ನೂ ಮ್ಯಾನೇಜ್ ಮಾಡಬಹುದು.

ಸಭೆಗಳನ್ನು ಆಯೋಜಿಸುವುದು ಮತ್ತು ನಿಮ್ಮ ವೇಳಾಪಟ್ಟಿಗಳನ್ನು ನಿರ್ವಹಿಸಿ :

ಹೊಸ ಸಭೆಗಳನ್ನು ರಚಿಸಲು, ಕಾನ್ಫರೆನ್ಸ್ ಮೀಟಿಂಗ್‌ ಗಳನ್ನು ಬುಕ್ ಮಾಡಲು ಮತ್ತು ಇತರರ ಸಭೆಯ ಆಹ್ವಾನಗಳಿಗೆ ಪ್ರತಿಕ್ರಿಯೆಗಳನ್ನು ನೀಡಲು ನೀವು ಔಟ್‌ ಲುಕ್ ಬಳಸಬಹುದು. ನಿಮ್ಮ ಕ್ಯಾಲೆಂಡರ್ ಡೇಟಾಗಳನ್ನು ಇದರೊಂದಿಗೆ ಸಿಂಕ್ ಮಾಡುವುದರಿಂದ, ನೀವು ಮೀಟಿಂಗ್‌ ನನ್ನು ಆಯೋಜಿಸಿ, ಇದರ ಮೂಲಕವೇ ಇತರರಿಗೆ ಆಹ್ವಾನ ನೀಡಬಹುದು. ಇದಲ್ಲದೆ, ನಿಮ್ಮ ಸಹೋದ್ಯೋಗಿಗಳು ಸಭೆಗೆ ಲಭ್ಯವಿದ್ದಾರಾ ಅಥವಾ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರಾ ಎಂಬುವುದನ್ನೂ ಇದು ನೋಟಿಫೈ ಮಾಡುತ್ತದೆ.

ಭದ್ರತೆ ಮತ್ತು ಗುಪ್ತಚರ

ಔಟ್ ಲುಕ್ ಅಂತರ್ನಿರ್ಮಿತ (ಇನ್-ಬಿಲ್ಟ್) ಸುರಕ್ಷತೆಯೊಂದಿಗೆ ಬರುತ್ತದೆ. ಮಾಹಿತಿ ಸುರಕ್ಷತೆ ಸೇರಿದಂತೆ, ಮೈಕ್ರೋಸಾಫ್ಟ್ ಹೇಳಿಕೊಳ್ಳುವಂತೆ, ಮೈಕ್ರೋಸಾಫ್ಟ್ ಜೊತೆಗಿನ ನಿಮ್ಮ ಚಟುವಟಿಕೆಯ ಆಧಾರದ ಮೇಲೆ, ಇದು ನಿಮ್ಮ ಅಗತ್ಯತೆಗಳನ್ನೂ ಊಹಿಸುತ್ತದೆ.

ಇಂದುಧರ ಹಳೆಯಂಗಡಿ

ಟಾಪ್ ನ್ಯೂಸ್

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.