Weather: ಮಿತವಾಗಿ ಸುರಿದರೆ ಹಬ್ಬ, ಮಿತಿ ಮೀರಿ ಸುರಿದರೆ ಅಬ್ಬಬ್ಟಾ..!


Team Udayavani, Jan 15, 2024, 12:28 PM IST

6-uv-fusion

ಮಳೆ ನಮ್ಮ ಜೀವನದ ಬಹುಮುಖ್ಯ ಭಾಗ ಇದು ನಮ್ಮೆಲ್ಲರಿಗೂ ನೀರಿನ ಪ್ರಾಥಮಿಕ   ಮೂಲವಾಗಿದೆ. ಆದರೆ ಮಳೆ ನಮಗೆ ನೀರನ್ನು ಮಾತ್ರ ನೀಡುವುದಿಲ್ಲ ಪ್ರಕೃತಿಯನ್ನು ಶಾಂತಗೊಳಿಸುತ್ತದೆ ಹಾಗೂ ಜೀವಸಂಕುಲಗಳ ಮೇಲೆ ಉÇÉಾಸಕರ ಪರಿಣಾಮವನ್ನು ಬೀರುತ್ತದೆ.

ಮಳೆಯ ದಿನಗಳಲ್ಲಿ ಪ್ರಕೃತಿಯು ಎಷ್ಟು ಲಯಬದ್ದ ಮತ್ತು ಹಿತಕರವಾಗಿರುತ್ತದೆ ಎಂದರೆ ಮೋಡಗಳು ಆಕಾಶದಲ್ಲಿ ಮೆರವಣಿಗೆ ಮಾಡುತ್ತಾ ಮಳೆಯ ಹನಿಗಳನ್ನ ಸುರಿಸುತ್ತವೆ. ಮರಗಳು ಮೋಹಕ ಆನಂದದಿಂದ ನಸುನಗುತ್ತಿರುತ್ತವೆ. ಕಪ್ಪೆಗಳು ಅಲ್ಲಿ- ಇಲ್ಲಿ ಓಡಾಡುತ್ತಿರುತ್ತವೆ. ಕೇಸರಿನ ನೀರಿನಲ್ಲಿ ಸಂತೋಷದಿಂದ ಜಿಗಿಯುವ ಮಕ್ಕಳು ಈ ಸುಂದರ ದೃಶ್ಯಗಳು ಗೋಚರವಾಗುವುದೇ ಮಳೆಗಾಲದ ಸಂದರ್ಭದಲ್ಲಿ. ಹರ್ಷಚಿತ್ತ¤ವಾಗಿ ಹೊಲಗಳಲ್ಲಿ ಬೇಸಾಯ ಮಾಡುವ ರೈತರು ಅವರ ಕಣ್ಣುಗಳಲ್ಲಿ ಹೊಸ ಭರವಸೆಗಳು ಹೊರ ಹೊಮ್ಮುವುದು ಮಳೆಗಾಲದಲ್ಲಿ.

ಆದರೆ ಈ ಕಾಲಘಟ್ಟದಲ್ಲಿ ಮಳೆಯು ಹವಾಮಾನಕ್ಕೆ ಅನುಗುಣವಾಗಿ ಬರುತ್ತಿಲ್ಲ ಅದಕ್ಕೆ ಕಾರಣ ಮನುಷ್ಯನೇ. ಮನುಷ್ಯನ ಅತಿಯಾದ ಆಸೆಯಿಂದಾಗಿ ಇಂದು ಪ್ರಕೃತಿಯಲ್ಲಿ ಮರಗಿಡಗಳು ಇಲ್ಲದೆ ಮಳೆಯ ಪ್ರಮಾಣ ಕಡಿಮೆ ಯಾಗಿದೆ ಇದರಿಂದ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಮಳೆ ಇದ್ದರೆ ಅಷ್ಟೇ ಬೆಳೆ ಹಾಗಾಗಿ ಮರಗಿಡಗಳನ್ನು ಬೆಳೆಸಿ ಉಳಿಸಬೇಕು.

ಭೂಮಿ ತಾಯಿ ಒಡಲು ತಂಪಾಗಿದ್ದರೆ. ಮಳೆ ಹವಾಮಾನಕ್ಕೆ ಅನುಗುಣವಾಗಿ ಸುರಿದರೆ ಹಸುರು ಚಿಗುರೊಡೆದು ಪ್ರಕೃತಿಯಲ್ಲಿ ಮರಗಿಡಗಳು ಬೆಳೆದು ಇದ್ದರೆ ನಮಗೆ ಉಸಿರಾಡಲು ಸರಿಯಾದ ಆಕ್ಸಿಜನ್‌ ಸಿಗುತ್ತದೆ. ಮಳೆ ಎಂಬುದು ನಮಗೂ ಹಾಗೂ ಈ ಪ್ರಕೃತಿಗೆ ಬಹುಮುಖ್ಯವಾಗಿರುವಂತದ್ದು.

ನವಿತಾ ಆರ್‌.

ಎಂ.ಜಿ.ಎಂ., ಉಡುಪಿ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.