ಮರಣ ಪ್ರಮಾಣಪತ್ರದಲ್ಲಿ ಉಜ್ವಲ ಭವಿಷ್ಯ ಹಾರೈಸಿದ!
Team Udayavani, Feb 27, 2020, 6:59 AM IST
ಸಾಯುವವರಿಗೆ ಅಥವಾ ಸತ್ತವರಿಗೆ ‘ನಿಮಗೆ ಶುಭವಾಗಲಿ’, ‘ಉತ್ತಮ ಭವಿಷ್ಯ ನಿಮ್ಮದಾಗಲಿ’ ಎಂದು ಹಾರೈಸುವ ಪದ್ಧತಿ ಎಲ್ಲಿಯಾದರೂ ಇದೆಯೇ? ಉತ್ತರ ಪ್ರದೇಶದ ಉನ್ನಾ ವ್ ಜಿಲ್ಲೆಯ ಸಿರ್ವಾರಿಯಾ ಗ್ರಾಮದ ಮುಖಸ್ಥ ಮೃತ ವೃದ್ಧನ ಉಜ್ವಲ ಭವಿಷ್ಯಕ್ಕಾಗಿ ಶುಭ ಕಾಮನೆಗಳನ್ನು ತಿಳಿಸಿದ್ದಾರೆ. ಅದೂ ಕೂಡ ಮರಣ ಪ್ರಮಾಣ ಪತ್ರದಲ್ಲಿ.
ವಯೋವೃದ್ಧ ಲಕ್ಷ್ಮಿ ಶಂಕರ್ ಎಂಬುವವರು ಇತ್ತೀಚೆಗೆ ಮೃತಪಟ್ಟಿದ್ದರು. ಅವರ ಮಗ ಅವರ ಮರಣ ಪ್ರಮಾಣ ಪತ್ರ ಪಡೆಯಲು ಗ್ರಮದ ಮುಖ್ಯಸ್ಥ ಬಾಬು ಲಾಲ್ ಬಳಿ ಹೋಗಿದ್ದರು, ಮರಣ ಪ್ರಮಾಣ ಪತ್ರವನ್ನು ಬರೆದ ಅವರು, ಅದರ ಕಡೇ ಸಾಲಿನಲ್ಲಿ ‘ನಾನು ಇವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ’ ಎಂದು ಬರೆದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಲೇ ಕ್ಷಮೆ ಯಾಚಿಸಿರುವ ಅವರು, ತಪ್ಪು ಸರಿಪಡಿಸಿ ಮತ್ತೂಂದು ಪ್ರಮಾಣ ಪತ್ರ ನೀಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು