ಹುಲಿರಾಯನ ಕೈಯ್ಯಿಂದ ಕೂದಲೆಳೆಯಲ್ಲಿ ಬಚಾವ್!
Team Udayavani, Jul 1, 2019, 1:29 PM IST
ದಟ್ಟ ಕಾನನ… ನಡುವೆ ಒಂದು ಕಿರಿದಾದ ಟಾರ್ ರಸ್ತೆ…ನೀವು ನಿಮ್ಮ ಸ್ನೇಹಿತನೊಂದಿಗೆ ಬೈಕಿನಲ್ಲಿ ಆ ರಸ್ತೆಯಲ್ಲಿ ಹೋಗುತ್ತಿದ್ದೀರಿ. ಸುತ್ತಲ ಸುಂದರ ಪ್ರಕೃತಿ ಸೊಬಗು ಸವಿಯುತ್ತಾ ಸಾಗುತ್ತಿರುವ ನಿಮ್ಮ ಮೇಲೆ ಹಠಾತ್ತನೆ ಹುಲಿಯೊಂದು ಅಟ್ಯಾಕ್ ಮಾಡಲು ಬಂದರೆ ಹೇಗಿರುತ್ತೆ?
ಜೀವ ಬಾಯಿಗೆ ಬಂದಂತೆ ಆಗುತ್ತಲ್ಲವೇ?… ಇದು ಯಾವುದೋ ಸಿನಿಮಾ ಕಥೆಯಲ್ಲ. ಕೇರಳದ ವಯನಾಡ್ನ ಮುಥಂಗಾ ವನ್ಯಜೀವಿ ಅಭಯಾರಣ್ಯದ ಇಬ್ಬರು ಸಿಬ್ಬಂದಿ ಎಂದಿನಂತೆ ಬೈಕಿನಲ್ಲಿ ಗಸ್ತು ತಿರುಗಲು ಹೋಗಿದ್ದಾಗ ಈ ಘಟನೆ ನಡೆದಿದೆ. ಹಠಾತ್ತಾಗಿ ಇವರನ್ನು ಹಿಡಿಯಲು ಬಂದ
ಹುಲಿರಾಯ, ಇವರು ಕೈಗೆ ಸಿಗದೇ ಇದ್ದಾಗ ಪುನಃ ಕಾನನದೊಳಗೆ ಹೋಗಿ ಮರೆಯಾಗಿದ್ದಾನೆ. ಅದರ ವಿಡಿಯೋ ಈಗ ಫೇಸ್ಬುಕ್ನಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ