ರಾಖೀ ಹಬ್ಬಕ್ಕೆ ಸಹೋದರನಿಗೆ ಹೆಲ್ಮೆಟ್ ಕೊಟ್ಟ ಸಂಸದೆ!
Team Udayavani, Aug 8, 2017, 6:35 AM IST
ರಕ್ಷಾ ಬಂಧನ ಎಂದರೆ ಹೆಣ್ಣು ಮಕ್ಕಳಿಗೆ ವಿಶೇಷ ಸಂಭ್ರಮ. ಸಹೋದರರಿಗೆ ರಾಖೀ ಕಟ್ಟಿ ಅವರಿಂದ ಉಡುಗೊರೆ ಪಡೆಯುವ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿರುತ್ತಾರೆ.
ಸಹೋದರ ಸಹೋದರಿಯರ ಅನುಬಂಧ ಮತ್ತು ರಕ್ಷಾ ಬಂಧನವನ್ನೇ ನೆಪವಾಗಿಸಿಕೊಂಡು ಒಂದು ರಸ್ತೆ ಸುರಕ್ಷತಾ ಅಭಿಯಾನ ನಡೆಸಿದರೆ ಹೇಗಿರುತ್ತದೆ? ಈ ರೀತಿ ಯೋಜನೆ ಮಾಡಿ ಅದರಲ್ಲಿ ಸಫಲವಾಗಿರುವವರು ತೆಲಂಗಾಣದ ಟಿಆರ್ಎಸ್ ಸಂಸದೆ ಕೆ. ಕವಿತಾ. ಅವರು ಸಹೋದರ, ತೆಲಂಗಾಣ ಕೈಗಾರಿಕೆ ಮಾಹಿತಿ ತಂತ್ರಜ್ಞಾನ ಸಚಿವ ಟಿ. ರಾಮರಾವ್ಗೆ ರಾಖೀ ಕಟ್ಟಿ ಒಂದು ಹೆಲ್ಮೆಟ್ ಅನ್ನು ಉಡುಗೊರೆ ನೀಡಿದ್ದಾರೆ. ಅಲ್ಲದೇ “ಎಲ್ಲರೂ ನಿಮ್ಮ ಸಹೋದರರಿಗೆ ಈ ರಕ್ಷಾ ಬಂಧನದಂದು ಹೆಲ್ಮೆಟ್ ಉಡುಗೊರೆ ನೀಡಿ’ ಎಂದು ಕರೆ ನೀಡಿದ್ದಾರೆ.
ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಅವರು ಆಯ್ದುಕೊಂಡ ಮಾರ್ಗ ಇದು. ಈ ಅಭಿಯಾನಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಅಲ್ಲದೇ ಕರ್ನಾಟಕ ಮತ್ತು ಒಡಿಶಾ ಸಿಎಂಗಳು ಕೂಡ ಕವಿತಾರ ಈ ಕೆಲಸವನ್ನು ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?