ಪ್ಯಾಂಟಸಿ ಲೋಕದಿಂದ ವಾಸ್ತವಕ್ಕೆ ಹೊರಳಿದ ಮಕ್ಕಳ ರಂಗಭೂಮಿ


Team Udayavani, Feb 25, 2017, 4:23 PM IST

12.jpg

“Children do not listen to what you say, but they do what you do’ ಅನ್ನುವ ಮಾತಿದೆ. “ವಿಜಯನಗರ ಬಿಂಬ’ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ರಂಗ ಸುಗ್ಗಿ’ ಉತ್ಸವದಲ್ಲಿ ಪ್ರದರ್ಶಿತವಾದ “ಅಬುìದ ಕಾಡು’,  “ಸಲಿಲ’ ಮತ್ತು “ಸ್ವಪ್ನದ್ವೀಪ’ ಎಂಬ ಮೂರು ನಾಟಕಗಳನ್ನು ಗಮನಿಸಿದಾಗ ಈ ಮಾತಿನ ಮಾರ್ಮಿಕತೆ ಅರ್ಥವಾಗುತ್ತದೆ.       

ಎಸ್‌.ವಿ ಕಶ್ಯಪ್‌ ಅವರ “ಅಬುìದ ಕಾಡು’ ನಾಟಕವನ್ನು ಸುಷ್ಮಾ ನಿರ್ದೇಶಿಸಿದ್ದು, ಕಾಡಿನಲ್ಲಿ ಒಂದು ರಿಯಾಲಿಟಿ ಷೋ ನಡೆಸುವ ಮೂಲಕ ನಮ್ಮ ಟಿ.ವಿ. ರಿಯಾಲಿಟಿ ಷೋಗಳ ಹಿಂದಿರುವ ಹುನ್ನಾರಗಳನ್ನು ನಾಟಕ ತೆರೆದಿಡುತ್ತದೆ. ರಿಯಾಲಿಟಿ ಷೋಗಳು ಜನರ ಮನೋಭಿಲಾಷೆಗಳನ್ನು ಆವರಿಸಿಕೊಂಡಿರುವ ಬಗೆಯನ್ನು ಅಣಕಿಸುತ್ತಲೇ, ಇಂಥ ಅಪದ್ಧತೆಗಳ ಸೃಷ್ಟಿಗೆ ಜನ ಕೂಡ ಕಾರಣರಾಗಿರುತ್ತಾರೆ ಎಂದು ಸೂಚ್ಯವಾಗಿ ಹೇಳುವ ನಾಟಕ ಇದಾಗಿದೆ.    

 
ಶೈಲೇಶಕುಮಾರ್‌ ಅವರ “ಸಲಿಲ’ ನಾಟಕದಲ್ಲಿ ಅನ್ಯಗ್ರಹದಿಂದ “ಯಾಕೆ’ (ಈತ ಆಮೀರ್‌ ಖಾನನ “ಪೀಕೆ’ಯಂತೆ ರಂಗದ ಮೇಲೆ ಬಂದು ಎಲ್ಲರನ್ನು ರಂಜಿಸಿದ್ದು ಗಮನಾರ್ಹ) ಏಲಿಯನ್‌ ಓರ್ವ ಭೂಗ್ರಹದ ವಿಜಾnನಿಯೊಬ್ಬನ ಬಳಿ ತಮ್ಮ ಗೃÖದಲ್ಲಿ ನೀರಿನ ಉತ್ಪಾದನೆಗೆ ಬೇಕಾದ ಫಾರ್ಮುಲಾ ಕೇಳಿಕೊಂಡು ಬರುತ್ತಾನೆ. ಈ ನಾಟಕದಲ್ಲಿ ನೀರಿನ ಮಿತವ್ಯಯದ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ವಿಜಾnನಿಯೊಬ್ಬ ಆ ಕಾರಣಕ್ಕೆ ತನ್ನ ಸಂಬಂಧಗಳನ್ನು ಕೂಡ ತ್ಯಜಿಸಲು ಸಿದ್ಧವಾಗುತ್ತಾನೆ ಎಂಬುದು ಈ ನಾಟಕದ ಕಥಾವಸ್ತು. ನೀರಿನ ಬಳಕೆಯಲ್ಲಿ ಎಚ್ಚರ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ಮನೋಜ¡ವಾಗಿ ಪ್ರೇಕ್ಷಕರಿಗೆ ಮನದಟ್ಟು ಮಾಡಿದರು.

ಯುವ ರಂಗಾಸಕ್ತ ಭರತ್‌ ಸ. ಜಗನ್ನಾಥ ರಚಿಸಿದ “ಸ್ವಪ್ನದ್ವೀಪ’ ನಾಟಕವನ್ನು ಎಸ್‌.ವಿ.ಕಶ್ಯಪ್‌ ನಿರ್ದೇಶಿಸಿದ್ದರು. “ಸ್ವಪ್ನದ್ವೀಪದಲ್ಲಿ’ ಕನಸವ್ವನಿಗೆ ಸಂಬಂಧಿಸಿದಂತೆ ಒಂದು ನಂಬಿಕೆ ಇಡೀ ಊರಿನ ಹಿರಿಯರಲ್ಲಿದೆ. ಊರಿನ ಎಲ್ಲರೂ ಪ್ರತಿದಿನ ತಮ್ಮ ದಿಂಬುಗಳನ್ನು ವಿನಿಮಯಿಸಿಕೊಂಡು ಮಲಗುತ್ತಾರೆ. ಆಗ ಅವರಿಗೆ ಆ ದಿಂಬಿನ ಮನೆಯವರ ನೋವು- ನಲಿವುಗಳ ಪರಿಚಯವಾಗಿ ಆ ಮೂಲಕ ಪರಸ್ಪರರು ಸಹಬಾಳ್ವೆ ಸಹಕಾರದಿಂದ ಒಬ್ಬರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಚಿಕ್ಕ ಮಕ್ಕಳಿಗೆ ಮಾತ್ರ ದಿಂಬು ಕೊಡಲೊಲ್ಲದ ಹಿರಿಯರನ್ನು ಪ್ರಶ್ನಿಸುವ ಚಿಕ್ಕವರ ಪ್ರಯತ್ನಗಳ ಸುತ್ತ ಈ ನಾಟಕ ರಚನೆಯಾಗಿದೆ. ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದ ಈ ನಾಟಕೋತ್ಸವ, ಫ್ಯಾಂಟಸಿ ಲೋಕದಿಂದ ವಾಸ್ತವಕ್ಕೆ ಮಕ್ಕಳ ರಂಗಭೂಮಿ ಹೊರಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಯಿತು.

– ಶಿವಕುಮಾರ್‌ ಮಾವಲಿ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.