ಜಿಲ್ಲಾ ಕೇಂದ್ರದಲ್ಲಿ ಪೊಲೀಸರ ನಡೆಯಿಂದ ಮಾಂಸಾಹಾರಿಗಳಿಗೆ ನಿರಾಸೆ


Team Udayavani, Apr 26, 2021, 3:43 PM IST

incident held at kolara

ಕೋಲಾರ: ವಾರಾಂತ್ಯ ಕರ್ಫ್ಯೂ ವೇಳೆ ನಗರದಲ್ಲಿಭಾನುವಾರ ಕುರಿ, ಕೋಳಿ ಮಾಂಸ, ಮೀನುಮಾರಾಟಕ್ಕೆ ಪೊಲೀಸರು ಅವಕಾಶ ನೀಡದೇ ಇದ್ದಿದ್ದುಮಾಂಸಾಹಾರಿಗಳಿಗೆ ನಿರಾಸೆ ಮೂಡಿಸಿತು.ಬೆಂಗಳೂರು ಸೇರಿದಂತೆ ಜಿಲ್ಲೆ ಮತ್ತು ರಾಜ್ಯದಹಲವೆಡೆ ಭಾನುವಾರ ಮಾಂಸ, ಕೋಳಿ ಮತ್ತುಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಖರೀದಿಸಲು ಕೋವಿಡ್‌ ಕಠಿಣ ನಿಯಮಗಳಮಾರ್ಗಸೂಚಿ ಪ್ರಕಾರ ಬೆಳಗ್ಗೆ  6 ರಿಂದ 10 ರವರೆಗೆಅವಕಾಶ ಸರಕಾರ ಕಲ್ಪಿಸಿತ್ತು. ಆದರೆ, ಕೋಲಾರನಗರದಲ್ಲಿ ಮಾತ್ರ ಮಹಾವೀರ ಜಯಂತಿನೆಪವೊಡ್ಡಿ ಪೊಲೀಸರು ಬೆಳಗ್ಗೆಯಿಂದಲೇ ಕೋಳಿ,ಮಾಂಸ ಮತ್ತು ಮೀನು ಮಳಿಗೆಗಳನ್ನುತೆರೆಯಲು ಅವಕಾಶ ನೀಡಲಿಲ್ಲ.

ಇದರಿಂದಭಾನುವಾರದ ಮಾಂಸ ಖರೀದಿಸಲು ಮಾರುಕಟೆ rಗೆಬಂದಿದ  ನೂರಾರು ಮಂದಿ ನಿರಾಸೆಅನುಭವಿಸಬೇಕಾಯಿತು.ಲಾಕ್‌ಡೌನ್‌ ಸಂದರ್ಭದಲ್ಲಿ ಯಾವುದೇಜಯಂತಿ ಅಚರಿಸಲು ಅವಕಾಶವಿಲ್ಲ. ಆಚರಿಸದಜಯಂತಿ ನೆಪವೊಡ್ಡಿ ಮಾಂಸ ಮಳಿಗೆಗಳನ್ನುಮುಚ್ಚಿಸುತ್ತಿರುವ ಕುರಿತು ಮಾಂಸದಂಗಡಿಮಾಲಿಕರು ಹಾಗೂ ಸಾರ್ವಜನಿಕರು ಪೊಲೀಸರನ್ನುಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದಕೋಲಾರ ನಗರದ ನೂರಾರು ಮಾಂಸದಮಳಿಗೆಗಳನ್ನು ಬಲವಂತವಾಗಿ ಮುಚ್ಚಿಸಲಾಯಿತು.

ಅವಕಾಶವೇ ಇರಲಿಲ್ಲ: ಮಾಧ್ಯಮಗಳಲ್ಲಿಬೆಂಗಳೂರು ಸೇರಿದಂತೆ ವಿವಿಧ ನಗರ ಪಟ್ಟಣಗಳಲ್ಲಿಮಾಂಸ ಖರೀದಿಗೆ ಜನ ಸಾಲುಗಟ್ಟಿ ನಿಂತ ದೃಶ್ಯಗಳುಪ್ರಸಾರವಾಗುತ್ತಿದ್ದರೂ, ಕೋಲಾರದಲ್ಲಿ ಮಾತ್ರಪೊಲೀಸರು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ.

ತರಕಾರಿ ಖರೀದಿ: ನಗರದ ಅಮ್ಮವಾರಿಪೇಟೆ ವೃತ್ತದಬಳಿ ಇರುವ ಕೋಳಿ, ಮೀನು ಮತ್ತು ಮಾಂಸದಮಾರುಕಟ್ಟೆಯಲ್ಲಿ ಬೆಳಗ್ಗೆ ತೆರೆದಿದ್ದ ಒಂದೆರೆಡುಮಳಿಗೆಗಳನ್ನು ಪೊಲೀಸರು ಬಲವಂತದಿಂದಲೇಮುಚ್ಚಿಸಿದ್ದರಿಂದ, ಸಾರ್ವಜನಿಕರು ಮುಚ್ಚಿಸಿದಮಳಿಗೆಗಳನ್ನು ನೋಡಿ ತರಕಾರಿ ಖರೀದಿಗೆ ಮುಗಿಬೀಳಬೇಕಾಯಿತು.

ಹಳ್ಳಿಗಳತ್ತ ಮುಖ ಮಾಡಿದ ಜನ: ಕೆಲವರುನಗರದ ಹೊರವಲಯದಲ್ಲಿರುವ ಸುತ್ತಮುತ್ತಲಗ್ರಾಮಗಳಲ್ಲಿ ತೆರೆದಿದ್ದ ಮಾಂಸದ ಮಳಿಗೆಗಳಿಂದಮಾಂಸ ತರುವ ಪ್ರಯತ್ನವನ್ನು ಮಾಡಿದರು.ಏಕಾಏಕಿ ನೂರಾರು ಗ್ರಾಹಕರು ಗ್ರಾಮೀಣ ಭಾಗದಕಡೆ ತಿರುಗಿದ್ದರಿಂದ ವಿವಿಧ ಗ್ರಾಮಗಳಲ್ಲಿಯೇದಿನವಿಡೀ ಮಾರಾಟಕ್ಕೆ ಸಜ್ಜಾಗಿದ್ದ ಕೋಳಿ, ಕುರಿಮಾಂಸ ಒಂದೆರೆಡು ಗಂಟೆಗಳಲ್ಲಿಯೇ ಬಿಕರಿಯಾಗಿಅಲ್ಲಿಯೂ ಅಂಗಡಿಗಳನ್ನು ಮುಚ್ಚಲಾಯಿತು.ಇದರಿಂದ ಬಹುತೇಕ ಮಾಂಸಹಾರಿಗಳು ಅಲ್ಲಲ್ಲಿತೆರೆದಿದ್ದ ಕೋಳಿ ಮೊಟ್ಟೆ ಅಂಗಡಿಗಳಿಗೂ ಮುಗಿಬಿದ್ದರು. ಇದರಿಂದ ಕೋಳಿ ಮೊಟ್ಟೆಗಳು ಎಂದಿಗಿಂತಲೂ ಹೆಚ್ಚಿನ ವೇಗದಲ್ಲಿ ವ್ಯಾಪಾರವಾಗತೊಡಗಿತು.ಒಟ್ಟಿನಲ್ಲಿ ಕೋಲಾರ ನಗರದಲ್ಲಿ ಪೊಲೀಸರು ಮಹಾವೀರ ಜಯಂತಿ ನೆಪದಲ್ಲಿ ಮಾಂಸದಂಗಡಿ ಗಳನ್ನುಮುಚ್ಚಿಸಿದ್ದು, ಮಾಂಸದಂಗಡಿ ಮಾಲಿಕರು ಹಾಗೂಮಾಂಸಹಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.