ಕೆಆರ್ಎಸ್ ಬಗ್ಗೆ ಮಾತನಾಡುವಾಗ ಸುಮಲತಾಗೆ ಎಚ್ಚರವಿರಲಿ: ಸಾರಾ
Team Udayavani, Jul 10, 2021, 6:25 PM IST
ಮೈಸೂರು: ಸಂಸದೆ ಸುಮಲತಾ ಅಂಬರೀಶ್ ಅವರ ಬಗ್ಗೆಮಾತನಾಡುವಷ್ಟು ಯೋಗ್ಯತೆ ನಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ವ್ಯಂಗ್ಯವಾಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಅಂಬರೀಶ್ ಅಣ್ಣನವರಧರ್ಮಪತ್ನಿ, ನಮ್ಮ ಕ್ಷೇತ್ರದ ಸಂಸದೆ. ಕೋವಿಡ್ಆರಂಭವಾದ ನಂತರ ನನ್ನ ಕ್ಷೇತ್ರವು ಸೇರಿ ಎಲ್ಲಗ್ರಾಮಕ್ಕೂ ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕಅವರು ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಅವರ ಅವರ ಬಗ್ಗೆ ಮಾತನಾಡಬೇಡಿ ಎಂದುಕುಮಾರಣ್ಣನಲ್ಲಿ ಮನವಿ ಮಾಡಿದ್ದೇನೆ ಎಂದರು.
ಕೆಆರ್ಎಸ್ ಬಿರುಕುಬಿಟ್ಟಿದೆ ಎಂದು ಮಾಹಿತಿ ನೀಡಿದಾಗ ಸುಮಲತಾ ಅವರು ಒಮ್ಮೆ ಹೋಗಿಅದನ್ನು ಪರಶೀಲನೆ ಮಾಡಬೇಕಿತ್ತು. ಯಾರೋ ಮಾತು ಕೇಳಿ ಮಾತನಾಡಿದ್ದಾರೆ. ಕನ್ನಂಬಾಡಿ ಕೇವಲ ಕಟ್ಟೆ ಅಲ್ಲ, ಅದು ಮೈಸೂರು, ಮಂಡ್ಯ ಜಿÇÉೆಜೀವನಾಡಿ.ಅದರೊಂದಿಗೆಭಾವನಾತ್ಮಕಸಂಬಂಧವಿದೆ.ಹೀಗಾಗಿ,ಈ ಕುರಿತುಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಿರುಗೇಟು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ