ಸೆಲ್ಕೋ ಸೌರಶಕ್ತಿ ಬಳಸಿ ಮೊಬೈಲ್ ಕ್ಯಾಂಟೀನ್!


Team Udayavani, Nov 18, 2021, 7:55 PM IST

ಸೆಲ್ಕೋ ಸೌರಶಕ್ತಿ ಬಳಸಿ ಮೊಬೈಲ್ ಕ್ಯಾಂಟೀನ್!

ಶಿರಸಿ : ಸಂಚಾರಿ ಕ್ಯಾಂಟೀನ್ ಗೆ ಸಂಜೆ ಆದರೆ ಬೆಳಕು ಹೇಗೆ ಎಂಬುದು ಚಿಂತೆ. ತಿಂಡಿ‌ ಸಿದ್ದತೆಗೆ ಮಿಕ್ಸರ್ ವಿದ್ಯುತ್ ಇಲ್ಲದೆ ಬಳಕೆ ಹೇಗೆ ಎಂಬುದು ಇನ್ನೊಂದು ತಲೆನೋವು.
ಆದರೆ, ಈ ಸಂಚಾರಿ ಕ್ಯಾಂಟೀನ್ ಗೆ ಇದಾವುದರ ತಲೆ ‌ನೋವಿಲ್ಲ!

ರಸ್ತೆ ಬದಿಯಲ್ಲಿ ನಿಲ್ಲುವ ಈ ಸಂಚಾರಿ ಕ್ಯಾಂಟೀನ್ ಗೆ ಬೇಕಾಗುವ ವಿದ್ಯುತ್ ಸೌರ ಶಕ್ತಿಗಳನ್ನು ಸೆಲ್ಕೋ ಸಂಸ್ಥೆ ಕಾನಸೂರು ‌ಮಹೇಶ ಅವರಿಗೆ ನೆರವಾಗಿ ಜೊತೆಯಾಗಿದೆ. ಸೆಲ್ಕೋ ಯಶಸ್ವಿಯಾಗಿದೆ .

ಎಂಟನೂರು ವ್ಯಾಟ್ಸ ಸಾಮರ್ಥ್ಯದ ಸೌರ ಫಲಕಗಳನ್ನು ವಾಹನದ ಮೇಲೆ ಅಳವಡಿಸಲಾಗಿದ್ದು, ಒಳಭಾಗದಲ್ಲಿ ಬ್ಯಾಟರಿ ,ಇನ್ವರ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಮಿಕ್ಸರ್ ಮತ್ತು ಲೈಟುಗಳನ್ನು ಬಳಸಬಹುದಾಗಿದೆ. ಬೇಸಿಗೆ ಕಾಲದಲ್ಲಿ ತಿಂಡಿ ತಿನಿಸುಗಳ ಜೊತೆಗೆ ಹೆಚ್ಚಾಗಿ ತಂಪು ಪಾನೀಯ ಗಳನ್ನು ಗ್ರಾಹಕರು ಕೇಳುತ್ತಾರೆ. ಅದಕ್ಕಾಗಿ ನೂರು ಲೀಟರ್ ಸಾಮರ್ಥ್ಯದ ಸೋಲಾರ್ ರೆಫ್ರಿಜಿರೇಟರ್ ನ್ನು ಕೂಡ ಸೆಲ್ಕೋ ಇಲ್ಲಿ ಅಳವಡಿಸಿದೆ.

ಸುಮಾರು ಒಂದೂವರೆ ಲಕ್ಷ ಸೋಲಾರ್ ಘಟಕಕ್ಕೆ ಮತ್ತು ಎರಡೂವರೆ ಲಕ್ಷ ವಾಹನ ಮತ್ತು ಅದರ ಮಾರ್ಪಾಡಿಗೆ ತಗುಲಿದ್ದು, ಸೆಲ್ಕೋ ಒಂದೂವರೆ ಲಕ್ಷ ಸಹಕಾರ ನೀಡಿದೆ.

ಇದನ್ನೂ ಓದಿ : ಪ್ರಕಾಶ್ ಪಡುಕೋಣೆಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

ಗುರುವಾರ ಸೋಲಾರ ಸಂಚಾರಿ ಕ್ಯಾಂಟೀನಗೆ ಚಾಲನೆ ನೀಡಿದ ಸೆಲ್ಕೋ ದ ಏರಿಯಾ ಮ್ಯಾನೇಜರ್ ಮಂಜುನಾಥ್ ಭಾಗವತ್, ಕೋವಿಡ್ ಸಂದರ್ಭದಲ್ಲಿ ಅನೇಕ ಜನ ಒಂದು ವೃತ್ತಿಯಿಂದ ಇನ್ನೊಂದು ಹೊಸವೃತ್ತಿಯತ್ತ ಒಲವು ತೋರುತ್ತಿದ್ದಾರೆ. ಇಂಥವರಿಗೆ ಮಾದರಿಯಾಗಬಲ್ಲ ಸೌರ ಶಕ್ತಿಯ ಮೂಲಕ ಮಾಡುವ ಹೊಸ ಹೊಸ ಆವಿಷ್ಕಾರಗಳಿಗೆ ನೆರವಿಗೆ ಸೆಲ್ಕೋ ಸಹಕಾರ ನೀಡುತ್ತಿದೆ.

ಪರಿಸರಕ್ಕೆ ಹಾನಿ ಮಾಡದೇ , ಸ್ವಾವಲಂಬಿಯಾಗಿ ವಿದ್ಯುತ್ ತಯಾರಿಸುವುದು ಸೌರ ಶಕ್ತಿಯಿಂದ ಮಾತ್ರ ಸಾಧ್ಯ. ಅದರಲ್ಲೂ ಇಂತಹ ಸಂಚಾರಿ ವಾಹನಗಳಿಗೆ ವಿದ್ಯುತ್ ಅಳವಡಿಸುವುದು ಸಾಧ್ಯವಿಲ್ಲವಾದ್ದರಿಂದ ಸಾಕಷ್ಟು ಜನ ಪೆಟ್ರೋಲ್ ಡಿಸೇಲ್ ಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರಿಗೆ ಬರುವ ಆದಾಯದಲ್ಲಿ ಅರ್ಧದಷ್ಟು ಇಂಧನಕ್ಕೆ ಖರ್ಚಾಗುತ್ತಿದೆ ಎಂದೂ ಸಮಸ್ಯೆ‌ ಕೂಡ ತಿಳಿಸಿದರು.

ಈ ವೇಳೆ ಸೆಲ್ಕೋ ದ ಶಾಖಾ ವ್ಯವಸ್ಥಾಪಕ ಸುಬ್ರಾಯ್ ಹೆಗಡೆ, ಮಾಲೀಕ ಮಹೇಶ್ ಇದ್ದರು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.