ರೈತ ದಿನಾಚರಣೆ: ಶಂಕರೇಗೌಡ ಟ್ರಸ್ಟ್ ನಿಂದ ರೈತರಿಗೆ ಸನ್ಮಾನ
Team Udayavani, Dec 23, 2021, 4:38 PM IST
ಶ್ರೀರಂಗಪಟ್ಟಣ: ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ನ ಮಹಾಪೋಷಕ ಇಂಡವಾಳು ಸಚ್ಚಿದಾನಂದ ನೇತೃತ್ವದಲ್ಲಿ ತಾಲೂಕಿನ ಪ್ರಗತಿ ಪರ ರೈತರಿಗೆ ರೈತ ದಿನಾಚರಣೆಯ ಅಂಗವಾಗಿ ನಾಲ್ವರು ರೈತರಿಗೆ ಎನ್.ಶಂಕರೇಗೌಡ ರೈತ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನ ಮಾಡಯಿತು.
ಪಟ್ಟಣದ ಭವನ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ರೈತರಾದ ಬಾಲಕೃಷ್ಣ, ಶ್ರೀನಿವಾಸ್, ಮಹಾಲಿಂಗೇ ಗೌಡ,ವಿಜೇಂದ್ರ,ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಟ್ರಸ್ಟ್ ನ ಮಹಾಪೋಷಕ ಸಚ್ಚಿದಾನಂದ ,ಟ್ರಸ್ಟ್ ,ಅಧ್ಯಕ್ಷ ತ್ರಿಲೋಕ್ ಸಚ್ಚಿದಾನಂದ, ಸಂತೇಕಸಲಗೆರೆ ಮಾಜಿ ಪಂಚಾಯ್ತಿ ಅಧ್ಯಕ್ಷ ಕಂಠೀರವ,ರೈಸ್ ಮಿಲ್ ಬಾಪು ಕಾಳೇನಹಳ್ಳಿ ಬೋರೇಗೌಡ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sugar ಕಾರ್ಖಾನೆಗಳಿಗೆ ಈಗ ಕಬ್ಬು “ಬರ’! ನೀರಿನ ಕೊರತೆಯಿಂದ ಬೆಳೆಯದ ಕಬ್ಬು
Ambulance ಸಕಾಲಕ್ಕೆ ಬಂದಿದ್ದರೆ ನಟಿ ಬದುಕುತ್ತಿದ್ದರು: ಸ್ನೇಹಿತ
HD ಕುಮಾರಸ್ವಾಮಿಗೂ ರೇವಣ್ಣ ಸ್ಥಿತಿಯೇ ಬರಲಿದೆ: ಕಾಂಗ್ರೆಸ್ ಶಾಸಕ ಉದಯ್
Protest: ಕೆರಗೋಡು ಹನುಮ ಧ್ವಜ ವಿವಾದ; ಜೆಡಿಎಸ್, ಭಜರಂಗದಳ, ವಿ.ಹಿಂ.ಪ. ಪ್ರತಿಭಟನೆ
Mandya: ಮತ್ತೆ ಹೆಣ್ಣುಭ್ರೂಣ ಹತ್ಯೆ ಜಾಲ ಪತ್ತೆ; ನಾಲ್ವರ ಬಂಧನ