ಕೆಎಫ್‌ಡಿ ಬಾಧಿತ ಪ್ರದೇಶಕ್ಕೆ ಸ್ವದೇಶಿ ಕೀಟ ನಿವಾರಕ


Team Udayavani, Mar 3, 2022, 5:14 PM IST

shivamogga news

ಶಿವಮೊಗ್ಗ: ಕೆಎಫ್‌ಡಿ ಬಾಧಿ ತ ಗ್ರಾಮದಜನರಿಗೆ ನೀಡುತ್ತಿದ್ದ ಡಿಎಂಪಿ ಆಯಿಲ್‌(ಕೀಟ ನಿವಾರಕ) ಕಮಟು ವಾಸನೆ, ಅಂಟು,ಶಕ್ತಿ ಕಡಿಮೆ ಕಾರಣಕ್ಕೆ ಜನರ ಬಳಕೆಯಿಂದದೂರವಿತ್ತು. ಇದಕ್ಕೆ ಪರಿಹಾರವಾಗಿಸರ್ಕಾರ ಈಗ ಸ್ವದೇಶಿ ಮಂತ್ರ ಜಪಿಸಿದೆ.ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸೈನಿಕರುಬಳಸುತ್ತಿರುವ ಡಿಇಪಿಎ ಮಲೆನಾಡಿನಜನರಿಗೆ ಹತ್ತಿರವಾಗುವುದರಲ್ಲಿಅನುಮಾನವಿಲ್ಲ.

60 ವರ್ಷಗಳಿಂದ ಮಲೆನಾಡುಸೇರಿ 11 ಜಿಲ್ಲೆಗಳ 3 ಲಕ್ಷ ಜನರಿಗೆಬಾ ಧಿಸುತ್ತಿರುವ ಕೆಎಫ್‌ಡಿ (ಕ್ಯಾಸನೂರುಫಾರೆಸ್ಟ್‌ ಡಿಸೀಸ್‌) ನಿಯಂತ್ರಣಕ್ಕೆ ಸರ್ಕಾರಅನೇಕ ಉಪಕ್ರಮಗಳನ್ನು ಕೈಗೊಂಡಿದೆ.ಈ ಕಾಯಿಲೆ ಹರಡಲು ಮಂಗನ ಪಾತ್ರಇಲ್ಲದಿದ್ದರೂ ಮಂಗನ ಕಾಯಿಲೆ ಎಂದುಕುಖ್ಯಾತಿಯಾಗಿತ್ತು. ನಿಜವಾಗಿಯೂವೈರಸ್‌ಗಳು ಮನುಷ್ಯನಿಗೆ ಹರಡುತ್ತಿದ್ದದ್ದುಉಣುಗುಗಳಿಂದ.

ವೈರಸ್‌ ಬಾ ಧಿತಉಣುಗುಗಳು ಮನುಷ್ಯನಿಗೆ ಅಥವಾಮಂಗನಿಗೆ ಕಚ್ಚಿದರೆ ಕೆಎಫ್‌ಡಿ ಸೋಂಕುಲಕ್ಷಣಗಳು ಕಾಣಿಸಿಕೊಳ್ಳುತಿತ್ತು.ಕಾಡಂಚಿನ ಜನರು ನಿತ್ಯ ಕಾಡಿಗೆದನಕರು, ಸೌದೆಗೆ ಇತರೆ ಚಟುವಟಿಕೆಗಳಿಗೆಹೋಗಿ ಬರುತ್ತಿದ್ದರಿಂದ ಉಣುಗುಗಳುದನಕರು, ಬಟ್ಟೆ ಮೇಲೆ ಬರುವ ಸಾಧ್ಯತೆಇತ್ತು. ಉಣುಗುಗಳು ಮನುಷ್ಯನಿಗೆಕಚ್ಚುವುದನ್ನು ನಿಯಂತ್ರಿಸಲುಮನುಷ್ಯನಿಗೆ ಹಾನಿಕಾರಕವಲ್ಲದ ಕೀಟನಿವಾರಕಗಳನ್ನು ಬಳಸಲುಆರಂಭಿಸಲಾಯಿತು. ದಶಕದ ಹಿಂದೆಮೊದಲು ಮೈಲೋಲ್‌ ಸೊಳ್ಳೆ ನಿವಾರಕಆಯಿಲ್‌ ವಿತರಣೆ ಮಾಡಲಾಯಿತು.

ಇದು ಹೆಚ್ಚು ಉಪಯೋಗಕಾರಿ ಅಲ್ಲದಕಾರಣ ಡಿಎಂಪಿ ಬಳಕೆಗೆ ಬಂತು.ಡಿಎಂಪಿ ಕೂಡ ವಾಸನೆ, ಹೆಚ್ಚು ಸಮಯಹೋರಾಡದ ಕಾರಣ ನಿರ್ಲಕ್ಷಿಸಲಾಯಿತು.ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಎರಡು ಬಾಟಲ್‌ ಡಿಎಂಪಿಆಯಿಲ್‌ ಕೊಟ್ಟರೂ ಬಳಸುತ್ತಿರಲಿಲ್ಲ.ಇದಕ್ಕೆ ಪರಿಹಾರವಾಗಿ ಸ್ವದೇಶಿಮಂತ್ರದ ಅಡಿ ದೇಶದ ಪ್ರತಿಷ್ಠಿತ ಸಂಸ್ಥೆಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಡಿಇಪಿಎಬಳಸಲು ಸಿದ್ಧತೆ ನಡೆಸಲಾಗಿದೆ.ಈಗಾಗಲೇ ಟೆಂಡರ್‌ ಪ್ರಕ್ರಿಯೆಮುಗಿದಿದ್ದು ಈಗಿರುವ ಡಿಎಂಪಿ ಆಯಿಲ್‌ಸ್ಟಾಕ್‌ ಖಾಲಿಯಾದ ನಂತರ ಬಳಕೆಗೆಸಿಗಲಿದೆ.

ಶರತ್‌ ಭದ್ರಾವತಿ

ಟಾಪ್ ನ್ಯೂಸ್

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

1-rava

Vote ನೀಡದವರಿಗೆ ತೆರಿಗೆ ಹೆಚ್ಚು ಮಾಡಿ: ನಟ ಪರೇಶ್‌ ರಾವಲ್‌ ಸಲಹೆ

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

Shimoga; ಪ್ಲಾಸ್ಟಿಕ್ ನುಂಗಿದ್ದ ಹಾವು ರಕ್ಷಣೆ

ayanuru-Manjunath

BJPಯಲ್ಲಿ ನನಗೆ ಅನ್ಯಾಯವಾದಾಗ ರಘುಪತಿ ಭಟ್ ಸ್ಪರ್ಧೆ ಬೇಡ ಅಂದಿದ್ದರು: ಆಯನೂರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

Prajwal Revanna ಪಾಸ್‌ಪೋರ್ಟ್‌ ರದ್ದು ಕೋರಿ ಕೇಂದ್ರಕ್ಕೆ ಪತ್ರ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.