2 ಬಾರಿ ಸಿಎಂ ಅವಕಾಶ ಕೈತಪ್ಪಿದೆ,ಅದೃಷ್ಟವಿದ್ದರೆ ನಾನೇ ಸಿಎಂ: ಪರಮೇಶ್ವರ್
Team Udayavani, Dec 19, 2022, 6:45 AM IST
ಮಧುಗಿರಿ: ನಾನೊಬ್ಬ ವಿದ್ಯಾವಂತ ಕುಟುಂಬ ದಿಂದ ಬಂದವನು ಹಾಗೂ 30 ವರ್ಷಗಳಿಂದ ಜನಸೇವೆ ಯಲ್ಲಿದ್ದೇನೆ. 2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು. ಜಾತಿ ಆಧಾರದಲ್ಲಿ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್ ಹೇಳಿದರು.
ತಾಲೂಕಿನ ಪುರವರ ಹೋಬಳಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಈ ಭಾಗದ ಜನ ನನ್ನ ರಾಜಕೀಯದಲ್ಲಿ ಜತೆ ಯಾಗಿದ್ದಾರೆ. ನನಗೆ ರಾಜಕೀಯವೆಂದರೆ ಜನಸೇವೆಯೇ ಹೊರತು ಕೇವಲ ಸಿಎಂ ಆಗುವುದಲ್ಲ. ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಗೆ ವಿನೋಬಾ ಭಾವೆ ಬಂದಿ ದ್ದರು. ತಂದೆ ಗಾಂಧೀಜಿಯವರನ್ನು 2 ಬಾರಿ ಭೇಟಿಯಾಗಿದ್ದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ
ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ
Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ
Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ