ಬಿಜೆಪಿಯೇತರ ರಾಜ್ಯದಲ್ಲೂ ನಮ್ಮ ಬಿಸಿನೆಸ್ ಇದೆ: ರಾಷ್ಟ್ರೀಯ ಹಿತಕ್ಕಾಗಿಯೇ ನಮ್ಮ ನೀತಿ
ಮೋದಿ ವೈಯಕ್ತಿಕ ನೆರವು ಕೊಡುವುದಿಲ್ಲ
Team Udayavani, Jan 8, 2023, 7:35 AM IST
ಹೊಸದಿಲ್ಲಿ : ಪ್ರಧಾನಿ ಮೋದಿ ಜತೆಗಿನ ನಿಕಟ ಸಂಪರ್ಕದಿಂದಾಗಿ ಉದ್ಯಮಿ ಅದಾನಿ ಅವರ ಬಿಸಿನೆಸ್ ವೃದ್ಧಿಯಾಗುತ್ತಿದೆ ಎನ್ನುವ ಮಾತುಗಳಿಗೆ ಉದ್ಯಮಿ ಗೌತಮ್ ಅದಾನಿ ತೆರೆ ಎಳೆದಿದ್ದು, ಈಗಾಗಲೇ ಅದಾನಿ ಗ್ರೂಪ್ 22 ರಾಜ್ಯ ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಆ ರಾಜ್ಯಗಳಲೆಲ್ಲ ಬರೀ ಬಿಜೆಪಿಯೇ ಅಧಿಕಾರದಲ್ಲಿ ಇಲ್ಲ ಎಂದಿದ್ದಾರೆ.
“ಇಂಡಿಯಾ ಟಿವಿ’ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳು ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಕೂಡ ನಮ್ಮ ಗ್ರೂಪ್ ವಿವಿಧ ಉದ್ದಿಮೆಗಳನ್ನು ನಡೆಸುತ್ತಿದೆ. ಹೀಗಾಗಿ, ಮೋದಿ ಸರ ಕಾರದಿಂದ ಅನುಕೂಲ ವಾಗಿದೆ ಎಂಬ ವಾದಗಳು ಸುಳ್ಳು ಎಂದು ಹೇಳಿದರು.
ಎಲ್ಡಿಎಫ್ ಆಡಳಿತದಲ್ಲಿ ಇರುವ ಕೇರಳ, ಟಿಎಂಸಿ ಆಡಳಿತದಲ್ಲಿ ಇರುವ ಪಶ್ಚಿಮ ಬಂಗಾಲ, ಒಡಿಶಾದಲ್ಲಿ ಕೂಡ ನಮ್ಮ ಕಂಪೆನಿ ಹೂಡಿಕೆ ಮಾಡಿದೆ ಎಂದರು. “ಮೋದಿ ಅವರಿಂದ ವೈಯಕ್ತಿಕ ಸಹಾಯ ಸಿಗುವುದಿಲ್ಲ. ಅವರ ಜತೆಗೆ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನು ಚರ್ಚಿಸಬಹುದು. ಅದಾನಿ ಗ್ರೂಪ್ ಒಂದು ನೀತಿ ಹೊಂದಿದೆ ಎಂದರೆ ಅದು ಎಲ್ಲರ ಹಿತಕ್ಕಾಗಿ’ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ
Telangana; ಮಳೆ ಅಬ್ಬರಕ್ಕೆ ತತ್ತರ: ಮಗು ಸೇರಿ 13 ಮಂದಿ ಮೃತ್ಯು!
MUST WATCH
ಹೊಸ ಸೇರ್ಪಡೆ
Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ
Bhupal: ʼಭೂಪೇಂದ್ರ ಜೋಗಿʼ ರೀಲ್ಸ್ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ
Haryana ಬಿಜೆಪಿ ಸರಕಾರಕ್ಕೆ ಶಾಕ್: ಕೈಗೆ ಬೆಂಬಲ ನೀಡಿದ 3 ಪಕ್ಷೇತರರು
ವರದಿ ಮಾಡಲು ಹೋದವರ ಮೇಲೆ ಕಾಡಾನೆ ದಾಳಿ… ಕ್ಯಾಮೆರಾಮೆನ್ ಮೃತ್ಯು, ವರದಿಗಾರ, ಚಾಲಕ ಪಾರು
Sirsi; ಶಾಸಕ ಭೀಮಣ್ಣ ನಾಯ್ಕ ಸೇರಿ ಮೂವರ ಮೇಲೆ ಜೇನು ನೊಣಗಳ ದಾಳಿ