ಆಟೋರಾಜ ಈಗ ಸ್ಟೈಲ್‌ ರಾಜ!


Team Udayavani, Feb 3, 2017, 3:45 AM IST

auto-raja.jpg

5 ವರ್ಷ ಆಟೋ ಓಡಿಸಿಕೊಂಡಿದ್ದ ಗಿರೀಶ್‌, ಈಗ ಹೀರೋ. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಗಿರೀಶ್‌ಗೆ ಕನಸಿಗೆ ಬಣ್ಣ ತುಂಬಿದ್ದು ಗೆಳೆಯರಾದ ರಮೇಶ್‌ ಮತ್ತು ಹರೀಶ್‌. ರಮೇಶ್‌ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್‌ ನಿರ್ದೇಶಕರು.

ಕಲರ್‌ಫ‌ುಲ್‌ ಜಗತ್ತಿನ ಕರಾಮತ್ತೇ ಅಂಥದ್ದು! ಇಲ್ಲಿ ಅದೃಷ್ಟ ಇದ್ದರೆ ಯಾರು ಏನು ಬೇಕಾದರೂ ಆಗಬಹುದು. ಈಗಾಗಲೇ ಅದು ಸಾಬೀತಾಗಿದ್ದುಂಟು. ಬಸ್‌ ಕಂಡಕ್ಟರ್‌ ಆಗಿದ್ದವರು ಸೂಪರ್‌ ಸ್ಟಾರ್‌ ಆಗಿದ್ದಾರೆ. ಲೈಟ್‌ಬಾಯ್‌ ಎನಿಸಿಕೊಂಡವರು ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಫೈಟರ್‌ ಆಗಿದ್ದವರು “ಸಿನಿ ದುನಿಯಾ’ದ ಹೀರೋ ಆಗಿದ್ದಾರೆ. ಹಾಗೆಯೇ, ಇಲ್ಲೊಬ್ಬ ಆಟೋ ಡ್ರೈವರ್‌ ಆಗಿದ್ದವರು ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 

ಹೌದು, ಐದು ವರ್ಷಗಳ ಕಾಲ ಆಟೋ ಓಡಿಸಿಕೊಂಡಿದ್ದ ಗಿರೀಶ್‌, ಈಗ ಹೀರೋ. ಯಾವ ಗಿರೀಶ್‌ ಅಂದರೆ, “ಸ್ಟೈಲ್‌ರಾಜ’ ಸಿನಿಮಾ ತೋರಿಸಬೇಕು. ಈ ವಾರ ತೆರೆಗೆ ಕಾಣುತ್ತಿರುವ ಚಿತ್ರವಿದು. ಆಟೋ ಓಡಿಸಿಕೊಂಡಿದ್ದ ಗಿರೀಶ್‌ಗೆ ತಾನೂ ಹೀರೋ ಆಗುವ ಆಸೆ ಇತ್ತು. ಅವರ ಕನಸಿಗೆ ಬಣ್ಣ ತುಂಬಿದ್ದು ಅವರ ಗೆಳೆಯರಾದ ರಮೇಶ್‌ ಮತ್ತು ಹರೀಶ್‌. ರಮೇಶ್‌ ಈ ಚಿತ್ರದ ನಿರ್ಮಾಪಕರಾದರೆ, ಹರೀಶ್‌ ನಿರ್ದೇಶಕರು. “ಸ್ಟೈಲ್‌ ರಾಜ’ ಚಿತ್ರದಲ್ಲಿ ಗಿರೀಶ್‌ ಹೀರೋ ಆಗಿದ್ದರೂ, ಅಲ್ಲಿ ಚಿಕ್ಕಣ್ಣ ಹೈಲೆಟ್‌. “ಹೊಸ ತಂಡವೇ ಸೇರಿ ಹೊಸಬಗೆಯ ಚಿತ್ರ ಮಾಡಿದೆ. ಇದು ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ. ನಿಮ್ಮಗಳ ಸಹಕಾರ ಇರಲಿ’ ಅಂದರು ಗಿರೀಶ್‌.

ನಿರ್ದೇಶಕ ಹರೀಶ್‌ಗೆ ಸಿನಿಮಾ ಚೆನ್ನಾಗಿ ಮಾಡಿರುವ ನಂಬಿಕೆ. ಅದನ್ನು ಜನರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವೂ ಇದೆಯಂತೆ. ಗೆಳೆಯರು ಸೇರಿ ಒಂದೊಳ್ಳೆಯ ಚಿತ್ರ ಮಾಡಿದ್ದೇವೆ. “ಒಬ್ಬ ಹಳ್ಳಿಯ ಮುಗ್ಧ ಹುಡುಗ ಬೆಂಗಳೂರಿಗೆ ಬಂದು, ಪ್ರೀತಿಗೆ ಬಿದ್ದು, ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಅನ್ನೋದು ಚಿತ್ರದ ಸಾರಾಂಶ. ಇಲ್ಲಿ ಹಾಡುಗಳು, ಲೊಕೇಷನ್‌ಗಳು ಹೊಸದಾಗಿವೆ’ ಅಂದರು ಹರೀಶ್‌.

ನಿರ್ಮಾಪಕ ರಮೇಶ್‌ಗೆ ಬಹಳಷ್ಟು ಮಂದಿ ಸಾಥ್‌ ಕೊಟ್ಟು, ಧೈರ್ಯ ತುಂಬಿದ್ದರಂತೆ. ಹಾಗಾಗಿ, ಚಿತ್ರವನ್ನು ಯಾವುದಕ್ಕೂ ಕಡಿಮೆ ಇಲ್ಲದಂತೆ ನಿರ್ಮಿಸಿದ್ದಾರಂತೆ.

ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಾರಿಜೋನ್‌ ಸ್ಟುಡಿಯೋದ ಟೋನಿ ಚಿತ್ರವನ್ನು ವಿತರಣೆ ಮಾಡುತಿದ್ದಾರೆ ಎಂದರು ಅವರು.

ಇನ್ನು, ಚಿತ್ರಕ್ಕೆ ಚಂದ್ರಣ್ಣ ಎಂಬುವವರು, ಸಹಕಾರ ನೀಡುತ್ತಿದ್ದು, ಪ್ರಚಾರ ಕಾರ್ಯದಲ್ಲಿ ಸಾಥ್‌ ಕೊಟ್ಟಿದ್ದಾರಂತೆ. ಲೋಕಿ ಚಿತ್ರದ 6 ಹಾಡುಗಳನ್ನು ರಚಿಸಿದ್ದಾರೆ. ಎಂ.ಬಿ.ಅಳ್ಳಿಕಟ್ಟೆ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.

ಅಂದು ನಾಯಕಿ ರನೂಷಾ ಹೆಚ್ಚು ಮಾತಾಡದೆ, “ಸಿನಿಮಾ ಎಲ್ಲಾ ವರ್ಗಕ್ಕೂ ಇಷ್ಟವಾಗುತ್ತೆ’ ಎಂದಷ್ಟೇ ಹೇಳಿ ಸುಮ್ಮನಾದರು.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

ಯಾರಿಗೆ ಹೇಳೋಣ ನಮ್‌ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್‌ಗಳು ತಾತ್ಕಾಲಿಕ ಸ್ಥಗಿತ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

movies

Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.