“ಕಾಂತಿ’ಕಾರಿ ಪರಿಣೀತಿ,  15 ನಿಮಿಷದಲ್ಲಿ ರೆಡಿ ಆಗುವ ಚೋಪ್ರಾ!


Team Udayavani, Jul 26, 2017, 6:20 AM IST

PARINEETI-(3).jpg

ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಂತು ಸಿಂಗಾರಗೊಂಡರೆ, ಸೌಂದರ್ಯವತಿ ಆಗೋದಿಲ್ಲ ಅನ್ನೋದು ಬಾಲಿವುಡ್‌ ನಟಿ ಪರಿಣೀತಿ ಚೋಪ್ರಾ ಪ್ರತಿಪಾದನೆ. ಕ್ವಿಕ್‌ ಆಗಿ ರೆಡಿಯಾಗುವ ನಟಿಯರ ಪೈಕಿ ಪರಿಣೀತಿಗೆ ಮೊದಲನೇ ಸ್ಥಾನವೆಂದು “ಫೆಮಿನಾ’ ಮ್ಯಾಗಜಿನ್‌ ಗುರುತಿಸಿದೆ. ಮುಖದ ಅಂದಕ್ಕೆ ಈ ನಟಿ ದಿನದಲ್ಲಿ ನೀಡುವುದು ಕೇವಲ ಹದಿನೈದೇ ನಿಮಿಷ… 

– ಪರಿಣೀತಿ ಮೊದಲು ಆರಂಭಿಸುವುದು, ಒಳ್ಳೆಯ ಫೇಸ್‌ವಾಶ್‌ ಮೂಲಕ. ಮುಖದಲ್ಲಿನ ಧೂಳು, ಕಲ್ಮಶ, ಬೆವರುಗಳನ್ನೆಲ್ಲ ದೂರ ಮಾಡಲು ಇದು ನೆರವಾಗುತ್ತೆ. ಕುತ್ತಿಗೆಯ ತನಕವೂ ಫೇಸ್‌ವಾಶ್‌ ಅಪ್ಲೆ„ ಮಾಡಿಕೊಳ್ಳುತ್ತಾರೆ.

– ನಂತರ ಇವರು ಗುಣಮಟ್ಟದ ಮಾಯಿಶುcರೈಸರ್‌ ಅನ್ನು ಮುಖಕ್ಕೆ ಅಪ್ಲೆ„ ಮಾಡಿಕೊಳ್ಳುತ್ತಾರೆ. ಈ ಮಾಯಿಶುcರೈಸರ್‌ಗಳು ತುಸು ದುಬಾರಿ ಎನಿಸಿದರೂ, ಚರ್ಮದ ಆಳದ ವರೆಗೆ ಪ್ರಭಾವ ಬೀರಿ, ಮೃದು ಚರ್ಮವನ್ನು ದಯಪಾಲಿಸುತ್ತವೆ.

– ಪರಿಣೀತಿ ಹೆಚ್ಚಾಗಿ ನೈಸರ್ಗಿಕ ಉತ್ಪನ್ನಗಳನ್ನು ಇಷ್ಟಪಡುತ್ತಾರೆ. ಅದರಲ್ಲೂ ಆಲೋವೆರಾ ಅಚ್ಚುಮೆಚ್ಚು. ಇದರಲ್ಲಿನ ಎ,ಬಿ, ಸಿ ಮತ್ತು ಇ ವಿಟಮಿನ್ಸ್‌ಗಳು ಕಾಂತಿಯನ್ನು ಇಮ್ಮಡಿಗೊಳಿಸುವುದರಿಂದ, ಅಲೋವೆರಾ ರಸವನ್ನು ಮುಖಕ್ಕೆ ಲೇಪಿಸಲು ಇವರು ಎಂದೂ ಮರೆಯುವುದಿಲ್ಲ.

– ಲಿಪ್‌ ಬಾಮ್‌ ಅನ್ನು ಬ್ಯಾಗಿನಲ್ಲಿಟ್ಟುಕೊಳ್ಳದೆ ಪರಿಣೀತಿ ಚೋಪ್ರಾ ಹೊರಗೆ ಕಾಲಿಡೋದಿಲ್ಲ. ತುಟಿಯನ್ನು ಸದಾ ತೇವವಾಗಿಟ್ಟು, ಚಳಿಗೆ, ದೇಹದ ಉಷ್ಣಕ್ಕೆ ತುಟಿ ಒಡೆಯದೇ ಇರುವಂತೆ ಲಿಪ್‌ ಬಾಮ್‌ ನೋಡಿಕೊಳ್ಳುತ್ತದೆ.

– ಉಳಿದಂತೆ ಹೆಚ್ಚೆಚ್ಚು ನೀರು ಕುಡಿಯುವುದರಿಂದ ಚರ್ಮ ಹೊಳಪೇರುತ್ತದೆ. 8 ತಾಸು ನಿದ್ರಿಸುವುದರಿಂದ, ಕಣ್ಣುಗಳು ಕಾಂತಿಯುಕ್ತವಾಗುತ್ತವೆ ಎನ್ನುವುದು ಈ ನಟಿ ಕಂಡುಕೊಂಡ ಅನುಭವ.

ಟಾಪ್ ನ್ಯೂಸ್

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

kangaroo movie review

Kangaroo Movie Review; ನಿಗೂಢ ಹಾದಿಯಲ್ಲಿ ಕಾಂಗರೂ ನಡೆ

Tragedy: ಬಿಸಿಲಿನ ತಾಪಕ್ಕೆ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು…

Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Prajwal Revanna Case; ರೆಕಾರ್ಡ್ ಸ್ಪೀಡ್‌ನಲ್ಲಿ ತನಿಖೆ ನಡೆಸಲಿ: ಅಣ್ಣಾಮಲೈ

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

Belgaum Lok Sabha Constituency: ಅನುಭವದ ರಾಜಕಾರಣಕ್ಕೆ ಯುವ ಮುಖದ ಸವಾಲು

vijayendra

Hubli; ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ: ವಿಜಯೇಂದ್ರ ಆರೋಪ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Threat: ಚುನಾವಣಾ ಫಲಿತಾಂಶಕ್ಕೂ ಮುನ್ನ ನಿಮ್ಮ ಫಲಿತಾಂಶ ಬರಲಿದೆ… ಸಚಿವರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.