ಎದೆಹಾಲಿನ ಸಿಂಗಾರ!


Team Udayavani, Sep 20, 2017, 2:54 PM IST

20-Z-7.jpg

ಎದೆಹಾಲಿನ ರಚನೆಗಳನ್ನು ಜ್ಯುವೆಲ್ಲರಿಗಳಲ್ಲಿ ಅಳವಡಿಸಿ, ಗಮನ ಸೆಳೆಯುತ್ತಿದ್ದಾರೆ ಪ್ರೀತಿ ಎಂಬ ಗೃಹಿಣಿ. ಅಷ್ಟಕ್ಕೂ ಎದೆಹಾಲಿನಿಂದ ಕಲೆ ಹೇಗೆ ರೂಪುಗೊಳ್ಳುತ್ತದೆ? ಆ ಗುಟ್ಟು ಇಲ್ಲಿದೆ ನೋಡಿ…

ಎಳೆಮಕ್ಕಳಿಗೆ ಎದೆಹಾಲೇ ಸರ್ವಸ್ವ. ನವಜಾತ ಶಿಶು ಹಾಲು ಕುಡಿದಷ್ಟು ಆರೋಗ್ಯವಂತವಾಗಿ, ದಷ್ಟಪುಷ್ಟವಾಗಿ, ಕಳೆತುಂಬಿಕೊಂಡು ಬೆಳೆಯುತ್ತದೆ. ಮಗು ಹಾಲು ಕುಡಿಯುವ ಘಳಿಗೆ, ತಾಯಿಗೆ ಅದೊಂದು ರೀತಿಯ ತಪಸ್ಸು. ಆದರೆ, ಕೆಲವು ಸಲ ಮಕ್ಕಳು ಎದೆಹಾಲನ್ನು ಕುಡಿಯಲು ನಿರಾಕರಿಸುವ ಪ್ರಸಂಗಗಳೂ ಇವೆ. ಮತ್ತೆ ಕೆಲವರಿಗೆ ಎದೆಹಾಲು ಹೆಚ್ಚಾಗಿ, “ಮಗುವಿಗೆ ಹಾಲು ಸಾಕಾಯ್ತು. ಎದೆಯಲ್ಲಿರುವ ಹಾಲು ವೇಸ್ಟ್‌ ಆಗುತ್ತಲ್ಲ!’ ಎಂಬ ಬೇಸರವೂ ಬರುತ್ತದೆ.

ಆ ಬೇಸರವೇ ಇಲ್ಲೊಬ್ಬಕೆಗೆ ಕಲಾವಿದೆಯನ್ನಾಗಿ ರೂಪಿಸಿದೆ! ಆ ಕಲೆಯಿಂದಲೇ ಆಕೆ ಮಾರುಕಟ್ಟೆ ಕಂಡುಕೊಂಡಿದ್ದಾಳೆ. ಹಾಗಂತ, ಅವಳು ಎದೆಹಾಲನ್ನು ಮಾರಿ ದುಡ್ಡು ಮಾಡುತ್ತಾಳಾ? ಖಂಡಿತಾ ಇಲ್ಲ! ಈ ಜಾಣೆಯ ಆಲೋಚನೆಗಳೇ ಬೇರೆ. ಎದೆಹಾಲಿಗೆ ಆಕೆ ವಿಶೇಷ ರೂಪ ಕೊಟ್ಟು, ಅದರಿಂದ ಅಂದದ ಆಭರಣ ತಯಾರಿಸುತ್ತಾಳೆ. ಕಿವಿಯೋಲೆ, ಉಂಗುರ, ಕುತ್ತಿಗೆಗೆ ಸರ, ಪದಕಗಳಲ್ಲಿ ಎದೆಹಾಲಿನ ರಚನೆಗಳನ್ನು ಬಳಸಿಕೊಂಡು, ನೆನಪಿನಲ್ಲಿ ಉಳಿಯುವಂಥ ಕಲಾಕೃತಿಯಾಗಿಸುತ್ತಿದ್ದಾಳೆ.

ಎದೆಹಾಲಿಗೆ ಹೀಗೆಲ್ಲ ವಿಶೇಷವಾಗಿ ಆಕಾರ ನೀಡಿರುವುದು, ಚೆನ್ನೈನ 30 ವರ್ಷದ “ಪ್ರೀತಿ’ ಎಂಬಾಕೆ. ಈ ಮೊದಲು ಪಾಲಿಮರ್‌- ಜೇಡಿಮಣ್ಣಿನಿಂದ ಜ್ಯುವೆಲರಿ ಮಾದರಿ ತಯಾರಿಸಿ ಯಶಸ್ವಿಯಾಗಿದ್ದ ಪ್ರೀತಿ, ಎದೆಹಾಲಿನ ಗುಣಗಳನ್ನು ಅಧ್ಯಯನಿಸಿದರಂತೆ. ಮನುಷ್ಯನ ಎದೆಹಾಲಿಗೆ ಒಂದು ವಿಶೇಷ ಶಕ್ತಿಯಿದೆ. ಎದೆಹಾಲು ವಾತಾವರಣಕ್ಕೆ ತೆರೆದುಕೊಂಡ ತಕ್ಷಣ ಅದನ್ನು ವಿಶೇಷವಾಗಿ ಸಂರಕ್ಷಿಸಬೇಕು.ತಿಂಗಳ ನಂತರ, ಅದರ ಬಣ್ಣವೇ ಬದಲಾಗುತ್ತದೆ. ಆ ಬಣ್ಣ ಒಂದೇ ರೀತಿ ಇರುವುದಿಲ್ಲ; ಮನುಷ್ಯನ ಜೀನ್‌ಗೆ ತಕ್ಕಂತೆ, ಆರೋಗ್ಯ ಲಕ್ಷಣಕ್ಕೆ ತಕ್ಕಂತೆ ಬದಲಾಗುತ್ತದೆ. ಈ ಗುಣವನ್ನು ಆಧರಿಸಿಯೇ ಅವರು ಮೊದಲ ಬಾರಿಗೆ ಕಿವಿಯೋಲೆಯನ್ನು ಸಿದ್ಧಪಡಿಸಿ, “ವ್ಹಾವ್‌’ ಎಂಬ ಅಚ್ಚರಿ ಹೊರಹಾಕಿದರು.

ಎದೆಹಾಲಿನಿಂದ ಪುಟ್ಟ ಕಾಲುಗಳು, ಕಣ್ಣು, ತುಟಿಗಳನ್ನು ರಚಿಸಿ, ಆಭರಣಗಳಲ್ಲಿ ಅದನ್ನು ಅಳವಡಿಸಿದರು. ಪ್ರೀತಿ ಅವರ ಈ ಕಲೆ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯಿತು. ಈಗ ಅವರಿಗೆ ಫೇಸ್‌ಬುಕ್‌ ಮುಖಾಂತರವಾಗಿಯೇ ವಾರಕ್ಕೆ ಕನಿಷ್ಠ 12 ಆರ್ಡರ್‌ಗಳು ಬರುತ್ತಿವೆ. 4-5 ರಚನೆಗಳನ್ನು ಇವರು ಒಂದು ವಾರದಲ್ಲಿ ಸಿದ್ಧಪಡಿಸುತ್ತಾರೆ. ಅದರ ದರಗಳೂ 4 ಸಾವಿರ ರೂ. ಮಿತಿಯೊಳಗೆ ಇವೆ.

ಪ್ರೀತಿ ತಮ್ಮನ್ನು ಸಂಪರ್ಕಿಸಿದ ಗ್ರಾಹಕರಿಗೆ, ಎದೆಹಾಲನ್ನು ಕಳುಹಿಸಬೇಕಾದ ಸುರಕ್ಷಿತ ವಿಧಾನವನ್ನು ಮೊದಲು ತಿಳಿಸುತ್ತಾರೆ. ಅದರಂತೆಯೇ ಎದೆಹಾಲನ್ನು ಅವರಿಗೆ ಕಳುಹಿಸಿ, ಮೋಡಿಗೈಯ್ಯುವ ಜ್ಯುವೆಲ್ಲರಿಗಳನ್ನು ಪಡೆಯಬಹುದು.

ಅಂದಹಾಗೆ, ಪ್ರೀತಿ ಅವರು ಕೇವಲ ಎದೆಹಾಲಿನಿಂದ ಮಾತ್ರ ಆಭರಣ ತಯಾರಿಸುವುದಿಲ್ಲ. “ಮಗುವಿನ ಹುಟ್ಟನ್ನು ಅನೇಕರು ಸಂಭ್ರಮಿಸುತ್ತಾರೆ. ಆದ ಕಾರಣ ನಾನು, ಮಗುವಿನ ತಲೆಕೂದಲು, ಬಿದ್ದುಹೋದ ಪುಟ್ಟ ಹಲ್ಲುಗಳನ್ನು ಅಳವಡಿಸಿಯೂ ಆಭರಣ ತಯಾರಿಸುತ್ತೇನೆ. ಇಂಥ ಆಭರಣಗಳು ನಮ್ಮ ನೆನಪಿನಲ್ಲಿ ಶಾಶ್ವತವಾಗಿ ದಾಖಲಾಗುತ್ತವೆ. ನಾಲ್ಕು ಜನರ ಮುಂದೆ ಇವುಗಳನ್ನು ಪ್ರದರ್ಶಿಸುವಾಗಲೂ ಏನೋ ಹೆಮ್ಮೆಯಾಗುತ್ತದೆ’ ಎನ್ನುತ್ತಾರೆ ಪ್ರೀತಿ.

ಪ್ರೀತಿ ಅವರ ಫೇಸ್‌ಬುಕ್‌ ಪುಟ: @BreastmilkJewelleryandKeepsakes

ಟಾಪ್ ನ್ಯೂಸ್

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

13-panaji

Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.