ನಾಯಿಯಂತೆ ಸಿಂಹವನ್ನು ಪೂಸಿ ಮಾಡಲಾದೀತೇ? ವೈರಲ್‌ ವಿಡಿಯೋ ನೋಡಿ


Team Udayavani, Oct 1, 2017, 5:09 AM IST

4.jpg

ಮನೆ ನಾಯಿಯನ್ನು ಮೈ ಮೇಲೆ ಎಳೆದುಕೊಂಡು ಮಕ್ಕಳಿಗಿಂತ ಹೆಚ್ಚು ಮುದ್ದು ಮಾಡುವವರು ಇದ್ದಾರೆ. ಹಾಗೆಂದುಕೊಂಡು ಮೃಗಾಲಯದಲ್ಲಿರುವ ಸಿಂಹದ್ದೋ, ಹುಲಿಯದ್ದೋ ಬೆನ್ನು ಸವರಲು ಹೋದರೆ ಏನಾದೀತು?

ಅಂಥದ್ದೊಂದು ಎಡವಟ್ಟನ್ನು ವೇಲ್ಸ್‌ನ ರಗಿº ಆಟಗಾರ ಸ್ಕಾಟ್‌ ಬಾಲ್ಡ್‌ವಿನ್‌ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕದ ವೆಲ್ಟೆವರ್‌ಡೆನ್‌ ಗೇಮ್‌ ಲಾಡ್ಜ್ ಎಂಬ ಮೃಗಾಲಯಕ್ಕೆ ಬಾಲ್ಡ್‌ವಿನ್‌ ಮತ್ತು ಸಂಗಡಿಗರು ಭೇಟಿ ನೀಡಿದ್ದರು. ಎಲ್ಲಾ ಪ್ರಾಣಿಗಳನ್ನೂ ನೋಡಿಕೊಂಡು ಸಿಂಹ ಇರುವ ವಿಭಾಗಕ್ಕೆ ಅವರೆಲ್ಲ ಬಂದರು. ಅದೇ ಸಂದರ್ಭದಲ್ಲಿ ಹೆಣ್ಣು ಸಿಂಹವನ್ನು ಗಂಡು ಸಿಂಹ ಆತ್ಮೀಯತೆಯಿಂದ ನೆಕ್ಕುತ್ತಿತ್ತು. ಅದನ್ನು ನೋಡಿದ ಸ್ಕಾಟ್‌ಗೆ ಏನನ್ನಿಸಿತೋ ಏನೋ ಅವರು ಸಿಂಹದ ಬೆನ್ನನ್ನು ನೇವರಿಸಲು ಆರಂಭಿಸಿದ್ದೇ ತಡ  ರೊಚ್ಚಿಗೆದ್ದ ಅದು ಕೈ ಕಚ್ಚಲು ಮುಂದಾಯಿತು. ಭಾರಿ ಅಪಾಯ ತಪ್ಪಿದರೂ, ಕೈಗೆರಡು ಹೊಲಿಗೆ ತಪ್ಪಲಿಲ್ಲ. ಇದರಿಂದಾಗಿ ಅವರು ಪಂದ್ಯದಲ್ಲಿ ಆಡುವ ಅವಕಾಶ ಕಳಕೊಂಡರು. ಈ ದೃಶ್ಯವನ್ನು ಮೊಬೈಲಲ್ಲಿ ಶೂಟ್‌ ಮಾಡಲಾಗಿತ್ತು. ಅವರು ಟ್ವಿಟರ್‌ನಲ್ಲಿ ಕ್ಷಮೆಯಾಚಿಸಿ ಆ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಅದು ವೈರಲ್‌ ಆಗಿದೆ.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.