ಬೆಂಗ್ಳೂರಲ್ಲಿದ್ದಾರೆ, ಬರ್ತ್‌ಡೇ ಎಂಜಿನಿಯರ್ಸ್‌!


Team Udayavani, Oct 14, 2017, 4:16 PM IST

99.jpg

 ಸಾಫ್ಟ್ವೇರ್‌, ಹಾರ್ಡ್‌ವೇರ್‌, ಏರೋನಾಟಿಕಲ್‌, ಕೆಮಿಕಲ್‌, ಮೆರೈನ್‌ ಹೀಗೆ ಬೇರೆ ಬೇರೆ ಎಂಜಿನಿಯರ್ಗಳ ಬಗ್ಗೆ ಗೊತ್ತು. ಆದರೆ, ಬರ್ತ್‌ಡೇ ಎಂಜಿನಿಯರ್ಗಳ ಬಗ್ಗೆ ಕೇಳಿದ್ದೀರಾ? ಇವರ್ಯಾರು, ಹೊಸ ಥರದ ಎಂಜಿನಿಯರ್ಗಳು ಅಂಥ ಯೋಚಿಸ್ತಿದ್ದೀರಾ?

  ಗರ್ಲ್ಫ್ರೆಂಡ್‌ ಹುಟ್ಟುಹಬ್ಬ. ತುಂಬಾ ವಿಭಿನ್ನವಾಗಿ ಆಚರಿಸೋ ಆಸೆ ಇದೆ. ಆದರೆ, ಟೈಮ್‌ ಇಲ್ಲ. ಹಾಗಂತ ಸುಮ್ಮನೆ ವಿಶ್‌ ಮಾಡಿ, ದೊಡ್ಡದೊಂದು ಟೆಡ್ಡಿ ಬೇರ್‌ ಕೊಟ್ಟು, ಕೇಕ್‌ ಕಟ್‌ ಮಾಡಿ ಸೆಲೆಬ್ರೇಶನ್‌ ಮುಗಿಸಿ ಬಿಡುವುದೇ? ಇನ್ನೂ ಏನಾದ್ರೂ ಹೊಸ ಥರ ಪ್ಲಾನ್‌ ಮಾಡ್ಬೇಕು… ಹಾಗಾದ್ರೆ ನಿಮಗೆ ಸಹಾಯ ಮಾಡೋಕೆ ಎಂಜಿನಿಯರ್ಗಳಿದ್ದಾರೆ! 

ಇವರು ಅಂತಿಂ ತ ಎಂಜಿನಿಯರ್ಗಳಲ್ಲ. ಇವರು “ಬರ್ತ್‌ಡೇ ಎಂಜಿನಿಯರ್‌’ಗಳು. ನಿಮ್ಮ ಆಪ್ತರ ಹುಟ್ಟಿದ ಹಬ್ಬವನ್ನು ಚಂದಗಾಣಿಸಿ, ಅವರನ್ನು ಖುಷಿ ಪಡಿಸುವುದೇ ಇವರ ಬಿಸಿನೆಸ್‌. 

 ಎಂಜಿನಿಯರ್‌ ಪದವಿ ಮುಗಿಸಿದ, ಓದನ್ನು ಅರ್ಧಕ್ಕೇ ನಿಲ್ಲಿಸಿದ ಆರೇಳು ಜನರ ತಂಡ ಇದು. ಸಾದಾಸೀದಾ  ಎಂಜಿನಿಯರ್‌ ಆಗೋ ಬದಲು ಏನಾದರೂ ಹೊಸತು ಮಾಡೋಣ ಅಂತ ಯೋಚಿಸಿದವರ ತಲೆಗೆ ಹೊಡೆದ ಐಡಿಯಾವೇ ಬರ್ತ್‌ಡೇ  ಎಂಜಿನಿಯರಿಂಗ್‌. ಯಾವತ್ತು, ಯಾರ ಹುಟ್ಟುಹಬ್ಬ ಇದೆ? ಎಲ್ಲಿ ಅದನ್ನು ಆಚರಿಸಬೇಕು ಅಂತ ಬುಕ್‌ ಮಾಡಿದರೆ ಸಾಕು, ಮಿಕ್ಕಿದ್ದನ್ನು  ಎಂಜಿನಿಯರ್‌ಗಳು ನೋಡಿಕೊಳ್ತಾರೆ. ಸೆಲೆಬ್ರೇಶನ್‌ನಲ್ಲಿ ಪ್ರಾಂಕ್‌ ಕಾಲ್‌, ಸರ್‌ಪ್ರೈಸ್‌, ಫೋಟೊ ಶೂಟ್‌, ಗಿಫ್ಟ್, ಡೆಕೊರೇಶನ್‌… ಹೀಗೆ ಎಲ್ಲವೂ ಸೇರಿರುತ್ತದೆ. ಕಡಿಮೆ ಸಮಯದಲ್ಲಿ, ನಿಮಗೆ ಬೇಕಾದ ರೀತಿಯಲ್ಲಿ ಇವರು ಬರ್ತ್‌ಡೇ ಪಾರ್ಟಿ ನಡೆಸಿ ಕೊಡುತ್ತಾರೆ. ಪಾರ್ಟಿಯ ಫೋಟೊ ಮತ್ತು ವಿಡಿಯೊವನ್ನೂ ಇವರೇ ಮಾಡುತ್ತಾರೆ. 

ಕೆಲವೊಂದಷ್ಟು ನಿಬಂಧನೆಗಳು
1. ಹುಟ್ಟುಹಬ್ಬಕ್ಕಿಂತ ನಾಲ್ಕು ದಿನಗಳ ಮುಂಚೆ ಬುಕಿಂಗ್‌ ಮಾಡಬೇಕು.
2. ಯಾರ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಬೇಕೋ ಅವರ ಬಗ್ಗೆ ಸ್ವಲ್ಪ ಮಾಹಿತಿ ನೀಡಬೇಕು. (ಹೆಸರು, ಅವರಿಗೆ ಏನು ಇಷ್ಟ, ಏನಿಷ್ಟ ಇಲ್ಲ, ಫೋಟೊ, ಯಾವ ಸ್ಥಳದಲ್ಲಿ ಬರ್ತ್‌ಡೇ ಸೆಲೆಬ್ರೇಟ್‌ ಮಾಡಬೇಕು ಎಂಬ ವಿವರ)
3. ದಿನ ಮತ್ತು ಸಮಯವನ್ನು ಮೊದಲೇ ನಿಗದಿಸಬೇಕು. 
4. ಇವೆಂಟ್‌ನ ಸಮಯವನ್ನು ವಿಸ್ತರಿಸುವುದಾದರೆ, ಗಂಟೆಯ ಆಧಾರದ ಮೇಲೆ ಚಾರ್ಜ್‌ ಮಾಡಲಾಗುತ್ತದೆ.  
5. ಗ್ರಾಹಕರು ಸರ್ವಿಸ್‌ ಎಕ್ಸಿಕ್ಯೂಟಿವ್‌ ಜೊತೆಗೆ ಸಂಪರ್ಕದಲ್ಲಿದ್ದು, ಸೆಲೆಬ್ರೇಶನ್‌ನ ಬಗ್ಗೆ ಮಾಹಿತಿ ಪಡೆಯುತ್ತಿರಬಹುದು.

ಸಂಪರ್ಕ: 8884748297
ಇಮೇಲ್‌: [email protected]

ಟಾಪ್ ನ್ಯೂಸ್

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

3-1

K. Vasantha Bangera: ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

Paris Olympics: ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ… ಭಾರತೀಯರಿಗೆ ಕೊನೆಯ ಅವಕಾಶ

Paris Olympics: ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ… ಭಾರತೀಯರಿಗೆ ಕೊನೆಯ ಅವಕಾಶ

Federation Cup 2024: ಮೂರು ವರ್ಷ ಬಳಿಕ ಜಾವೆಲಿನ್‌ ಎಸೆತಗಾರ ನೀರಜ್‌ ಭಾರತದಲ್ಲಿ ಸ್ಪರ್ಧೆ

Federation Cup 2024: ಮೂರು ವರ್ಷ ಬಳಿಕ ಜಾವೆಲಿನ್‌ ಎಸೆತಗಾರ ನೀರಜ್‌ ಭಾರತದಲ್ಲಿ ಸ್ಪರ್ಧೆ

ಚುನಾವಣೆ ವೇಳೆ ಮತದಾರರಲ್ಲಿ ಗೊಂದಲ ಸೃಷ್ಟಿ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಈಶ್ವರಪ್ಪ ಮೊರೆ

ಚುನಾವಣೆ ವೇಳೆ ಮತದಾರರಲ್ಲಿ ಗೊಂದಲ ಸೃಷ್ಟಿ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಈಶ್ವರಪ್ಪ ಮೊರೆ

IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ

IFS ಪರೀಕ್ಷೆಯಲ್ಲಿ ದೇಶಕ್ಕೆ 42 ನೇ ರ‍್ಯಾಂಕ್ ಪಡೆದ ಅಕ್ಕಿಮರಡಿಯ ಪಾಂಡುರಂಗ ಸದಾಶಿವ ಕಂಬಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

3-1

K. Vasantha Bangera: ಹುಟ್ಟೂರಿಗೆ ಆಗಮಿಸಿದ ಮಾಜಿ ಶಾಸಕ ಕೆ.ವಸಂತ ಬಂಗೇರ ಪಾರ್ಥಿವ ಶರೀರ

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

Paris Olympics: ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ… ಭಾರತೀಯರಿಗೆ ಕೊನೆಯ ಅವಕಾಶ

Paris Olympics: ಇಂದಿನಿಂದ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ… ಭಾರತೀಯರಿಗೆ ಕೊನೆಯ ಅವಕಾಶ

Federation Cup 2024: ಮೂರು ವರ್ಷ ಬಳಿಕ ಜಾವೆಲಿನ್‌ ಎಸೆತಗಾರ ನೀರಜ್‌ ಭಾರತದಲ್ಲಿ ಸ್ಪರ್ಧೆ

Federation Cup 2024: ಮೂರು ವರ್ಷ ಬಳಿಕ ಜಾವೆಲಿನ್‌ ಎಸೆತಗಾರ ನೀರಜ್‌ ಭಾರತದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.