7ಡಿ ಸಿನಿಮಾ ನೋಡಿದ್ದೀರಾ?


Team Udayavani, Oct 21, 2017, 12:26 PM IST

7d-cinema.jpg

7ಡಿ ಸಿನಿಮಾ ಪ್ರದರ್ಶನ ನಗರದಲ್ಲಿ ಏರ್ಪಾಡಾಗಿದೆ. 3ಡಿ ಸಿನಿಮಾ ಅಂದರೇನೆಂದು ಬಹುತೇಕರಿಗೆ ಗೊತ್ತೇ ಇರುತ್ತೆ. ಮೂವಿ ಪರದೆ ಮೇಲೆ ಮೂಡುವ ಚಿತ್ರಗಳು 3 ಆಯಾಮಗಳಲ್ಲಿ, ಸರಳವಾಗಿ ಹೇಳಬೇಕೆಂದರೆ ಕಣ್ಣಮುಂದೆಯೇ ನಡೆಯುತ್ತಿರುವಂತೆ ತೋರುತ್ತವೆ. ಆದರೆ 7ಡಿ ಬಗ್ಗೆ ಕೇಳಿದ್ದೀರಾ? 7ಡಿ ಬಗ್ಗೆ ತಿಳಿದುಕೊಳ್ಳೋ ಮುಂಚೆ 4ಡಿ, 5ಡಿ ಬಗ್ಗೆ ಹೇಳುವುದು ಸೂಕ್ತ. ನಗರದಲ್ಲಿ 4ಡಿ, 5ಡಿ ಸಿನಿಮಾಗಳ ಪ್ರದರ್ಶನ ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ.

ಈ ಸಿನಿಮಾಗಳ ವೈಶಿಷ್ಟವೆಂದರೆ, ಉದಾಹರಣೆಗೆ ಪರದೆ ಮೇಲೆ ಬಾಂಬ್‌ ಸಿಡಿದರೆ ಥಿಯೇಟರ್‌ನಲ್ಲಿ ನೀವು ಕೂತ ಸೀಟು ಕೂಡಾ ಅಲುಗಾಡುವುದು, ಸೊಂಡ್‌ ಎಫೆಕ್ಟ್ಗಳು ಎಷ್ಟು ಪರಿಣಾಮಕಾರಿ ಎಂದರೆ ನಿಮ್ಮ ಹತ್ತಿರದಲ್ಲೇ ಸ್ಫೋಟಿಸಿದ ಅನುಭವ ನಿಮ್ಮದಾಗುತ್ತದೆ. ಈ ರೀತಿ ರಿಯಲ್‌ ಎಫೆಕ್ಟುಗಳನ್ನು ಈ ಸಿನಿಮಾ ಥಿಯೇಟರ್‌ಗಳು ಒದಗಿಸುತ್ತವೆ.

7ಡಿ ಎಂದರೇನು?
ಸಿನಿಮಾ ವೀಕ್ಷಣೆಯ ನೆಕ್ಸ್ಟ್ ಲೆವೆಲ್‌ 7ಡಿ ಸಿನಿಮಾ. ಇಲ್ಲಿ ನಿಮ್ಮ ಕಣ್ಮುಂದೆ ನಡೆಯುತ್ತಿರುವ ದೃಶ್ಯಗಳಿಗನುಣವಾಗಿ ಥಿಯೇಟರ್‌ನಲ್ಲಿ ಎಫೆಕ್ಟುಗಳನ್ನು ಬಳಸಲಾಗುತ್ತದೆ. ತಣ್ಣೀರ ಸಿಂಚನ, ಬಿಸಿ ಗಾಳಿ, ಮಂಜಿನ ಎಫೆಕ್ಟು, ಇವೆಲ್ಲದರ ಜೊತೆಗೆ ಕಣ್ಮುಂದೆ ನಡೆಯುವ ದೃಶ್ಯಗಳನ್ನು ಪ್ರತಿಯೊಬ್ಬ ವೀಕ್ಷಕನೂ ನಿಯಂತ್ರಿಸಬಹುದಾಗಿದೆ. ಅದು ಹೇಗೆ ಸಾಧ್ಯವಾಗುತ್ತದೆಯೆಂದರೆ ಇಲ್ಲಿ ಪ್ರತಿ ಗ್ರಾಹಕರಿಗೂ ವರ್ಚುವಲ್‌ ಗಾಗಲ್ಸ್‌ಅನ್ನು ನೀಡಲಾಗುತ್ತದೆ. 

ಇಂಥ ರಿಯಲ್‌ ಅನುಭವವನ್ನು ನಿಮ್ಮದಾಗಿಸಿಕೊಳ್ಳಲು ಒಂದು ಅವಕಾಶ ಇಲ್ಲಿದೆ. ಇಲ್ಲಿನ ಥಿಯೇಟರ್‌ ರೋಬೋಟಿಕ್‌ ತಂತ್ರಜ್ಞಾನವನ್ನು ಹೊಂದಿದೆ. 4ಡಿ, 5ಡಿ ಸಿನಿಮಾಗಳ ಎಫೆಕ್ಟುಗಳನ್ನೂ ಒಳಗೊಂಡಿದೆ ಈ ಥಿಯೇಟರ್‌. ಮಳೆ, ಗಾಳಿ, ಸಿಡಿಲು, ಗುಡುಗನ್ನೂ ನೀವು ಸೀಟ್‌ನಲ್ಲಿ ಕುಳಿತುಕೊಂಡೇ ನೀವು ಅನುಭವಿಸಬಹುದು. 

ಎಲ್ಲಿ?: ಲೋನಾ ಎಂಟರ್‌ಟೇನ್ಮೆಂಟ್‌ ಪ್ರೈ. ಲಿ, ವರ್ಜಿನಿಯಾ ಮಾಲ್‌, ವೈಟ್‌ಫೀಲ್ಡ್‌
ಯಾವಾಗ?: ಅಕ್ಟೋಬರ್‌ 21-31 

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.