ಸಿಎಂ ಖಟ್ಟರ್ ಭದ್ರತೆಗಾಗಿ ದೂರ ನಿಲ್ಲಿ: ಮಾಧ್ಯಮದವರಿಗೆ ಸೂಚನೆ
Team Udayavani, Nov 15, 2017, 3:33 PM IST
ಹೊಸದಿಲ್ಲಿ : ”ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ ಸಾಕಷ್ಟು ದೂರ ನಿಂತು ಪ್ರಶ್ನೆಗಳನ್ನು ಕೇಳಬೇಕು; ಮೈಕ್ರೋಫೊನ್ಗಳನ್ನು ಅವರ ಮುಖದ ಸಮೀಪಕ್ಕೆ ಒಯ್ಯಬಾರದು; ಮುಖ್ಯಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಈ ಸೂಚನೆಗಳನ್ನು ಮಾಧ್ಯಮದವರು ಪಾಲಿಸುವುದು ಅಗತ್ಯವಿದೆ” ಎಂದು ಸೋನಿಪತ್ ಜಿಲ್ಲಾಡಳಿತ ಇಂದು ಅಧಿಸೂಚನೆಯನ್ನು ಹೊರಡಿಸಿದೆ.
ಪತ್ರಕರ್ತರು ಮತ್ತು ಕ್ಯಾಮರಾಮನ್ಗಳು ಮುಖ್ಯಮಂತ್ರಿಗಳ ತೀರ ನಿಕಟಕ್ಕೆ ಹೋಗಿ ಅವರ ಮುಖಕ್ಕೇ ಮೈಕ್ರೋಫೋನ್ ಹಿಡಿಯುವುದು ಸಿಎಂ ಭದ್ರತೆಯ ದೃಷ್ಟಿಯಿಂದ ಸಾಧುವಲ್ಲ; ಈ ರೀತಿಯ ಸಾಮಿಪ್ಯವನ್ನು ಮಾಧ್ಯಮದವರ ಸೋಗಿನಲ್ಲಿ ಯಾವುದೇ ಅಪಾಯಕಾರಿ ವ್ಯಕ್ತಿಗಳು ದುಲಾಭ ಪಡೆದು ಸಿಎಂ ಭದ್ರತೆಗೆ ಅಪಾಯ ಒಡ್ಡಲು ಸಾಧ್ಯವಿದೆ. ಆದುದರಿಂದ ಮಾಧ್ಯಮದವರು ಸಿಎಂ ಅವರಿಂದ ದೂರ ನಿಂತು ತಮ್ಮ ವರದಿಗಾರಿಕೆಯನ್ನು ಮಾಡಬೇಕು ಎಂದು ಅಧಿಸೂಚನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.