ಗಂಧದ ಕುಡಿ ಚಿತ್ರದಲ್ಲಿ ಮಿಂಚಲಿರುವ ನಿಧಿ ಶೆಟ್ಟಿ 


Team Udayavani, Jan 16, 2018, 2:28 PM IST

1501mum03.jpg

ಶೀಘ್ರದಲ್ಲೇ  ಬಿಡುಗಡೆಗೊಳ್ಳಲಿರುವ  ಹಿಂದಿಯಲ್ಲಿ  ಚಂದನ್‌ ವನ್‌ ಕನ್ನಡದಲ್ಲಿ  ಗಂಧದ ಕುಡಿ ಚಲನಚಿತ್ರದಲ್ಲಿ  ಬಹುಮುಖ್ಯ ಪಾತ್ರದಲ್ಲಿ  ಮುಂಬಯಿ ಮೀರಾ ಭಾಯಂದರ್‌ನ ಬಾಲ ಕಲಾ ವಿದೆ ನಿಧಿ ಎಸ್‌. ಶೆಟ್ಟಿ ಕಾಣಿಸಿಕೊಳ್ಳಲಿ ದ್ದಾರೆ.  ಮೂಲತಃ ಮೂಡುಕೊಣಾಜೆ ಕಾಪು ಹೌಸ್‌ ಸಂಜೀವ ಶೆಟ್ಟಿ  ಮತ್ತು ಬಜಗೋಳಿ ಮುಡಾರು ಮನೆ  ಸುನೀತಾ ಎಸ್‌.  ಶೆಟ್ಟಿ ದಂಪತಿಯ ಪುತ್ರಿಯಾಗಿರುವ ನಿಧಿಯದ್ದು ಬಹುಮುಖ ಪ್ರತಿಭೆ.

ಮುಂಬಯಿ ಮೀರಾ ಭಾಯಂದರ್‌ನ  ಪ್ರಸಿದ್ಧ ರಾಧಾಕೃಷ್ಣ ಆಕಾಡೆಮಿಯ ಸುಕನ್ಯಾ ಭಟ್‌ ಇವರ  ಶಿಷ್ಯೆಯಾಗಿರುವ ಇವರು ಹಿಂದುಸ್ತಾನಿ ಸಂಗೀತವನ್ನು, ಅಂಚನ್‌ ಅಧಾವ್‌ ಅವರಿಂದ ಮತ್ತು ಪಾಶ್ಚಾತ್ಯ, ಜಾನಪದ ನೃತ್ಯವನ್ನು ಸಚಿನ್‌ ಜಾಧವ್‌ ಅವರಿಂದ, ಭಕ್ತೀತೆಗಳನ್ನು ಶ್ರೀಧರ ಶೆಟ್ಟಿ ಅವರಿಂದ ಕಲಿಯುತ್ತಿದ್ದಾಳೆ. ಮೀರಾ-ಭಾಯಂದರ್‌ನ ಸೈಂಟ್‌ ಫ್ರಾನ್ಸಿಸ್‌ ಹೈಸ್ಕೂಲ್‌ನ ಆರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಇವರು ಅರಳು ಮಲ್ಲಿಗೆ  ಮತ್ತು ನಾಟ್ಯಮಯೂರಿ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದಾರೆ. ಹಲವಾರು ಕಡೆ ನೃತ್ಯ ಪ್ರದರ್ಶನವನ್ನು ನೀಡಿ ಎಲ್ಲರ  ಮನರಂಜಿಸಿ¨ªಾಳೆ.

ಕೆ. ಸತ್ಯೇಂದ್ರ ಪೈ ಮತ್ತು  ಕೃಷ್ಣಮೋಹನ್‌ ಪೈ ಇವರ ಜತೆಯಲ್ಲಿ  ಸಂತೋಷ್‌ ಕುಮಾರ್‌ ಕಟೀಲು   ನಿರ್ದೇಶನದಲ್ಲಿ   ಅದ್ದೂರಿ ಖರ್ಚು ವೆಚ್ಚ ದ  ಮಕ್ಕಳ ಚಲನಚಿತ್ರವು ಇದಾಗಿದ್ದು. ಪ್ರಾಯಶಃ ಚಿನ್ನಾರಿಮುತ್ತ ಚಲನಚಿತ್ರದ ಅನಂತರ  ಅದ್ದೂರಿ ಖರ್ಚಿನ ಚಿತ್ರ ಇದುವೇ ಎಂದೆನ್ನಬಹುದು.  ಮಕ್ಕಳ ಮೇಲೆ  ಪಾಲಕರ ಹಾರೈಕೆಯ ಬಗ್ಗೆ ಕಥೆ ಉತ್ತಮ ಸಾರಾಂಶದೊಂದಿಗೆ ಮೂಡಿಬಂದಿದೆ.

ದೇಶಪ್ರೇಮದ ಚಿತ್ರದಲ್ಲಿ ಹಾಡುಗಳಿದ್ದು, ಪ್ರಕೃತಿಯ ಮೈಮರೆಯುವ ರಮ್ಯ ಮನ ಮೋಹಕ ದೃಶ್ಯಗಳು  ಚಿತ್ರದಲ್ಲಿ ನಿರ್ದೇಶಕನ  ಕಠಿನ ಪರಿಶ್ರಮದಿಂದ ಸೆರೆಹಿಡಿಯಲ್ಪಟ್ಟಿವೆ. ಪ್ರಕೃತಿಯ ಬಗ್ಗೆ ರಹಸ್ಯವಾದ ಕೆಲವು ವಿಷಯಗಳನ್ನು ಕಥೆಯಲ್ಲಿ ತೆರೆದಿಡಲಾಗಿದೆ. ಈಗಾಗಲೇ ಕನಸು ಕಣ್ಣು ತೆರೆದಾಗ ಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡಿರುವ ಸಂತೋಷ್‌ ಕುಮಾರ್‌ ಕಟೀಲು ಇವರ ಈ ಬಹು ಭಾಷಾ ಚಿತ್ರ ಹಿಂದಿಯಲ್ಲಿ  ಚಂದನ್‌ವನ್‌  ಕನ್ನಡದಲ್ಲಿ  ಗಂಧದ ಕುಡಿ  ಬಹಳ ಯಶಸ್ವಿಯ ಚಿತ್ರವಾಗಲಿದೆ. ರಮೇಶ್‌ ಭಟ್‌. ಶಿವಧ್ವಜ್‌, ಜ್ಯೋತಿ ರೈ ಬಹುಮುಖ್ಯ ಪಾತ್ರದಲ್ಲಿದ್ದರೆ. ಮುಂಬಯಿಯ ಯಕ್ಷಗಾನ ಕಲಾವಿದ ಸದಾ ನಂದ ಕಟೀಲು, ಕೃಷ್ಣ ರಾಜ್‌ ಶೆಟ್ಟಿ ಮುಂಡ್ಕೂರು, ಅರವಿಂದ ಕೊಜಕ್ಕೊಳಿ, ಚಂದ್ರಿಕಾ ರಾವ್‌ ಮುಂತಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.