ಅಂಗಳದೊಳಗೆ ಚೆಂಡು!


Team Udayavani, Feb 22, 2018, 6:30 AM IST

angala.jpg

ಚಂದುವಿಗೆ ಕ್ರಿಕೆಟ್‌ ಅಂದ್ರೆ ಪ್ರಾಣ. ದಿನಾ ಸಂಜೆ ತನ್ನದೇ ಸಣ್ಣ ಗ್ಯಾಂಗ್‌ ಜೊತೆ ಗಲ್ಲಿ ಕ್ರಿಕೆಟ್‌ ಆಡ್ತಿದ್ದ. ಸಣ್ಣವನೆಂದು ಎಲ್ಲರೂ ಇವನಿಗೆ ಚೆಂಡು ಎತ್ತಿಕೊಂಡು ಬರಲು ಹೇಳುತ್ತಿದ್ದರು. ಇವರ ಆಟಕ್ಕೆ ತಲೆನೋವಾಗಿದ್ದು ಎದುರಿನ ಮನೆಯ ಅಜ್ಜ. ಅವರ ದೊಡ್ಡ ಕಾಂಪೌಂಡ್‌ನೊಳಗೆ ಚೆಂಡು ಬಿದ್ದರೆ, ಮಕ್ಕಳಿಗೆ ಒಳಗೆ ಬರಲೇ ಬಿಡುತ್ತಿರಲಿಲ್ಲ. ಹೀಗೆ ತಿಂಗಳಲ್ಲಿ ನಾಲ್ಕೈದು ಬಾಲ್‌ ಕಳೆಯುತ್ತಿತ್ತು.

ಆಗ ಚಂದುವಿಗೊಂದು ಉಪಾಯ ಹೊಳೆಯಿತು. ದಿನಾ ಬೆಳಗ್ಗೆ ಪೇಪರ್‌ನವನು ಅಜ್ಜನ ಮನೆಯೆದುರು ಪೇಪರ್‌ ಎಸೆಯುವುದನ್ನು ಚಂದು ನೋಡಿದ್ದ. ಮರುದಿನ ಬೆಳಗ್ಗೆ ಅಜ್ಜ ವಾಕಿಂಗ್‌ ಮುಗಿಸಿ ಬರುವಾಗ ಚಂದು ಪೇಪರ್‌ ಹಿಡಿದು ನಿಂತಿದ್ದ. “ತಾತ, ತಗೊಳಿ ನಿಮ್‌ ಪೇಪರ್‌. ಹೊರಗೆ ಎಸೆದು ಹೋಗಿದ್ರು’ ಅಂತ ಕೊಟ್ಟ. ಅಜ್ಜನಿಗೆ ಖುಷಿಯಾಯ್ತು. ಆಮೇಲಿಂದ ಅಜ್ಜ ಯಾವತ್ತೂ ಮಕ್ಕಳಿಗೆ ಬಾಲ್‌ ಕೊಡಲು ಸತಾಯಿಸಲೇ ಇಲ್ಲ.    

* ಪ್ರಿಯಾಮಣಿ

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.