ಮೂಕಿನೋ ಅಲ್ವೋ ಅಂತ ಚೆಕ್‌ ಮಾಡಿಬಿಡ್ರಿ! 


Team Udayavani, Apr 11, 2018, 6:00 PM IST

mookino.jpg

ಒಂದೆರಡು ವರ್ಷದ ಹಿಂದೆ ನಾನೂ ಒಂದೆರಡಸಲ ನಮ್ಮ ಗೆಳೆಯನಿಗೆ ಕನ್ಯಾ ನೋಡಾಕ ಹೋಗಿದ್ದೆ. ನಾವು ಕನ್ಯಾ ಇರೋ ಮನಿಗೆ ಹೋಗೋದೆ ತಡ ಮನೆಯವರಿಗೆಲ್ಲ ಸಂಭ್ರಮವೋ ಸಂಭ್ರಮ.ಅಕ್ಕಪಕ್ಕದ ಮನೆಯವರೂ ಅವತ್ತು ಕೆಲಸಕ್ಕ ರಜೆ ಹಾಕಿ ನಮ್ಮನ್ನ ನೋಡಾಕ ಕಾಯೊRಂತ ಕುಂತಿದ್ರು. ನಾವು ಹೋಗುತ್ತಿದ್ದಂತೆ ಕೈಕಾಲ ತೊಳಿಯಾಕ ನೀರ ಕೊಟ್ರಾ. ನಮ್ಮ ಪ್ರಯಾಣ, ಆರೋಗ್ಯ ಇತ್ಯಾದಿ ವಿಚಾರಿಸಿದ್ರು.

ಅವ್ರು ಕೊಡೋ ಗೌರವ ನೋಡಿದ್ರೆ ನಾವು ಯಾವ ಮಿನಿಸ್ಟರ್‌ಗೂ ಕಡಿಮೆ ಇಲ್ಲ ಅನ್ನಿಸಿ ಒಳಗೊಳಗೆ ಖುಷಿ ಆಗತಿತ್ತು. ನಮ್ಮ ಗೆಳೆಯನದು ವಿಶೇಷವಾದ ಉಡುಪು, ಗಾಂಭೀರ್ಯ. ನಾವೆಲ್ಲಾ ಪದೇಪದೆ ಅವನನ್ನ ಕಿಚಾಯಿಸೋದು ನೋಡಿದ ಅವರಿಗೆ ಅವನೇ ನಮ್ಮ ಹುಡುಗಿ ನೋಡಾಕ್‌ ಬಂದಿರೊ ವರಅಂಥಾ ಕನ್‌ಫ‌ರ್ಮ್ ಆಯ್ತು. ಅವಾಗ ಶುರುವಾಯ್ತು ವರನ ಪೀಕಲಾಟ. ರೆಪ್ಪೆ ಬಡಿಯದೆ ಎಲ್ಲರೂ ಅವನನ್ನೇ ನೋಡತಿದ್ರೆ, ಅವ ನಾಚೊRಂಡು ತಲೆ ತಗ್ಗಿಸಿದ.

ಅಷ್ಟರಲ್ಲೇ “ಕರಿರೆವ್ವಾ ಹೆಣ್‌ ಮಗಳ್ನ’ ಅಂತ ಕುಂತವರಲ್ಲೇ ಒಬ್ರು ಅಂದ್ರು. ಒಂದ್‌ ಕ್ಷಣ ಎಲ್ಲರೂ ಶಾಂತ! ಹೆಣ್‌ ಮಗಳು ಬಣ್ಣದ ಸೀರೆ ಉಟ್ಕೊಂಡು, ಹಸಿರು ಗಾಜಿನ ಬಳೆ, ಕೊರಳ ತುಂಬಾ ಬಂಗಾರದ ಆಭರಣ ತೊಟ್ಟು, ತಲೆ ತುಂಬಾ ಸೆರಗು ಹೊದ್ದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದು ಎಲ್ಲರಿಗೂ ಚಾ ಕೊಟ್ಟು ಅಲ್ಲೇ ಚಾಪೆ ಮೇಲೆ ಕುಂತಗೊಂಡು. ಎಲ್ಲರೂ ಅವಳನ್ನೇ ನೋಡುತ್ತಿರುವಾಗ,

“ಮಾತಾಡಸ್ರಿà ಮೂಕಿ ಆಗಿದ್ರೆ?’ ಅನ್ನೋ ಹುಡುಗಿ ಮನೆಯವರ ಪ್ರಾಮಾಣಿಕವಾದ ಮಾತು ಕೇಳಿ ಖುಷಿಯಾಯ್ತು. ಹಂಗದಿದ್ದೇ ತಡ; ನಮ್ಮ ಜೊತೆ ಬಂದ ದೇವಪ್ಪ ಅನ್ನೋ ಹಿರಿಯ ಮನುಷ ಒಂದಾದ ಮೇಲೊಂದರಂತೆ ಬಾಣ ಬಿಟ್ಟಂಗ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದೇ ಕೇಳಿದ್ದು! ಹಂಗೂ ಹಿಂಗೂ ಹುಡುಗಿ ಉತ್ತರಿಸಿ ನಿಟ್ಟುಸಿರು ಬಿಟುÛ. ಐದು ಜನ ಸಂದರ್ಶಕರಿರುವ ಐಎಎಸ್‌, ಐಪಿಎಸ್‌ ಪರೀಕ್ಷೆ ಪಾಸ್‌ ಮಾಡುವುದೇ ಕಷ್ಟವಿರುವಾಗ ನೆರೆದ ಅಷ್ಟು ಮಂದಿಗೂ ತಡವರಿಸದೆ ಉತ್ತರಿಸಿ ವಧುಪರೀಕ್ಷೆಗಳಲ್ಲಿ ಗೆಲ್ಲುವ ನಮ್ಮ ಹೆಣ್ಮಕ್ಕಳು ಜಾಣ್ಮೆಯಲ್ಲಿ ಒಂದ ಕೈ ಮೇಲೇ.

* ಮಾಳಿಂಗರಾಯ ಗುರಿಕಾರ

ಟಾಪ್ ನ್ಯೂಸ್

1-wqeqewqe

I.N.D.I.A ವಿಶ್ವಾಸಕ್ಕೆ ಪಡೆದು ಜಾರಿ ಗೊಳಿಸುತ್ತೇವೆ: 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

14

ಡ್ರೈವಿಂಗ್‌ ಸೀಟ್‌ನಲ್ಲಿ ಕೂತು ಎಕ್ಸಿಲೇಟರ್‌ ತುಳಿದ ಬಾಲಕ: ಕಾರು ಹರಿದು 5ರ ಮಗು ಮೃತ್ಯು

6-health

Health: ಗೌಟ್‌: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?

1-asasass

Bengal ನಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ

Parameshwar

SIT ಪ್ರಜ್ವಲ್ ಕರೆತರಲು ವಿದೇಶಕ್ಕೆ ಹೋಗುವುದಿಲ್ಲ: ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

police crime

Bidar:ಪಾರ್ಕ್ ನಲ್ಲಿ ಅನ್ಯಕೋಮಿನ ಪುರುಷನೊಂದಿಗೆ ಇದ್ದ ಮಹಿಳೆ ಮೇಲೆ ಹಲ್ಲೆ

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ

Pavithra Jayaram: ರಸ್ತೆ ಅಪಘಾತದಲ್ಲಿ ಖ್ಯಾತ ಕಿರುತೆರೆ ನಟಿ ಪವಿತ್ರ ಜಯರಾಂ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

7-hand-hygien-day

World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ

1-wqeqewqe

I.N.D.I.A ವಿಶ್ವಾಸಕ್ಕೆ ಪಡೆದು ಜಾರಿ ಗೊಳಿಸುತ್ತೇವೆ: 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

14

ಡ್ರೈವಿಂಗ್‌ ಸೀಟ್‌ನಲ್ಲಿ ಕೂತು ಎಕ್ಸಿಲೇಟರ್‌ ತುಳಿದ ಬಾಲಕ: ಕಾರು ಹರಿದು 5ರ ಮಗು ಮೃತ್ಯು

6-health

Health: ಗೌಟ್‌: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?

1-asasass

Bengal ನಲ್ಲಿ ಹಿಂದೂಗಳು ಎರಡನೇ ದರ್ಜೆಯ ಪ್ರಜೆಗಳಾಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.