ಗೀತಸಂಗಮ’ದಲ್ಲಿ ಹಳೆ ಹಾಡಿನ ಘಮ
Team Udayavani, May 19, 2018, 4:04 PM IST
“ಹಾಡು ಅಂದ್ರೆ ನಮ್ ಕಾಲದ ಹಾಡುಗಳು ಕಣ್ರೀ. ಆಗ ಸಾಹಿತ್ಯ, ಸಂಗೀತ ಎರಡೂ ಎಷ್ಟೊಂದು ಚಂದ ಇರ್ತಾ ಇತ್ತು’… ಅಂತ ಹಳೆ ಹಾಡುಗಳನ್ನು ನೆನಪು ಮಾಡಿಕೊಳ್ಳುವವರಿದ್ದಾರೆ. ಅಂಥವರಿಗಾಗಿಯೇ “ಗೀತ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿದೆ. ಎಪ್ಪತ್ತು, ಎಂಬತ್ತರ ದಶಕದ ಹಾಡುಗಳು ಹಾಗೂ ಭಾವಗೀತೆಗಳನ್ನು ಮೆಲುಕು ಹಾಕುವ ಈ ಸಂಗೀತ ಸಂಜೆಯನ್ನು ನಡೆಸುತ್ತಿರುವುದು ಸ್ವರಾಗಿನಿ ಮ್ಯೂಸಿಕಲ್ ಇವೆಂಟ್ಸ್ ಸಂಸ್ಥೆ. ಗಾಯಕರಾದ ಅಜಯ್ ವಾರಿಯರ್, ಎಂಡಿ ಪಲ್ಲವಿ, ಹರ್ಷರಂಜಿನಿ ನಿಖೀಲ್ ಪಾರ್ಥಸಾರಥಿ ಅವರು ಹಳೆಯ ಹಾಡುಗಳ ಮೂಲಕ ರಂಜಿಸಲಿದ್ದಾರೆ. ಸಂಗೀತ ನಿರ್ದೇಶಕರಾದ ರಾಜನ್, ನಟ ಶ್ರೀನಾಥ್ ಹಾಗೂ ಕವಿ ಲಕ್ಷ್ಮಣ ರಾವ್ ಜೊತೆಗಿರಲಿದ್ದಾರೆ. ಕೆಟ್ಗಳು ಬುಕ್ ಮೈ ಶೋನಲ್ಲಿ ಲಭ್ಯ.
ಎಲ್ಲಿ?: ಚೌಡಯ್ಯ ಮೆಮೊರಿಯಲ್ ಹಾಲ್, ಮಲ್ಲೇಶ್ವರ
ಯಾವಾಗ?: ಮೇ 20, ಭಾನುವಾರ ಸಂಜೆ 6
ಟಿಕೆಟ್ ದರ: ರೂ. 350ರಿಂದ ಶುರು
ಹೆಚ್ಚಿನ ಮಾಹಿತಿ: 9901293789
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ