ತುಪ್ಪದ ಲೆಕ್ಕಾಚಾರ ತಪ್ಪಿತು


Team Udayavani, Oct 4, 2018, 6:00 AM IST

kathe-2-copy.jpg

ಶಾಮ ಬೆಳಗ್ಗಿನಿಂದ ಸಂಜೆವರೆಗೂ ಬೀದಿಯ ಹುಡುಗರೊಂದಿಗೆ ಹರಟೆ ಹೊಡೆಯುತ್ತಾ ಸಮಯ ಕಳೆಯುತ್ತಿದ್ದ. ಮನೆಯಲ್ಲಿ ಕಷ್ಟವಿದ್ದರೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಒಂದು ದಿನ  ತುಪ್ಪ ಮಾರುವ ವ್ಯಾಪಾರಸ್ಥನೊಬ್ಬ ಶಾಮನ ಬಳಿ ಬಂದು ಸಹಾಯ ಮಾಡುವಂತೆ ಕೇಳಿಕೊಂಡ. ಅವನು ಹೇಳುವ ಕೆಲಸ ಮಾಡಿದರೆ ಕೈತುಂಬಾ ದುಡ್ಡು ಕೊಡುವುದಾಗಿ ಹೇಳಿದ. ದುಡ್ಡಿನ ವಿಚಾರ ಕೇಳಿಯೇ ಶಾಮ ಸಂತಸಗೊಂಡ. 

ವ್ಯಾಪಾರಿ ಸಂತೆಯಲ್ಲಿ ತುಪ್ಪ ಮಾರಲು ತುಪ್ಪದ ಗಡಿಗೆಯನ್ನು ಐದು ಮೈಲಿ ಹೊತ್ತು ಹೋಗಬೇಕಾಗಿತ್ತು. ಶಾಮ ಹೆಗಲ ಮೇಲೆ ತುಪ್ಪದ ಗಡಿಗೆ ಹೊತ್ತುಕೊಂಡ. ಇಬ್ಬರೂ ಸಂತೆ ಕಡೆ ಹೆಜ್ಜೆ  ಹಾಕುತ್ತಾ ಹೊರಟರು. ಒಂದು ಮೈಲಿ ದಾರಿ ಕ್ರಮಿಸಿರಬಹುದು. ದಾರಿಯುದ್ದಕ್ಕೂ ಶಾಮನ ತಲೆಯಲ್ಲಿ ದುಡ್ಡಿನ ವಿಚಾರವೇ ತುಂಬಿಕೊಂಡಿದ್ದವು. ಕೈಗೆ ನೋಟುಗಳು ಬರುತ್ತಿದ್ದಂತೆ ಅದನ್ನು ಹೇಗೆಲ್ಲಾ ಖರ್ಚು ಮಾಡಬೇಕೆನ್ನುವುದನ್ನು ಲೆಕ್ಕಾಚಾರ ಹಾಕತೊಡಗಿದ. 

ಮೊದಲು ಒಂದು ಕೋಳಿ ಮರಿಯನ್ನು ಸಾಕಿ, ದೊಡ್ಡದು ಮಾಡಿ ಅದರ ಮೊಟ್ಟೆಗಳಿಂದ ಹತ್ತಾರು ಮರಿಗಳನ್ನು ಮಾಡಿಸಿ, ಆಮೇಲೆ ಅದನ್ನು ಮಾರುವುದು. ಅದರ ಲಾಭದಿಂದ ಬಂದ ದುಡ್ಡಲ್ಲಿ ಒಂದು ಕುರಿಯನ್ನು ಕೊಳ್ಳಬೇಕು. ಕುರಿ ಸಾಕಾಣಿಕೆ ಮಾಡಿ, ಹಸುಗಳನ್ನು ಕೊಂಡುಕೊಳ್ಳಬೇಕು. ಹಾಲಿನ ವ್ಯಾಪಾರ ಮಾಡಿ ಸಂಪಾದಿಸಿದ ಹಣದಿಂದ ಭೂಮಿ ಕೊಂಡುಕೊಳ್ಳಬೇಕು. ಬೆಳೆ ತೆಗೆದು, ಲಕ್ಷಾಂತರ ರೂಪಾಯಿ ಸಂಪಾದಿಸಿ, ದೊಡ್ಡ ಮನೆ ಕಟ್ಟಿಸಿ ಸುಂದರವಾದ ಹುಡುಗಿಯೊಬ್ಬಳನ್ನು ಮದುವೆ ಮಾಡಿಕೊಳ್ಳಬೇಕು. ಊರಿನವರೆಲ್ಲಾ ತನಗೆ ಗೌರವ ನೀಡಬೇಕು. ಊರಿನ ಪಂಚಾಯಿತಿ ಕಟ್ಟೆಯ ಮೇಲೆ ನಾನು ನ್ಯಾಯ ತೀರ್ಮಾನ ಮಾಡಬೇಕು. ಆಗ ಹೆಂಡತಿ ಊಟಕ್ಕೆ ಹೊತ್ತಾಯೆ¤ಂದು ಮನೆಗೆ ಬರುವಂತೆ ಕರೆಯಬೇಕು. ನಾನು ಈಗ ಆಗೋದಿಲ್ಲವೆಂದು ತಲೆಯಲ್ಲಾಡಿಸುತ್ತೇನೆ. ಹೀಗೆ ಅಂದುಕೊಂಡು ತಲೆಯಲ್ಲಾಡಿಸಿದನು ಶಾಮ. ಹೆಗಲ ಮೇಲಿದ್ದ ತುಪ್ಪದ ಗಡಿಗೆ ಕೆಳಕ್ಕೆ ಬಿದ್ದು ಒಡೆದುಹೋಯ್ತು. ವ್ಯಾಪಾರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಅವನು ಬೊಬ್ಬೆ ಹೊಡೆದುಕೊಂಡ. ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಯಿತಲ್ಲಾ ಎಂದು ಸಪ್ಪೆ ಮೋರೆ ಹಾಕಿಕೊಂಡು  ಶಾಮ ಬಂದ ದಾರಿಯಲ್ಲೆ ವಾಪಾಸ್ಸಾದ.

– ಸಿ. ರವೀಂದ್ರ ಸಿಂಗ್‌, ಕೋಲಾರ

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.