ಬಣ್ಣ ಬದಲಿಸೋ ಪೆನ್ಸಿಲ್‌


Team Udayavani, Jan 17, 2019, 12:30 AM IST

z-1.jpg

ಚಿತ್ರ ಬಿಡಿಸೋಕೆ ಬಳಸೋ ಬಣ್ಣದ ಪೆನ್ಸಿಲ್‌ ನಿಮ್ಮ ಬಳಿಯೂ ಇದೆ. ಬಣ್ಣ ಬಣ್ಣದ ಬಳಸಿ ಚಂದದ ಚಿತ್ರಗಳನ್ನು ನೀವು ಬಿಡಿಸಿರುತ್ತೀರ. ಆದರೆ, ಬಣ್ಣ ಬದಲಿಸೋ ಪೆನ್ಸಿಲ್‌ ಬಗ್ಗೆ ಗೊತ್ತಿದ್ಯಾ? ಪೆನ್ಸಿಲ್‌ ತುದಿಯನ್ನು ಬಲ ಕೈಯಲ್ಲಿ ಹಿಡಿದು, ಎಡ ಕೈಯಿಂದ ಅದನ್ನು ಮುಚ್ಚಿ ತೆಗೆಯೋಷ್ಟರಲ್ಲಿ, ಗೋಸುಂಬೆಯಂತೆ ಬಣ್ಣವನ್ನು ಬದಲಾಯಿಸಿಬಿಡೋ ಪೆನ್ಸಿಲ್‌ ಇದು. ಅರೇ, ಇದೇನಾಗಿ ಹೋಯ್ತು ಅಂತ ಮತ್ತೂಮ್ಮೆ ಕೈ ಮುಚ್ಚಿ ತೆಗೆದರೆ, ಮೊದಲಿನ ಬಣ್ಣಕ್ಕೇ ತಿರುಗಿರುತ್ತದೆ ಈ ಪೆನ್ಸಿಲ್‌. ಹೇಗೆ ಮಾಡೋದು ಈ ಜಾದೂವನ್ನು? 

ಬೇಕಾಗುವ ವಸ್ತುಗಳು: ಕಲರ್‌ ಪೆನ್ಸಿಲ್‌, ಕಲರ್‌ ಪೇಪರ್‌, ಅಂಟು, ಕತ್ತರಿ.

ಪ್ರದರ್ಶನ: ಒಂದು ಕಲರ್‌ ಪೆನ್ಸಿಲ್‌ ತೆಗೆದುಕೊಳ್ಳಿ. ಅದರ ಒಂದು ಬದಿಗೆ ಯಾವುದಾದರೂ ಬೇರೆ ಬಣ್ಣದ ಕಾಗದವನ್ನು ಪೆನ್ಸಿಲ್‌ನ ಉದ್ದಕ್ಕೂ ಹಚ್ಚಿ. (ಚಿತ್ರಗಳನ್ನು ಗಮನಿಸಿ) ಒಂದು ಬದಿಗೆ ಪೆನ್ಸಿಲ್‌ನ ನಿಜವಾದ ಬಣ್ಣ, ಇನ್ನೊಂದು ಬದಿಗೆ ಬಣ್ಣದ ಕಾಗದ. ಒಮ್ಮೆ ಪೆನ್ಸಿಲ್‌ನ ನಿಜವಾದ ಬಣ್ಣವಿರುವ ಮುಖವನ್ನು ಪ್ರೇಕ್ಷಕರಿಗೆ ಕಾಣುವಂತೆ ಒಂದು ಕೈಯಲ್ಲಿ ಹಿಡಿದು (ಚಿತ್ರ ಗಮನಿಸಿ) ಮತ್ತೂಂದು ಕೈಯಿಂದ ಪೂರ್ತಿ ಪೆನ್ಸಿಲ್‌ ಭಾಗ ಮುಚ್ಚುವಂತೆ ಕೈ ಅಡ್ಡ ಹಿಡಿಯಿರಿ. ಅಡ್ಡ ಹಿಡಿದ ಕೈ ತೆಗೆಯುವ ಮುಂಚೆ ಬಲಕೈಯಿಂದ ಹಿಡಿದಿರುವ, ಬಣ್ಣದ ಕಾಗದ ಹಚ್ಚಿದ ಪೆನ್ಸಿಲ್‌ನ ಮುಖ ಮುಂದಕ್ಕೆ ಬರುವಂತೆ ಕೊಂಚವೇ ತಿರುಗಿಸಿ. ಕೈ ತೆಗೆದಾಗ ಪ್ರೇಕ್ಷಕರಿಗೆ ಪೆನ್ಸಿಲ್‌ ಬಣ್ಣವೇ ಬದಲಾದಂತೆ ಅನ್ನಿಸುತ್ತದೆ.

ವಿಡಿಯೊ ಕೊಂಡಿ: HHHgfsddgdf

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.