ದೇಶ ಪರ್ಯಟನೆಯ ಅನುಭವ ಕಥನ


Team Udayavani, Jan 30, 2019, 7:26 AM IST

30-january-13.jpg

ಗಂಡನೊಂದಿಗಿನ ತಮ್ಮ ಮೊದಲ ವಿದೇಶಿ ಪ್ರವಾಸದ ಅನುಭವಗಳನ್ನು ಲೇಖಕಿಯೋರ್ವರು ವಿಶ್ವ ದಾಖಲೆಯ ಪರ್ಯಟನಾ ಎಂಬ ಪ್ರವಾಸ ಕಥನದಲ್ಲಿ ದಾಖಲಿಸಿದ್ದಾರೆ. ತಮ್ಮ ಇಳಿವಯಸ್ಸಿನ ಪ್ರಾಯದಲ್ಲಿ ದೇಶಗಳನ್ನು ಸುತ್ತಿ, ಅದರ ಅನುಭವ ಕಥೆಯನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಶಾಲಿನಿ ದೇವಪ್ರಕಾಶ್‌.

ಘಟನೆ 1
ಲೇಖಕರು ಮೊದಲನೇಯದಾಗಿ ಫ್ರಾನ್ಸ್‌ ದೇಶದಲ್ಲಿ ಇಳಿದಾಗ, ಅಲ್ಲಿನ ವಿಮಾನ ನಿಲ್ದಾಣವೇನೋ ಸ್ವಚ್ಛವಾಗಿದೆ. ಆದರೆ ಅಲ್ಲಿ ಸಿಗುವ ಆಹಾರ ಪದಾರ್ಥಗಳ ಬೆಲೆ ಮಾತ್ರ ದುಬಾರಿಯಾಗಿತ್ತು. ದೆಹಲಿಯಿಂದ ಫ್ರಾನ್ಸ್‌ಗೆ ಬರಬೇಕಿದ್ದ ಕೆಲ ಪ್ರಯಾಣಿಕರು ವಿಮಾನ ರದ್ದಾಗಿ ಬೇರೆ ನಿಲ್ದಾಣದಲ್ಲಿ ಇಳಿದುಕೊಂಡಿದ್ದರು. ಭಾಷೆ ಬರದ ಕಾರಣ ಭಯಗೊಂಡಿದ್ದ ಅವರ ಸಹಾಯಕ್ಕೆ ಸ್ಥಳೀಯರು ಧಾವಿಸಿದರು ಎಂದು ಲೇಖಕರು ಅನುಭವಗಳನ್ನು ಮೆಲಕು ಹಾಕಿದ್ದಾರೆ.

ಘಟನೆ 2
ಯುರೋಪ್‌ ಪ್ರವಾಸ ಹೋಗುವ ಸಿದ್ಧತೆಯಲ್ಲಿದ್ದು ವೀಸಾಕ್ಕಾಗಿ ಮುಂಬಯಿಗೆ ಪ್ರಯಾಣಿಸಿದ್ದೆವು ಆ ಸಮಯದಲ್ಲಿ ನನಗೆ ಜ್ವರ ಬಂದಿದ್ದ‌ರಿಂದ ಹೋಗಲು ಹಿಂದೇಟು ಹಾಕಬೇಕಾಯಿತು. ಅನಂತರ ವೈದ್ಯರಲ್ಲಿ ಪರೀಕ್ಷಿಸಿದಾಗ, ನಿಮ್ಮ ಪ್ರಯಾಣಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಖಾತ್ರಿಪಡಿಸಿದಾಗ ಬಳಿಕ ಯುರೋಪ್‌ ಕಡೆ ಪ್ರಯಾಣ ಬೆಳೆಸಿದೆವು ಎಂದುಪೂರ್ವ ಸಿದ್ಧತೆಯ ಕುರಿತು ತಿಳಿಸಿದ್ದಾರೆ.

ಘಟನೆ 3
ಸ್ವಿಟ್ಜರ್‌ಲ್ಯಾಂಡ್‌ಗೆ ಜುಲೈನಲ್ಲಿ ತೆರಳಿದ್ದ ಕಾರಣ ಅಷ್ಟೊಂದು ಹಿಮಪಾತವಿರಲಿಲ್ಲ. ಬೆಳೆಯ ಕೊಯ್ಲು ಕೂಡ ಮುಗಿದಿತ್ತು. ಅಲ್ಲಲ್ಲಿ ಒಂದೊಂದು ಮನೆಗಳು ಕಾಣಸಿಗುತ್ತಿದ್ದವು. ಮನೆಗಳ ಮುಂದೆ ಸುಂದರ ವಾದ ಹೂ- ತೋಟ, ಹಣ್ಣಿನ ಗಿಡಗಳನ್ನು ಬೆಳಸ ಲಾಗಿತ್ತು. ಸ್ಥಳೀಯ ಕೋಳಿ, ಕುರಿಗಳು ಬಿಳಿ ಬಣ್ಣವಿರು ವುದು ನಮಗೆ ಆಶ್ವರ್ಯವಾಗಿ ಕಂಡಿತು.

ಲೇಖಕಿ ಜಿನೀವಾ ಸರೋವರ ನೋಡಲು ಹೋದ ವೇಳೆ ರಸ್ತೆ ರೈಲಿನಲ್ಲಿ ಒಂದು ಸುತ್ತು ಬರಲು ನಿರ್ಧರಿಸಿದ್ದರು. ಆದರೆ ಏಜೆಂಟ್ 4 ಯೂರೋ ಎಂದಿದ್ದ.ಆದರೆ ರೈಲಲ್ಲಿ 5 ಯೂರೋ ಎಂದಿತ್ತು, ಈ ವ್ಯಾಕ್ಯನವನ್ನು ಲೇಖಕಿ ಹಂಚಿಕೊಂಡಿದ್ದಾರೆ.

ದೇಶ ಸುತ್ತು, ಕೋಶ ಓದು ಎಂಬ ಮಾತಿನಂತೆ ಕೋಶ ಓದುವುದರ ಜತೆಗೆ ದೇಶವನ್ನೂ ಸುತ್ತಿರುವ ಅನುಭವಗಳನ್ನು ಕೃತಿಯಲ್ಲಿ ಹಂಚಿಕೊಂಡಿರುವುದು ವಿಶೇಷ.

ಕಾತ್ಯಾಯಿನಿ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.