ಮಿಸ್ಸಿಂಗ್‌ ಕಾಯಿನ್‌


Team Udayavani, Feb 21, 2019, 12:30 AM IST

e-1.jpg

ಮಕ್ಕಳೇ, ಕಳೆದ ವಾರ ಜಾದೂವಿನಿಂದ ದುಡ್ಡು ಸೃಷ್ಟಿಸೋದು ಹೇಗೆ ಎಂದು ಕಲಿತಿದ್ದೆವು. ಈ ವಾರ ದುಡ್ಡನ್ನು ಮಾಯ ಮಾಡೋದು ಹೇಗೆ ಎಂದು ಕಲಿಯೋಣ. ಇವೆಲ್ಲ ಟ್ರಿಕ್ಕುಗಳೂ ತುಂಬಾನೇ ಸುಲಭವಾದರೂ ಚೆನ್ನಾಗಿ ಕರಗತ ಮಾಡಿಕೊಂಡು ನಂತರ ಪ್ರದರ್ಶಿಸಿದರೆ ಮಾತ್ರ, ಮ್ಯಾಜಿಕ್‌ ಇನ್ನೂ ಚಂದವಾಗಿ ಕಾಣುತ್ತದೆ. ವೇದಿಕೆ ಮೇಲೆ ತಡಬಡಾಯಿಸಿದರೆ ಪ್ರೇಕ್ಷಕ ಚುರುಕಾಗಿ ಮ್ಯಾಜಿಕ್‌ ಗುಟ್ಟನ್ನು ತಿಳಿದುಬಿಡುತ್ತಾನೆ.

ಪ್ರದರ್ಶನ
ನಾಣ್ಯವನ್ನು ಪೇಪರ್‌ನಲ್ಲಿಟ್ಟು, ಅದನ್ನು ಮಡಚಿ, ಛೂ ಮಂತ್ರ ಎಂದು ಮಂತ್ರದ ಗಾಳಿಯನ್ನು ಹಾಕಿ ಪೇಪರನ್ನು ಬಿಡಿಸಿದಾಗ ಅದರಲ್ಲಿ ಎಲ್ಲರ ಕಣ್ಣೆದುರೇ ಇಟ್ಟ ನಾಣ್ಯ ಮಾಯವಾಗಿರುತ್ತದೆ! ಹೇಗೆ!? ನೀವೂ ಇದನ್ನು ಕಲಿಯಬೇಕೇ? ಹಾಗಿದ್ರೆ ಹೀಗೆ ಮಾಡಿ.

ಬೇಕಾಗುವ ವಸ್ತುಗಳು: ಒಂದು ಚೌಕಾಕಾರದ ಪೇಪರ್‌, ಒಂದು ನಾಣ್ಯ

ತಂತ್ರ ರಹಸ್ಯ
ಒಂದು ಚೌಕಾಕಾರದ ಪೇಪರ್‌ ಪೀಸ್‌ನ ಮಧ್ಯ ಭಾಗದಲ್ಲೊಂದು ನಾಣ್ಯವನ್ನಿರಿಸಿ(ಚಿತ್ರ1 ಗಮನಿಸಿ) ಅದರ ಕೆಳಭಾಗದಿಂದ ಮೇಲ್ಮುಖವಾಗಿ ಒಂದು ಮಡಿಕೆಯನ್ನು ಮಡಚಿ, ಉಳಿದ ಮೇಲಿನ  ಮಡಿಕೆಯನ್ನು ಹಿಂದಕ್ಕೆ ತಳ್ಳುತ್ತಾ ಕೆಳಮುಖವಾಗಿ ಮಡಚಿ. ಇನ್ನುಳಿದ ಎರಡು ಮಡಿಕೆಗಳನ್ನು ಎಡದಿಂದ ಬಲಕ್ಕೆ ಮತ್ತು ಬಲದಿಂದ ಎಡಕ್ಕೆ ಬರುವಂತೆ ಮಡಚಿ. ಎಡಗೈಯಲ್ಲಿ ಮಡಚಿದ ಪೇಪರ್‌ನಲ್ಲಿ ಇಟ್ಟ ನಾಣ್ಯ ತಲೆ ಕೆಳಗಾಗುವಂತೆ ಹಿಡಿದು ಅದಕ್ಕೆ ಛೂ ಮಂತ್ರವನ್ನು ಹಾಕುವಾಗ ನಾಣ್ಯವನ್ನು ಅಂಗೈಯಲ್ಲಿ
ಉದುರಿಸಿಕೊಳ್ಳಿ, ಮತ್ತು ಅದು ಕಾಣದಂತೆ ಅಂಗೈಯಲ್ಲಿ ಬಚ್ಚಿಟ್ಟುಕೊಳ್ಳಿ. ಖಾಲಿಯಾಗಿರುವ ಪೇಪರನ್ನು ನಿಧಾನವಾಗಿ ತೆರೆದು ಎಲ್ಲರಿಗೂ ತೋರಿಸಿ, ಆತ್ಮವಿಶ್ವಾಸದಿಂದ ಪೇಪರನ್ನು ಒಮ್ಮೆ ಕೊಡವಿ ಒಗೆಯಿರಿ. 

ಈ ಮ್ಯಾಜಿಕ್‌ ಕುರಿತು ನಿಖರವಾಗಿ ತಿಳಿಯಲು ಈ ವಿಡಿಯೊ ನೋಡಿ.

ವಿಡಿಯೊ ಲಿಂಕ್‌: bit.ly/2BQBThd
ನಿರೂಪಣೆ: ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.