ಭಿತ್ತಿಯಲ್ಲಿ ಚಿತ್ರಗಳದ್ದೇ ಕಾರುಬಾರು


Team Udayavani, Apr 20, 2019, 6:23 AM IST

WALL2

ಮನೆಯ ಗೋಡೆಗಳಿಗೆ ಯಾವುದೋ ಒಂದು ಬಣ್ಣ ಬಳಿದು ಬಿಟ್ಟರೆ ಸಾಕು ಮನೆ ಅಂದವಾಗಲು ಎಂಬ ಮಾತೊಂದಿತ್ತು . ಆದರೆ ಈಗ ಹಾಗಲ್ಲ. ಭಿತ್ತಿಗಳಿಗೆ ನಮ್ಮ ಇಷ್ಟದ ಬಣ್ಣವನ್ನು ಕಲಾತ್ಮಕ ರೀತಿಯಲ್ಲಿ ಬಳಿದರೂ ಸಾಕಾಗುವುದಿಲ್ಲ. ಖಾಲಿ ಖಾಲಿ ಕಾಣಿಸುತ್ತದೆಂಬುದು ಸಮಸ್ಯೆ. ಈ ತೊಂದರೆ ತಪ್ಪಿಸಿ ಮನೆಯನ್ನು ಇನ್ನಷ್ಟು ಹೆಚ್ಚು ಅಲಂಕರಿಸಲು ಸುಲಭ ವಿಧಾನವೆಂದರೆ ಗೋಡೆಯಲ್ಲಿ ಫೋಟೋಗಳನ್ನು ನೇತು ಹಾಕುವುದು. ಇದು ಲೇಟೆಸ್ಟ್‌ ಟ್ರೆಂಡ್‌ ಕೂಡ ಹೌದು.

ಕಲೆಯಲ್ಲಿ ಆಸಕ್ಕಿ ಇರುವ ಹೆಚ್ಚಿನವರಿಗೂ ಮನೆ ಅಲಂಕಾರಕ್ಕೆ ಇದು ಸಹಕಾರಿ ಅಥವಾ ನಿಮ್ಮದೇ ಒಂದಷ್ಟು ನೆನಪಿನ ಫೋಟೋಗಳು ವಾರ್ಡ್‌ ರೋಬ್‌ನಲ್ಲಿ ಸುಮ್ಮನೆ ಕುಳಿತಿದ್ದರೆ ಅದಕ್ಕೊಂದು ಆಕೃತಿ ಕೊಟ್ಟು ಮನೆಯನ್ನು ಅಲಂಕರಿಸಬಹುದು. ಆದರೆ ಕೆಲವೊಂದು ಭಾರಿ ಯಾವ ಫೋಟೋಗಳನ್ನು ಎಲ್ಲಿ ಹಾಕಬೇಕೆಂದು ತಿಳಿಯದೆ ಅಭಾಸವಾಗಿ ಬಿಡುವುದಿದೆ. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್‌ಗಳುಯಾವ ಕೋಣೆಗೆ ಯಾವ ಫೋಟೋ ?

ನಿಮ್ಮಲ್ಲಿ ಒಂದಷ್ಟು ರಾಶಿ ಫೋಟೋಗಳಿದ್ದರೆ ಅದನ್ನು ಮನೆಯ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಜೋಡಿಸಬೇಡಿ. ಇದರಿಂದ ಮನೆ ಅಂದವಾಗುವುದಕ್ಕಿಂತ ಕೆಡುವ ಸಂಭವವೇ ಜಾಸ್ತಿ. ಆದುದರಿಂದ ಮೊದಲು ಮನೆಯ ಯಾವ ಕೋಣೆಯ ಗೋಡೆಗೆ ಫೋಟೋ ಹಾಖಬೇಕು ಎಂಬುದನ್ನು ನಿರ್ಧರಿಸಬೇಕು.

ಹಾಲ್‌, ಆಫೀಸ್‌ ರೂಮ್‌ಗಳಲ್ಲಿ ನಿಮ್ಮ ವೈಯುಕ್ತಿಕ
ಫೋಟೋಗಳ ಹೆಚ್ಚು ಪ್ರದರ್ಶನ ಬೇಡ. ಒಂದೆರೆಡು ಅವಿಸ್ಮರಣೀಯ ನೆನಪುಗಳಿಗೆ ಫ್ರೆàಮ್‌ ಹಾಕಿ ಈ ಕೋಣೆಗಳಲ್ಲಿಡಿ. ಉಳಿದಂತೆ ನಿಮ್ಮ ಪ್ರವಾಸದ ಸಮಯದಲ್ಲಿ ಕ್ಲಿಕ್ಕಿಸಿದ ಪ್ರಕೃತಿ ರಮಣೀಯ ದೃಶ್ಯ ಹಾಗೂ ಕಲಾವಿದರ ಪೈಂಟಿಂಗ್ಸ್‌ಗಳನ್ನು ಹಾಲ್‌ ಮತ್ತು ಆಫೀಸ್‌ ರೂಮ್‌ನ ಗೋಡೆಗಳಲ್ಲಿ ಜೋಡಿಸಿ. ಗೆಸ್ಟ್‌ ರೂಂ ಹಾಗೂ ಬೆಡ್‌ರೂಮ್‌ಗಳಲ್ಲಿ ಕುಟುಂಬ ಭಾವಚಿತ್ರಗಳಿಗೆ ಆದ್ಯತೆ ನೀಡಿ. ಮಕ್ಕಳ ಕಾಟೂìನ್‌ ಅಥವಾ ಅವರ ಮೊದಲ ಚಿತ್ರಗಳನ್ನು ಫ್ರೆàಮ್‌ ಹಾಕಿಡಬಹುದು.

ಫೋಟೋ ಫ್ರೆàಮ್‌ನ
ಆಯ್ಕೆಯಲ್ಲಿ ಎಚ್ಚರವಿರಲಿ
ಫೋಟೋ ಆಕರ್ಷಕವಾಗಿ ಕಾಣಲು ಫ್ರೆàಮ್‌ ಕೂಡ ಒಂದು ಕಾರಣ. ಇಂದು ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ, ವಿವಿಧ ಶೈಲಿಯ ಫೋಟೋ ಫ್ರೆàಮ್‌ಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿದ್ದು, ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು.

ಫ್ರೆàಮ್‌ ಹಾಗೂ ನಿಮ್ಮ ಗೋಡೆಯ ಬಣ್ಣಗಳು ಪರಸ್ಪರ ಹೊಂದಿಕೆಯಾಗಿರಬೇಕು. ಗೋಡೆಯ ಬಣ್ಣದಲ್ಲಿ ಫೋಟೋ ಫ್ರೆàಮ್‌ ಗ ಳು ಎದ್ದು ಕಾಣಬೇಕೇ ಹೊರತು ಅದರಲ್ಲಿ ಕಳೆದು ಹೋಗಬಾರದು. ಸಿಂಪಲ್‌ ಗೋಡೆಗೆ ಸ್ವಲ್ಪ ಗ್ರ್ಯಾಂಡ್‌ ಫ್ರೆàಮ್‌ಗಳು ಹೆಚ್ಚು ಸೂಕ್ತ. ಅದೇ ರೀತಿ ಗೋಡೆಗೆ ಜೋಡಿಸುವಾಗಲೂ ಎಚ್ಚರಿಕೆ ವಹಿಸಿ. ಯಾವುದೇ ಕಾರಣಕ್ಕೂ ಗೋಡೆಯ ಬಣ್ಣ ಹಾನಿಯಾಗಬಾರದು,ಪ್ರತಿಯೊಂದು ಒಳ್ಳೆಯ ಘಟನೆಗಳಲ್ಲೂ ಫೋಟೋ ಕ್ಲಿಕ್ಕಿಸುವುದು ಆ ನೆನಪು ಮಾಸದಿರಲೆಂದು. ಅದೇ ನೆನಪುಗಳನ್ನು ನಮ್ಮ ಕನಸಿನ ಮನೆಗೆ ಅಲಂಕಾರವಾಗಿ ಬಳಸುವುದೆಂದರೆ ತುಂಬಾ ಆಸಕ್ತಿದಾಯಕ ವಿಷಯ. ಮನೆಯಲ್ಲಿ ಖುಷಿ ನೆನಪುಗಳೊಂದಿಗೆ ಬದುಕಲು ಒಂದಷ್ಟು ಫೋಟೋಗಳನ್ನು ಮನೆಯಲ್ಲಿ ಜೋಡಿಸಿ.

–  ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.