ಮಂಡ್ಯದ ಜನರಿಗೆ ನಿತ್ಯವೂ ಬೇಕು ರಾಗಿ ಮುದ್ದೆ !


Team Udayavani, May 11, 2019, 6:00 AM IST

RAGI

ಕರ್ನಾಟಕ ವೈವಿಧ್ಯಮಯ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಒಂದೊಂದು ಊರಿಗೆ ಹೋದರೂ ಅಲ್ಲಿ ಒಂದಲ್ಲ ಒಂದು ವಿಶೇಷ ಆಹಾರಗಳಿರುತ್ತವೆ. ಮೈಸೂರಿಗೆ ಹೋದರ ಮೈಸೂರ್‌ ಪಾಕ್‌, ಮಂಗಳೂರಿಗೆ ಹೋದರ ನೀರ್‌ದೋಸೆ, ಧಾರವಾಡದಲ್ಲಿ ಪೇಡಾ ಹೀಗೆ ವಿವಿಧ ಆಹಾರಗಳು ವಿವಿಧೆಡೆಯಲ್ಲಿ ದೊರೆಯುತ್ತವೆ. ಕೆಲವೊಂದು ಊರುಗಳನ್ನು ಅಲ್ಲಿನ ಆಹಾರದಿಂದ ಗುರತು ಹಿಡಿಯುವುದು ಕೂಡ ಇದೆ. ಹೀಗೆ ಮಂಡ್ಯ ಎಂದರೆ ನೆನಪಾಗುವುದು ರಾಗಿ ಮುದ್ದೆ ಸೊಪ್ಪಿನ ಸಾರು. ದಿನವಿಡೀ ಗದ್ದೆಗಳಲ್ಲಿ ಮತ್ತು ದೈಹಿಕ ಶ್ರಮದ ಕೆಲಸ ಮಾಡುವುದು ಅಲ್ಲಿನ ರೈತರಿಗೆ ಶಕ್ತಿ ತುಂಬುವ ಆಹಾರ ರಾಗಿ ಮುದ್ದೆ. ಮಂಡ್ಯ ಜನತೆಗೆ ದಿನನಿತ್ಯದಲ್ಲಿ ಆಹಾರದಲ್ಲಿ ಮುದ್ದೆ ಇರಲೇಬೇಕು. ರಾಗಿ ಮುದ್ದೆ ಹೇಗೆ ಮಾಡುವುದು, ಅದರ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ ಓದಿ.

ಬೇಕಾಗುವ ಪದಾರ್ಥಗಳು
-ರಾಗಿ ಹಿಟ್ಟು- 1 ಕಪ್‌
-ನೀರು- ಒಂದುವರೆ ಅಥವಾ 2 ಕಪ್‌ (ರಾಗಿ ಹಿಟ್ಟು ಎಷ್ಟು ತೆಗೆದುಕೊಂಡಿದ್ದೀರಿ ಅದರ ಮೇಲೆ ಅವಲಂಬಿತ)
-ಉಪ್ಪು ರುಚಿಗೆ ತಕ್ಕಷ್ಟು
-ತುಪ್ಪ 2ರಿಂದ3 ಚಮಚ

ಒಂದು ಪಾತ್ರೆಗೆ 2 ಕಪ್‌ ನೀರು, ಉಪ್ಪು ಮತ್ತು 2 ಚಮಚ ತುಪ್ಪ, ಸ್ವಲ್ಪ ರಾಗಿ ಹಿಟ್ಟು ಹಾಕಿ ಕುದಿಸಿ. ಆ ನೀರು ಉಕ್ಕಿ ಬರುವಾಗ ನಿಧಾನವಾಗಿ ಇನ್ನು ಳಿ ದ ರಾಗಿಹಿಟ್ಟನ್ನು ನೀರಿಗೆ ಸುರಿಯಿರಿ. ಬೆಂಕಿ ಮಧ್ಯಮ ಉರಿಯಲ್ಲಿರಲಿ. ಬಳಿಕ ಗ್ಯಾಸ್‌ ಆಫ್ ಮಾಡಿ ಪಾತ್ರೆಯನ್ನು ಕೆಳಗಿಸಿರಿ. ಮುದ್ದೆ ಕೋಲಿನಿಂದ ಮಿಕ್ಸ್‌ ಮಾಡಲಾರಂಭಿಸಿ. ಸತತವಾಗಿ ಮಿಕ್ಸ್‌ ಮಾಡುತ್ತಾ ಇದ್ದಾಗ ರಾಗಿಹಿಟ್ಟು ಒಂದು ಮುದ್ದೆಯಾಗಿರುತ್ತದೆ. ಇದಾದ ಬಳಿಕ ಮತ್ತೆ ಸ್ವಲ್ಪ ತುಪ್ಪವನ್ನು ಹಾಕಿ. ಮತ್ತೆ ಗ್ಯಾಸ್‌ ಹಚ್ಚಿ ರಾಗಿ ಹಿಟ್ಟನ್ನು ಒಂದು ನಿಮಿಷ ಇಡಿ. ಬಳಿಕ ಗ್ಯಾಸ್‌ ಆಫ್ ಮಾಡಿ. ಈಗ ಇದು ಸವಿಯಲು ಸಿದ್ದ.

ರಾಗಿ ಮುದ್ದೆಯಲ್ಲಿರುವ ಪೋಷಕಾಂಶ
ಕ್ಯಾಲೋರಿ- 223
ಕಾಬೊìಹೈಡ್ರೇಟ್‌- 43 ಗ್ರಾಮ್‌,
ಪ್ರೋಟಿನ್‌- 6 ಗ್ರಾಂ
ಕೊಬ್ಬು-2ಗ್ರಾಂ
ಸೋಡಿಯಂ-14 ಮಿ. ಗ್ರಾಂ
ಪೊಟಾಸಿಯಂ-134 ಮಿ. ಗ್ರಾಂ
ಫೈಬರ್‌-2 ಗ್ರಾಂ
ಸಕ್ಕರೆ-1 ಗ್ರಾಂ
ಕಬ್ಬಿನ-ಶೇ. 13.1

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.