ಹೇನು ನಿವಾರಣೆಗೆ ಮನೆ ಮದ್ದು


Team Udayavani, Oct 29, 2019, 4:59 AM IST

x-22

ಶಾಲೆ, ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳಲ್ಲಿ ಹೇನಿನ ಸಮಸ್ಯೆ ಹೆಚ್ಚು. ಇದರ ನಿವಾರಣೆಗೆ ತಾಯಿ ಪಡುವ ಪಾಡು ಹೇಳ ತೀರದು. ಒಬ್ಬರ ತಲೆಯಿಂದ ಇನ್ನೊಬ್ಬರ ತಲೆಗೆ ಈ ಹೇನು ಹರಡುವುದರಿಂದ ತಲೆನೋವಾಗಿ ಪರಿಣಮಿಸಿದೆ. ಇದರ ನಿವಾರಣೆಗೆ ರಾಸಾಯನಿಕ ವಸ್ತುಗಳನ್ನು ಬಳಸಿದರೆ ಕೂದಲಿಗೆ ಹಾನಿಯಾಗುವ ಸಂಭವಿರುತ್ತದೆ. ಆದರೆ ರಾಸಾಯನಿಕ ವಸ್ತುಗಳನ್ನು ಬಳಸದೆಯೇ ಕೆಲವು ನೈಸರ್ಗಿಕ ವಿಧಾನಗಳ ಮೂಲ ಹೇನನ್ನು ನಿವಾರಿಸಬಹುದು. ಇದರಿಂದ ಕೂದಲು ಉದುರುವ ಅಥವಾ ಕೂದಲಿಗೆ ಹಾನಿಯುಂಟಾಗುವ ಸಾಧ್ಯತೆ ಕಡಿಮೆ. ರಾಸಯನಿಕ ಬಳಸುವ ಬದಲು ಮನೆಮದ್ದುಗಳನ್ನು ಬಳಸಿ ಹೇನಿನಿಂದ ಮುಕ್ತಿ ಪಡೆಯಲು ಸಾಧ್ಯ.

ಒದ್ದೆ ಕೂದಲನ್ನು ಬಾಚುವುದು:
ತಲೆಗೆ ಸ್ನಾನ ಮಾಡಿ ಕೂದಲು ಒದ್ದೆ ಇರುವಾಗಲೇ ಕೂದಲನ್ನು ಬಾಚುವುದರಿಂದ ಹೇನನ್ನು ತೆಗೆಯಬಹುದು. ಕೂದಲು ಒದ್ದೆ ಇರುವಾಗ ಹೇನುಗಳಿಗೆ ಕೂದಲಿನ ಮಧ್ಯೆ ಓಡಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದುದರಿಂದ ಅವುಗಳನ್ನು ಸುಲಭವಾಗಿ ತೆಗೆಯಬಹುದು.

ಎಣ್ಣೆ ಬಳಸುವುದು
ಲ್ಯಾವೆಂಡರ್‌ ಎಣ್ಣೆ , ಈರುಳ್ಳಿ ಎಣ್ಣೆಯಂತಹ ಎಣ್ಣೆಗಳನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿನಲ್ಲಿರುವ ಹೇನುಗಳು ನಾಶವಾಗುತ್ತವೆ. ಇದರ ಘಾಟಿಗೆ ಅವುಗಳು ಸಾಯುತ್ತವೆ.

ಉಪ್ಪು ಮತ್ತು ವಿನೇಗರ್‌ ಮಿಶ್ರಣ
ಕಾಲು ಕಪ್‌ ಉಪ್ಪು ಮತ್ತು ಕಾಲು ಕಪ್‌ ವಿನೇಗರ್‌ನ್ನು ಒಂದು ಸ್ಪ್ರೆ ಬಾಟಲ್‌ನಲ್ಲಲಿ ಹಾಕಿ ಕೂದಲಿನ ಬುಡ ಹಾಗೂ ಇಡೀ ಕೂದಲಿಗೆ ಸ್ಪ್ರೆ ಮಾಡಬೇಕು. ಎರಡು ಗಂಟೆಯ ಅನಂತರ ಸ್ನಾನ ಮಾಡಿದರೆ ಹೇನುಗಳು ನಾಶವಾಗುತ್ತವೆ.

ಬೇವು
ಬೇವಿನ ಎಲೆಯ ರಸ ಅಥವಾ ಬೇವಿನ ಎಲೆಯ ಪೇಸ್ಟ್‌ ನ್ನು ತಲೆಗೆ ಹಚ್ಚುವುದರಿಂದ ಹೇನು ನಾಶವಾಗಬಹುದು. ಎರಡು ಗಂಟೆ ಹೊತ್ತು ರಸ ಕೂದಲಿನಲ್ಲಿರಬೇಕು. ಹೀಗೆ ಮಾಡುವುದರಿಂದ ಕೂದಲಿನಲ್ಲಿರುವ ಹೇನುಗಳು ನಾಶವಾಗುತ್ತವೆ.

ಹೇನು ಹೇಗೆಲ್ಲ ಹರಡುತ್ತದೆ
· ಶಾಲೆ, ಕಾಲೇಜಿನಿಂದ
· ಹೇನು ಇರುವವವರ ಹತ್ತಿರ ಕುಳಿತುಕೊಳ್ಳುವುದರಿಂದ
· ಒಂದೇ ಹಾಸಿಗೆಯಲ್ಲಿ ಮಲಗುವುದರಿಂದ
· ಬಾಚಣಿಗೆ, ಬರ್ಶ್‌ ಅಥವಾ ಟವೆಲ್‌ ಹಂಚಿಕೊಳ್ಳುವುದರಿಂದ

- ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.