ಪರಿಷೆಯಲ್ಲಿ ಚಿಮಣಿಯ ದೀಪಾವಳಿ


Team Udayavani, Nov 23, 2019, 5:09 AM IST

parisheyalli

ಕೆಲ ದಶಕಗಳ ಹಿಂದಿನ ಪರಿಷೆ, ಇಂದಿನಂತೆ ಕಡಲೆಕಾಯಿಗೂ ಹೊರತಾದ ಬೇರೆ ಸಾಮಾನುಗಳ ಮಾರಾಟ ಜಾತ್ರೆ ಯಾಗಿರಲಿಲ್ಲ. ನೂರಾರು ಬಗೆಯ ಕಡಲೆಕಾಯಿಗಳನ್ನು ಗೋಪುರದಂತೆ ಕೂಡಿಸಿ, ಪಾವು- ಸೇರು- ಚಟಾಕುಗಳಲ್ಲಿ ಅಳೆದು ಮಾರುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ರಾಮಕೃಷ್ಣ ಆಶ್ರಮದಿಂದ ಬಿ.ಎಂ.ಎಸ್‌. ಕಾಲೇಜಿನ ತನಕ, ದೊಡ್ಡ ಬಸವಣ್ಣನ ದೇಗುಲದ ಸುತ್ತ ಕಡಲೆಕಾಯಿ ಮಾರಾಟಗಾರರ ಭರಾಟೆ.

ಚೌಕಾಸಿ ವ್ಯಾಪಾರದಲ್ಲಿ ನಿಪುಣರಾಗಿದ್ದ ನನ್ನ ಚಿಕ್ಕಪ್ಪ, ತಮ್ಮ ಹತ್ತಾರು ಚೀಲಗಳಲ್ಲಿ ಆಯ್ದ ವಿವಿಧ ಬಗೆಯ ಕಡಲೆಕಾಯಿಗಳನ್ನು ತುಂಬಿಸಿಕೊಳ್ಳುತ್ತಿದ್ದರು. ಏತನ್ಮಧ್ಯೆ, ನಾವು ಹುಡುಗರಿಗೆ ಅವರು ಕೊಡುತ್ತಿದ್ದದ್ದು ಅಳತೆಯ ಲೆಕ್ಕಗಳನ್ನು, ಅದಕ್ಕೆ ಕಟ್ಟಿದ ಬೆಲೆಯನ್ನು ಕೂಡಿ- ಗುಣಿಸುವ ಅಸೈನ್‌ಮೆಂಟ್‌. ಇಳಿ ಬೆಳಕಿನ ಚಳಿಗಾಲದ ಆ ಸಂಜೆಗಳಲ್ಲಿ ಕಡಲೆಕಾಯಿ ವ್ಯಾಪಾರಿಗಳ ಚಿಮಣಿ ಬುಡ್ಡಿಯ ಬೆಳಕೇ ಕಣ್ಣಿಗೆ ರಾಚುವಂತಿರುತ್ತಿತ್ತು. ಇವರ ನಡುವೆ ದೀಪದ ಹಂಗಿಲ್ಲದೇ ವ್ಯಾಪಾರ ನಡೆಸುತ್ತಿದ್ದವರು ಹುರಿದ ಕಡಲೆಕಾಯಿ ಬೀಜ ಮಾರುವ ಕೈಗಾಡಿಯವರು.

ಇದ್ದಿಲ ಕಿಡಿ ಸಿಡಿಯುವ ಅವರ ಒಲೆಯ ಭಗಭಗ ದೂರದಿಂದಲೇ ನಮಗೆ ದೀಪಾವಳಿಯ ದೃಶ್ಯ ಕಟ್ಟಿಕೊಡುತ್ತಿತ್ತು. ಬಿಸಿ ಬಾಣಲೆ, ಕಾದ ಮರಳು, ಅದರ ಮೇಲೆ ಬಣ್ಣ ದಟ್ಟವಾಗುತ್ತಿದ್ದ ಕಡಲೆಕಾಯಿ ಬೀಜ- ಇವೆಲ್ಲಕ್ಕೂ ಮಿಗಿಲಾಗಿ ಆ ಮಾರಾಟಗಾರ ಲಯಬದ್ಧವಾಗಿ ಜಾಲರಿಯನ್ನು ಬಾಣಲೆಗೆ ತಾಗಿಸಿ ಸೃಷ್ಟಿಸುತ್ತಿದ್ದ ಶಬ್ದ ಮಾಧುರ್ಯ. ಇಡೀ ಪೊಟ್ಟಣದ ಕಡಲೆಕಾಯಿ ಬೀಜವನ್ನು ಗಾಡಿಯ ಸುತ್ತಲೇ ತಿಂದು ಮುಗಿಸುವಾಗ ಒಲೆಯ ಬಿಸಿ ಚಳಿಗಾಲದ ಆ ಸಂಜೆಯನ್ನು ಮತ್ತಷ್ಟು ಆಪ್ತವಾಗಿಸುತ್ತಿತ್ತು.

* ಸುಧೀಂದ್ರ ಹಾಲ್ದೊಡ್ಡೇರಿ

ಟಾಪ್ ನ್ಯೂಸ್

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.