ಕೆಲವು ಟ್ರೆಂಡಿ ವ್ಯಾಯಾಮ


Team Udayavani, Dec 3, 2019, 4:45 AM IST

cv-15

ಫಿಟ್ನೆಸ್‌ ವ್ಯಾಯಾಮದಲ್ಲಿ ಈಗ ಟ್ರೆಡ್ಮಿಲ್, ಸೈಕ್ಲಿಂಗ್‌, ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೇ ಹೊಸ ಹೊಸ ವಿಧಗಳು ಸೇರ್ಪಡೆಗೊಳ್ಳುತ್ತಿವೆ. ಸೈನಿಕರು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮಾಡುವ ಕಸರತ್ತನ್ನು ಸಾಮಾನ್ಯರೂ ಅನುಸರಿಸುತ್ತಿದ್ದಾರೆ. ದೇಹದ ತೂಕವನ್ನು ಇಳಿಸಲು ಹಾಗೂ ಹೆಚ್ಚಿಸಿಕೊಳ್ಳಲೂ ಇಂತಹ ಫಿಟ್ನೆಸ್‌ಗೆ ಮೊರೆ ಹೋಗುತ್ತಿರುವುದು ವಿಶೇಷ. ಜಂಗಲ್‌ ಜಿಮ್, ಬ್ಯಾಟಲ್‌ ರೋಪ್‌, ಟಬಾಟ ವಕೌìಟ್‌ ಹೀಗೆ ವಿಭಿನ್ನ ಕಸರತ್ತುಗಳು ಜನಪ್ರಿಯವಾಗುತ್ತಿವೆ.

ಜಂಗಲ್‌ ಜಿಮ್
ಸೈನಿಕರು ಮಾಡುವ ವರ್ಕೌಟ್‌ ಇದು. ಎಂಟರಿಂದ ಒಂಬತ್ತು ಅಡಿ ಎತ್ತರದಲ್ಲಿ ಸಾಲಾಗಿ ಕಟ್ಟಿದ ರಿಂಗ್‌ಗಳನ್ನು ಮತ್ತು ಹಗ್ಗಗಳನ್ನು ಜಿಗಿದು ಹಿಡಿಯುವ ಕಸರತ್ತು. ಸಾಮಾನ್ಯರೂ ಈ ವ್ಯಾಯಾಮದ ಮೊರೆ ಹೋಗುತ್ತಿದ್ದಾರೆ.

ಟಬಾಟ ವರ್ಕೌಟ್‌
ಟಬಾಟ ವರ್ಕೌಟ್‌ ಜಪಾನೀಯರು ಅನ್ವೇಶಿಸಿ, ಪ್ರಸ್ತುತಪಡಿಸಿದ, ಏರೋಬಿಕ್‌ ರೂಪವನ್ನು ಹೋಲುವ ವ್ಯಾಯಾಮದ ಮಾದರಿ. ಇದು ಸೊಂಟದ ಮೇಲ್ಭಾಗಕ್ಕೆ ಮಾಡುವ ವ್ಯಾಯಾಮ. ಹೈ ಇಂಟೆನ್ಸಿಟಿ ಇಂಟರ್ವಲ್‌ ಟ್ರೈನಿಂಗ್‌ ಮಾದರಿ. ಅದೇ ವಿಧಾನವನ್ನು ಸಾಮಾನ್ಯರಿಗೂ ಸಾಧ್ಯವಾಗುವಂತೆ ಬದಲಾವಣೆ ಮಾಡಿ ಕೆಲವು ವರ್ಕೌಟ್‌ಗಳನ್ನು ರೂಪಿಸಲಾಗಿದೆ. ಇದು ನೃತ್ಯ ರೂಪವನ್ನು ಹೊಂದಿದ್ದು, ವಿವಿಧ ಬಗೆಯ ಕಸರತ್ತುಗಳನ್ನು ಇಲ್ಲಿ ಅಭ್ಯಾಸ ಮಾಡ ಬಹುದು. ಸ್ಕ್ವಾಟ್‌, ಸೈಡ್‌ ಪಾಟರಲ್‌, ರಿವರ್ಸ್‌ ಲನ್ಜ್, ಮೌಂಟೆನ್‌ ಕ್ಲೈಂಬರ್‌, ಸ್ಪೈಡರ್‌ಮ್ಯಾನ್‌ ಮಾದರಿಗಳನ್ನು ಕಾಣಬಹುದು.

ಬ್ಯಾಟಲ್‌ ರೋಪ್‌
ಬ್ಯಾಟಲ್‌ ರೋಪ್‌ ಅಂದರೆ ಹಗ್ಗದ ವ್ಯಾಯಾಮ. ದೇಹದ ಅಷ್ಟೂ ಸ್ನಾಯುಗಳಿಗೆ ವ್ಯಾಯಾಮ ಆಗಬೇಕೆಂದರೆ 20 ನಿಮಿಷ ಈ ಕಸರತ್ತು ಮಾಡಬೇಕು. ಸುಮಾರು 15 ಮೀಟರ್‌ ಉದ್ದದ ಹಗ್ಗಗಳನ್ನು ಎರಡೂ ಕೈಗಳಲ್ಲಿ ಹಿಡಿದು ಸಮುದ್ರದ ಅಲೆಗಳಂತೆ ಮೇಲೆ ಕೆಳಗೆ ಆಡಿಸಬೇಕು. ಕರಾಟೆಪಟುಗಳು, ಕ್ರಿಕೆಟಿಗರು ಹಾಗೂ ಆ್ಯತ್ಲೆಟಿಕ್‌ಗಳು ಹೆಚ್ಚಾಗಿ ಈ ವರ್ಕೌಟ್‌ ಮಾಡುತ್ತಾರೆ. ಇಂಥ ವ್ಯಾಯಾಮವೂ ಸಾಮಾನ್ಯರನ್ನು ಆಕರ್ಷಿಸುತ್ತಿದೆ.

-  ಕಾರ್ತಿಕ್‌ ಸಿ.

ಟಾಪ್ ನ್ಯೂಸ್

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.