ವಾಹನ ಉತ್ಪಾದಕರಿಂದ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ
Team Udayavani, Dec 15, 2019, 8:13 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೆಲ ದಿನಗಳಿಂದ ಹೆಸರಾಂತ ವಾಹನ ಉತ್ಪಾದನಾ ಕಂಪನಿಗಳು ದರ ಹೆಚ್ಚಳ ಕುರಿತು ಘೋಷಣೆ ಮಾಡಿದ್ದವು. ಆದರೆ ಇದೀಗ ವರ್ಷಾತ್ಯಂಕ್ಕೆ ಆಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕಾರ್ಯತಂತ್ರ ರೂಪಿಸಿದೆ.
ಕಳೆದ 11 ತಿಂಗಳಿನಿಂದಲೂ ಮಾರುಕಟ್ಟೆ ಕುಸಿತ ಮತ್ತು ವ್ಯಾಪಾರದಲ್ಲಿ ಏರಿಳಿತಗಳನ್ನು ಕಂಡಿದ್ದ ಆಟೋಮೊಬೈಲ್ ಕಂಪನಿಗಳು ವರ್ಷಾಂತ್ಯಕ್ಕೆ ಭರ್ಜರಿ ಕೊಡುಗೆ ಹಾಗೂ ವಿಶೇಷ ರಿಯಾಯಿತಿಗಳ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿವೆ.
ಗ್ರಾಹಕರು ಮುಂದಿನ ವರ್ಷದ ನಿಗದಿತ ಶುಲ್ಕಗಳಿಗೆ ಬದಲಾಗಿ ಈ ವರ್ಷದ ನೋಂದಣಿ ದರದೊಂದಿಗೆ ವಾಹನವನ್ನು ಖರೀದಿಸಬಹುದಾಗಿದೆ. ಜತೆಗೆ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ಮಾದರಿ ವಾಹನಗಳು ಮಾರುಕಟ್ಟೆಗೆ ಬರುವುದರಿಂದ ಬಾಕಿ ಉಳಿದಿರುವ ಬಿಎಸ್-4 ವೃತ್ತಿಯ ವಾಹನಗಳನ್ನು ಮಾರಾಟ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ರಿಯಾಯಿತಿ ಎಷ್ಟು?
ಮಾರುತಿ ಸುಜುಕಿ
ಕಾರು — ರಿಯಾಯಿತಿ (ರೂ)
ಆಲ್ಟೋ – 800 60,000
ಬಲೆನೋ – 45,000
ಎಸ್-ಕ್ರಾಸ್ – 1.13 ಲಕ್ಷ
ಸಿಯಝ್ (ಪೆಟ್ರೋಲ್) – 75,000
ಲಗ್ನಿಸ್ (ಪೆಟ್ರೋಲ್) – 65,000
ಹ್ಯುಂಡೈ ಇಂಡಿಯಾ
ಕಾರು — ರಿಯಾಯಿತಿ (ರೂ)
ಸ್ಯಾಂಟ್ರೊ – 55,000
ವರ್ನಾ – 60,000
ಕ್ರೆಟಾ – 95,000
ಎಲಾಂಟ್ರಾ – 2 ಲಕ್ಷ
ಗ್ರ್ಯಾಂಡ್ ಜಿ 10 – 20,000
ವೋಕ್ಸ್ ವ್ಯಾಗನ್
ಕಾರು – ರಿಯಾಯಿತಿ (ರೂ)
ಪೊಲೊ – 1.5 ಲಕ್ಷ
ಹೋಂಡಾ ಕಾರುಗಳು
ಕಾರು – ರಿಯಾಯಿತಿ (ರೂ)
ಅಮೇಜ್ – 42,000
ಜಾಝ್ – 50,000
ಡಬ್ಲ್ಯೂಆರ್-ವಿ – 45,000
ಸಿಟಿ ಸೆಡಾನ್ – 62,000
ಹೋಂಡಾ ಸಿವಿಕ್ – 2.5 ಲಕ್ಷ
ಟಾಟಾ ಮೋಟರ್ಸ್
ಕಾರು – ರಿಯಾಯಿತಿ (ರೂ)
ಟಿಯಾಗೊ – 75,000
ಹೆಕ್ಸಾ – 1.65 ಲಕ್ಷ
ನೆಕ್ಸಾನ್ – 1.07 ಲಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Share Market Business: ಷೇರು ವಹಿವಾಟು-ದಕ್ಷಿಣ ಭಾರತ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ!
Stock Market- 4ನೇ ಹಂತದ ಮತದಾನ: ಬಾಂಬೆ ಷೇರುಪೇಟೆ ಸೂಚ್ಯಂಕ 750 ಅಂಕ ಕುಸಿತ
Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್
Air India: ಪೈಲಟ್ ಗಳ ಸಾಮೂಹಿಕ ರಜೆ-70ಕ್ಕೂ ಅಧಿಕ ಏರ್ ಇಂಡಿಯಾ ವಿಮಾನ ಸಂಚಾರ ರದ್ದು
Share Market; ರೇಖಾ ಜುಂಜುನ್ವಾಲಾಗೆ ಒಂದೇ ದಿನ 800 ಕೋಟಿ ರೂ. ನಷ್ಟ!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Mother Teresa; ವೆಬ್ ಸೀರೀಸ್ನಲ್ಲಿ ಮದರ್ ತೆರೇಸಾ ಜೀವನ ಚರಿತ್ರೆ
Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ
Panaji: 55ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೋಸ್ಟರ್ ಅನಾವರಣ
Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ
Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ