ದಿಲ್ಲಿಯಲ್ಲಿ ತಂಪು ಹವೆ ಮುಂದುವರಿಕೆ
Team Udayavani, Jan 1, 2020, 1:45 AM IST
ಹೊಸದಿಲ್ಲಿ: ಕಳೆದೊಂದು ಶತಮಾನದಲ್ಲೇ ಕಂಡರಿಯದ ಭೀಕರ ಚಳಿಗೆ ತುತ್ತಾಗಿರುವ ದಿಲ್ಲಿಯಲ್ಲಿ ಶೀತಲ ಮಾರುತಗಳು ಮಂಗಳವಾರವೂ ಮುಂದು ವರಿದಿದ್ದವು. ಅಲ್ಲಲ್ಲಿ ಕೊಂಚ ಸೂರ್ಯನ ಕಿರಣಗಳು ಕಾಣಿಸಿಕೊಂಡು ಜನರಲ್ಲಿ ಆಹ್ಲಾದತೆ ತಂದರೂ ಚಳಿಯ ಬಾಧೆ ಮಾತ್ರ ಕಡಿಮೆಯಾ ಗಿರಲಿಲ್ಲ. ದಿಲ್ಲಿಯ ನಾನಾ ಪ್ರಾಂತ್ಯಗಳಲ್ಲಿ ತಾಪಮಾನ 5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇತ್ತು.
ಸದ್ಯಕ್ಕೆ ಬೀಸುತ್ತಿರುವ ಶೀತಲ ಮಾರುತಗಳು ಹಾಗೆಯೇ ಮುಂದುವರಿಯಲಿದ್ದು, ಜ. 3ರವರೆಗೆ ಯಾವುದೇ ಹೊಸ ಮಾರುತಗಳು ದಿಲ್ಲಿಗೆ ಅಪ್ಪಳಿಸುವ ಸೂಚನೆಗಳಿಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ. ಆದರೂ, ಮಂಗಳವಾರದ ಶೀತಲ ಮಾರುತಗಳು ಜೋರಾಗಿ ಬೀಸುತ್ತಿದ್ದರಿಂದ ದಟ್ಟ ಮಂಜಿನ ವಾತಾವರಣ ದಿಲ್ಲಿ-ಎನ್ಸಿಆರ್ ವಲಯ ಹಾಗೂ ಪಶ್ಚಿಮ ಉತ್ತರ ಪ್ರದೇಶಕ್ಕೂ ಆವರಿ ಸಿತ್ತು ಎಂದು ಇಲಾಖೆ ತಿಳಿಸಿದೆ.
ರಾಜಸ್ಥಾನದಲ್ಲಿ 2 ಸಾವು: ದಟ್ಟ ಮಂಜು ಮುಸುಕಿದ ಕಾರಣದಿಂದಾಗಿ, ಜೈಲಸ್ಮೆರ್-ಜೋಧಪುರ್ ರಾಷ್ಟ್ರೀಯ ಹೆದ್ದಾರಿಯ ಬೋಜ್ಕಾ ಎಂಬ ಹಳ್ಳಿಯ ಬಳಿ ಲಾರಿ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ನಾಲ್ವರು ಗಾಯಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ