ಒಂದು ಝೆನ್‌ ಕತೆ: ಹೆಸರೂರು ಎಂಬ ಊರಿನಲ್ಲಿ


Team Udayavani, Feb 16, 2020, 5:39 AM IST

rav-8

ಅದೊಂದು ಚಿಕ್ಕ ಊರು. ಹೆಸರು ಹೆಸರೂರು. ಅದರ ಬಗ್ಗೆ ಕೇಳಿದವರಿಲ್ಲ, ಅದನ್ನು ನೋಡಿದವರಿಲ್ಲ. ಅಂಥ ಊರೊಂದು ಇದೆ ಎಂದೇ ಯಾರಿಗೂ ತಿಳಿದಿರಲಿಲ್ಲ.

ಒಮ್ಮೆ ಹೀಗಾಯಿತು. ಹಕುಯಿಕ ಎಂಬ ಸರದಾರ ಅಲ್ಲಿಗೆ ಬಂದ. ಅವನ ಕಸುಬು ವ್ಯಾಪಾರ. ಮಣ್ಣಿನಿಂದ ಚಿನ್ನದವರೆಗಿನ ವ್ಯವಹಾರ. ಒಂದು ದಿನ ಚಿನ್ನದ ಪಾತ್ರೆಗಳನ್ನು ಗೋಣಿಚೀಲದಲ್ಲಿ ತುಂಬಿಸಿ ಬೀದಿಬೀದಿ, ಕೇರಿಕೇರಿ ವ್ಯಾಪಾರ ಹೊರಟಿದ್ದ. “ಚಿನ್ನದ ಪಾತ್ರೆಗಳು ಬೇಕೆ, ಕಡಿಮೆ ಬೆಲೆಗೆ ಲಭ್ಯ. ಬನ್ನಿ ಬನ್ನಿ’ ಎಂದು ಕೂಗುತ್ತ ಮನೆಗಳ ಬಾಗಿಲಲ್ಲಿ ವಿಚಾರಿಸಿಕೊಂಡು ಸಾಗುತ್ತಿದ್ದ. ಸಾಗುತ್ತ ಸಾಗುತ್ತ ಊರ ಸುಪರ್ದಿ ದಾಟಿ ಕಾಡಿನ ದಾರಿ ಹಿಡಿದದ್ದು ಆತನಿಗೆ ತಿಳಿಯಲೇ ಇಲ್ಲ.

ಅವನಿಗರಿವಿಲ್ಲದಂತೆಯೇ ಅವನು ಹೆಸರೂರನ್ನು ಪ್ರವೇಶಿಸಿದ್ದ. ಪಾತ್ರೆಗಳನ್ನು ಎತ್ತಿ ಹಿಡಿದು, “ಚಿನ್ನದ ಪಾತ್ರೆ ಬೇಕೆ ಸ್ವಾಮೀ, ಅತೀ ಕಡಿಮೆ ಮೌಲ್ಯ’ ಎಂದು ಕೂಗುತ್ತ ಹೆಸರೂರಿನ ಬೀದಿಲ್ಲಿ ಸಾಗುತ್ತಿರಬೇಕಾದರೆ ಒಂದು ಅಚ್ಚರಿ ನಡೆಯಿತು. ಎಲ್ಲರೂ ಇವನನ್ನು ನೋಡಿ ಅವರವರಷ್ಟಕ್ಕೆ ನಗತೆೊಡಗಿದರು. “ನೀವೆಲ್ಲ ಯಾಕೆ ನಗುತ್ತಿರುವಿರಿ?’ ಎಂದು ಹಕುಯಿಕನಿಗೆ ಜನರಲ್ಲಿ ಕೇಳಬೇಕೆನಿಸಿತು.

ಬಹುಶಃ ಹುಚ್ಚರ ಊರಾಗಿರಬಹುದು ಭಾವಿಸಿ ಹಕುಯಿಕ ಅಲ್ಲಿಂದ ಬೇಗಬೇಗನೆ ಕಾಲ್ಕಿತ್ತ.
ಮರುದಿನವೂ ಎಂದಿನಂತೆ ವ್ಯಾಪಾರಕ್ಕೆ ಹೊರಟಿದ್ದ. ಗೋಣಿಚೀಲದ ತುಂಬ ಮಣ್ಣಿನ ಪಾತ್ರೆ-ಪಗಡೆಗಳು. ಯಾಕೋ ಕುತೂಹಲದಿಂದ ಈ ದಿನವೂ ಹೆಸರೂರಿಗೆ ಬಂದ. ಕೈಯಲ್ಲಿ ಮಣ್ಣಿನ ಪಾತ್ರೆ ಎತ್ತಿ ಹಿಡಿದು, “ಮಣ್ಣಿನ ಪಾತ್ರೆಗಳು ಬೇಕೆ, ಅತೀ ಕಡಿಮೆ ಕ್ರಯಕ್ಕೆ, ತೆೆಗೆದುಕೊಳ್ಳಿ’ ಎಂದು ಕೂಗುತ್ತ ಸಾಗಿದ. ಎಲ್ಲರೂ ನಗತೊಡಗಿದರು. “ನಿನ್ನೆ ಬಂದಿದ್ದ ಹುಚ್ಚ ಇಂದೂ ಬಂದ’ ಎಂದು ಅವರವರಷ್ಟಕ್ಕೇ ಹೇಳಿಕೊಂಡರು.

ಹಕುಯಿಕನಿಗೆ ಎಲ್ಲಿಲ್ಲದ ಅಚ್ಚರಿ. ಅವನಿಗದು ಚಿದಂಬರ ರಹಸ್ಯ.
ಕೊನೆಗೂ ಒಂದು ದಿನ ಗುಟ್ಟು ತಿಳಿಯಿತು.
.
.
ಹೆಸರೂರಿನಲ್ಲಿ ಒಂದು ವಿಶಿಷ್ಟ ಭಾಷಾ ಪದ್ಧತಿಯಿತ್ತು¤. ಕಿವಿಗೆ ಕಣ್ಣು ಎಂದೂ, ಕಣ್ಣಿಗೆ ಕಿವಿ ಎಂದೂ, ಕುಡಿಯುವುದಕ್ಕೆ ಉಣ್ಣುವುದು ಎಂದೂ, ಉಣ್ಣುವುದಕ್ಕೆ ಕುಡಿಯುವುದು ಎಂದೂ ಹೇಳುವ ವಾಡಿಕೆ ಅಲ್ಲಿನದು. ಹಾಗೆಯೇ ಚಿನ್ನಕ್ಕೆ ಮಣ್ಣು ಎಂದೂ, ಮಣ್ಣಿಗೆ ಚಿನ್ನ ಎಂದೂ ಕರೆಯುವ ರೂಢಿ. ಮಣ್ಣು ಮಣ್ಣೇ, ಚಿನ್ನ ಚಿನ್ನವೇ. ಆದರೆ, ಅದನ್ನು ಕರೆಯುವ ಕ್ರಮ ಮಾತ್ರ ಉಲ್ಪಾಪಲ್ಟಾ!
ಅಂದಹಾಗೆ ಹೆಸರಿನಲ್ಲೇನಿದೆ, ಹೇಳಿ!

ಟಾಪ್ ನ್ಯೂಸ್

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.