ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಲಾಕ್ ಡೌನ್ ಸಡಿಲ ಮಾಡಿರುವ ನಿಮ್ಮ ಅಭಿಪ್ರಾಯವೇನು?
Team Udayavani, May 6, 2020, 5:54 PM IST
ಮಣಿಪಾಲ: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ತಲುಪುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಕಡೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಿರುವ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಫ್ಲೈಯ್ಡ್ ರೆಬೆಲ್ಲೋ: ಸರ್ಕಾರ ಎಲ್ಲಾ ರೀತಿಯಲ್ಲೂ ಯೋಚಿಸಬೇಕು, ಹಾಗೂ ತನ್ನ ಪ್ರಯತ್ನ ಮಾಡಿದೆ, ಇನ್ನು ನಮ್ಮ ಕೈ ಯಲ್ಲಿದೆ, ಬದುಕಬೇಕಾ ಇಲ್ಲ ಇನ್ನೋಬ್ಬರಿಗೆ ಕಾಯಿಲೆ ಕೊಟ್ಟು ನಮ್ಮೂರನ್ನು ಸಾಯಿಸಿ ನಾವು ಸಾಯಬೇಕು ಎಂದು
ದಯಾನಂದ ಕೊಯಿಲಾ: ಇಲ್ಲಿ ಲಾಕ್ ಡೌನ್ ಸಡಿಲ ಗೊಳಿಸುವುದು. ಬಿಗಿ ಗೊಳಿಸುವುದು ಸರಕಾರ ಆದ್ರೆ ಜೀವನ ಬೇಕೋ . ಬೇಡವೋ ಎಂದು ನಿರ್ಧರಿಸಬೇಕಾದುದು ಜನ ಅಷ್ಟೇ.?
ಸುರೇಶ್ ಸುರಿ: ಲಾಕ್ ಡೌನ್ ಮಾಡಿ ಸ್ವಲ್ಪ ಜಾಸ್ತಿ ಕಂಡೀಷನ್ ಮಾಡಿ ಜೀವ ಇದ್ದರೆತಾನೆ ಬದುಕುವುದು .
ಶುಭಕರ ಶಂಕರ ಹಾರಾಡಿ: ಈಗ ಬರ್ತಿರುವ ಹೊಸ ಕೇಸ್ ಗಳು ಲಾಕ್ ಡೌನ್ 2.0 ಉಲ್ಲಂಘನೆ ಮಾಡಿದ್ದರಿಂದ. ಈಗಿನ ಬೇಕಾಬಿಟ್ಟಿ ಲಾಕ್ ಡೌನ್ ನ ಸಡಿಲಿಕೆಯ ಪರಿಣಾಮ ಇನ್ನೆರಡು ವಾರಗಳಲ್ಲಿ ಸ್ಫೋಟಗೊಳ್ಳಲಿದೆ. ಕಠಿಣ ಲಾಕ್ ಡೌನನ್ನು ಪ್ರಾಮಾಣಿಕವಾಗಿ ಪಾಲಿಸಿದ್ದವರ ವೃತ ನೀರಿನಲ್ಲಿಟ್ಟ ಹೋಮದಂತಾಗುವುದು ಖಚಿತ.
ಶೈಲಾ ಶೈಲು: ಲಾಕ್ ಡೌನೌಸಡಿಲಿಸಿದ್ದು ತಪ್ಪೋ ಸರಿನೋ. ಆದ್ರೆ ಬಾರುಗಳು ಓಪನ್ ಮಾಡಿ ತುಂಬಾ ತಪ್ಪು ಮಾಡಿದರು. ಶಾಶ್ವತವಾಗಿ ಮುಚ್ಚಿದರೆ ಭಾರತದ ಅದ೯ಭಾಗ ಜನರು ಉದ್ದಾರ ಆಗ್ತಿದ್ರು ಅನ್ಸುತ್ತೆ
ವನಮಾಲ ಭಟ್ ಮಾಳ: ಇನ್ನು ಕೋವಿಡ್ ವೈರಸ್ನಮ್ಮ ಜೀವನದ ಅವಿಭಾಜ್ಯ ಅಂಗ. ಸರ್ಕಾರ ಲಾಕ್ ಡೌನ ಮಾಡಿದಾಗ ಕೆಲವರಿಗೆ ಕಷ್ಟ ಆಗಿತ್ತು. ಹಲವರು ಬೇಕಾಂತನೆ ಹೊರಗೆ ತಿರುಗಿದರು. ಕೆಲವರು ಬೇಕಂತನೇ ನಿಯಮ ಉಲ್ಲಂಘಿಸಿದ ರು. ಸರ್ಕಾರ ಮಾಡುವಷ್ಟು ಮಾಡಿದೆ. ಇನ್ನು ನಾವು ಜಾಗ್ರತೆ ಯಿಂದ ಇರಬೇಕು. ನೋಡಿ ಸಲ್ಪ ದಿನದಲ್ಲಿ ಕೋವಿಡ್ ಪೀಡಿತರಿಗೆ ರಾಜ ಮರ್ಯಾದೆ ಎಲ್ಲಾ ಇರಲ್ಲ ಬೇಕಾದ್ರೆ ಹಾಸ್ಪಿಟಲ್ ಗೆ ಹೋಗಿ ಮಾಡಿಕೊಂಡು ಬಿಲ್ ಪಾವತಿ ಮಾಡಬೇಕು. ಸೋಶಿಯಲ್ ಡಿಸ್ಟೆನ್ಸ್ ಮಾಡಿಕೊಂಡು ಆದಷ್ಟು ಹೊರಗೆ ಹೋಗದೇ ನಮ್ಮ ಕೆಲಸ ಮಾಡಿಕೊಳ್ಳಬೇಕು.
ಗಿರೀಶ್ ಗಿರೀಶ್: ಸಡಿಲ ಮಾಡಿರೋದು ಸರಿ ಜನರು ಸಾಮಾಜಿಕ ಅಂತರ ಕಾಯ್ದುಕೊಡು ಕೆಲಸ ಮಾಡಬವುದು ಫೆಬ್ರವರಿ ತಿಂಗಳಲ್ಲಿ ವಿದೇಶದಿದ ಬಂದಿದ್ದವರನ ನೋಡದೆ ನಿಗಾವಹಿಸದೆ ತಪ್ಪು ಮಾಡಿದ ಸರ್ಕಾರ ಈಗ ನಾವು ತಪ್ಪು ಮಾಡದೇ ಈದರೆ ಸಾಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ