ಬೆಳದಿಂಗಳಲ್ಲಿ ಕಳೆದುಹೋಯ್ತು ಒಲವಿನ ನೌಕೆ


Team Udayavani, May 19, 2020, 5:45 AM IST

kaledu

ಲಾಕ್‌ಡೌನ್‌ ರಿಲೀಫ್ ಸಿಕ್ಕಿದ್ದೇ ತಡ; ಮುಖ ನೋಡಲಾರದೆ ಬಳಲಿದ್ದ ಕಣ್ಣುಗಳಿಗೆ ಕಡೆಗೂ ಅವಳ ದರ್ಶನ ಆಯಿತು. ಲಾಕ್‌ಡೌನ್‌ನಿಂದ ಮನೆಯೊಳಗೆ ಬಂಧಿಯಾಗಿ, ಕತ್ತಲ  ಲೋಕದಲ್ಲಿ ನಲುಗಿಹೋಗಿದ್ದ ಮನಸಿಗೆ, ಕಳೆದುಹೋದ  ನಿಧಿ ಸಿಕ್ಕಂತಾಗಿತ್ತು. ಇಡೀ ತಿಂಗಳ ಸಂಕಟಕ್ಕೆ, ಮುಕ್ತಿ ಸಿಕ್ಕ ಹೊತ್ತದು. ಆದರೆ, ಇದು ಕನಸು ಎಂದು ಆ ಕ್ಷಣಕ್ಕೆ ಅರ್ಥವೇ ಆಗಲಿಲ್ಲ. ಆಸೆಯ ಅಲೆಗಳು, ಮನದ ಹೊಸ್ತಿಲಿಗೆ ಬಡಿದು ಹಿಂದೆ ಹೋಗುತ್ತವೆ.

ಲಾಕ್‌ಡೌನ್‌ ಇದ್ದರೂ ಆ ಬಯಕೆ  ಎಂಬ ಹೂವುಗಳ ಬೆನ್ನತ್ತಿ ಹೋಗಿ ಬಿಡಬೇಕೆನಿಸುತ್ತಿತ್ತು. ಎದೆನೆಲದಲ್ಲಿ ನೆಮ್ಮದಿಯ ಹಸಿರು ಚಿಗುರೊಡೆಯುವು ದೆಂದು? ಮಂದಹಾಸದ ಮೊಗ್ಗೊಂದು ಮತ್ತೆ ಅರಳುವುದೆಂದು? ಅವಳಿಗಾಗಿ ಬದುಕಿನ ಸಾಲುಗಳನ್ನು ಜೊತೆ  ಮಾಡಬೇಕು. ಒಂದಿಷ್ಟು ಕನವರಿಕೆಯ ಕದ್ದು ತರಬೇಕು! ಮತ್ತೆ ಮತ್ತೆ ನೆನೆಯಬೇಕು, ಮುಗುಳ್ನಗಬೇಕು! ಎಷ್ಟೆಲ್ಲಾ ಆಸೆಗಳಿದ್ದವು ನನಗೆ! ಮುದಗೊಳಿಸುವ ಕಾಮನೆಗಳ ಜೊತೆ ಕಣ್ಣಾಮುಚ್ಚಾಲೆ ಆಡಲು ಕುಳಿತೆ. ಕಾಮನಬಿಲ್ಲಿನ  ಬಣ್ಣಗಳು, ಒಂದೆರಡು ಹೆಚ್ಚಾಗಿ ಇದ್ದಾವಾ ಎಂಬ ಗೊಂದಲಕ್ಕೆ ಬಿದ್ದೆ.

ಆಗಷ್ಟೇ ನಿಲ್ಲುತ್ತಿದ್ದ ಮಳೆಹನಿಗೆ ಬೊಗಸೆಯೊಡ್ಡಿ, ರುಚಿ ನೋಡಲು ಮುಂದಾದೆ. ಈ ಹುಡುಕಾಟದ ಮಧ್ಯೆ, ನನ್ನೊಳಗೇ ಇದ್ದದ್ದು ಅವಳ ನೆನಪು, ಅವಳ ಧ್ಯಾನ. ಭವಿಷ್ಯದ ಬದುಕಿನ ಬಗ್ಗೆ  ಒಂದು, ಎರಡು, ಮೂರು… ನೂರು ಕನಸು ಕಾಣುತ್ತಾ ಮೈಮರೆತೆ. ಈ ನಡುವೆ, ಅದೂ ಸ್ವತ್ಛ ಸ್ವತ್ಛ ಬೆಳದಿಂಗಳಲ್ಲಿ, ಒಲವಿನ ನೌಕೆ ದೂರ ದೂರ ದೂರ ಹೋದದ್ದು ನನಗೆ ಗೊತ್ತಾಗಲೇ ಇಲ್ಲ. ಎಲ್ಲವೂ ಅರ್ಥವಾಗುವ ವೇಳೆಗೆ, ಅವಳೂ,  ನೌಕೆಯೂ ಸಿಗಲಾರದಷ್ಟು ದೂರ ಹೋಗಿಯಾಗಿತ್ತು. ನಾನೀಗ ಒಂಟಿ…

* ಲಕ್ಷ್ಮೀಕಾಂತ್‌ ಎಲ್.ವಿ.

ಟಾಪ್ ನ್ಯೂಸ್

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

5-uv-fusion

Summer Holidays: ರಜಾದಿನ ಹೀಗಿರಲಿ

ಶಿವರಾಮೇಗೌಡ

Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ

4-uv-fusion

Cricket: ವಿಶ್ವ ಕ್ರಿಕೆಟನ್ನಾಳಿದ ದೈತ್ಯ: ವೆಸ್ಟ್‌ ಇಂಡೀಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

6-uv-fusion

Election: ಚುನಾವಣ ಕ್ಷೇತ್ರದಲ್ಲಿ ಮಾಧ್ಯಮಗಳ ಪಾತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.