ಪಕೃತಿಯ ತಾಳ್ಮೆಯನ್ನು ನಾವು ಅರಿಯಬೇಕಿದೆ


Team Udayavani, Jun 5, 2020, 5:10 PM IST

ಪಕೃತಿಯ ತಾಳ್ಮೆಯನ್ನು ನಾವು ಅರಿಯಬೇಕಿದೆ

ಸಾಂದರ್ಭಿಕ ಚಿತ್ರ

ಮಾನವ ಹುಟ್ಟಿನಿಂದಲೂ ಅವಲಂಬಿತವಾಗಿರುವ ಒಂದು ಸಂಪತ್ತು ಅಂದರೆ ಅದು ಪರಿಸರ. ಇದು ಇಂದಿನಿಂದಲ್ಲ ಅದೆಷ್ಟೋ ವರ್ಷಗಳಿಂದ ಮಾನವನನ್ನ ಉಳಿಸುತ್ತ ಬೆಳೆಸುತ್ತ ಬಂದಿದೆ. ಅದರಿಂದ ಮಾನವ ಬಹಳ ಲಾಭವನ್ನು ಪಡೆದಿದ್ದಾನೆ. ಆದರೆ ಪ್ರಕೃತಿಗೆ ನೀಡಿದ್ದು ಬರೀ ನೋವು. ಆದರೂ ಆ ಪರಿಸರ ಮಾತೆ ತನಗಾಗುವ ಅನಾಚಾರವನ್ನು ಬದಿಗೊತ್ತಿ ಮಾನವನಿಗೆ ಸಾಕಷ್ಟು ಲಾಭವನ್ನು ನೀಡುತ್ತಾ ಬಂದಿದೆ.

ಜೂನ್‌ 5ರಂದು ವಿಶ್ವ ಪರಿಸರ ದಿನವನ್ನ ಆಚರಿಸಲಾಗುತ್ತದೆ. ಎಲ್ಲರ ಮೊಬೈಲ್‌ನಲ್ಲಿಯೂ ಅರಣ್ಯ ಪರಿಸರ ಮತ್ತೊಂದು ಮಗದೊಂದು. ಅಷ್ಟೇ ಅಲ್ಲ ಪರಿಸರ ಉಳಿಸಿ ಬೆಳೆಸಿ ಅನ್ನುವ ಪರಿಕಲ್ಪನೆ ಬೇರೆ. ನಾವು ಕೂಡ ಪರಿಸರ ಎಂಬ ಒಂದು ಆವರಣ ಒಳಗಡೆ ಇದ್ದೇವೆ ಎಂಬುದು ಬಹಳಷ್ಟು ಜನರಿಗೆ ತಿಳಿಯುವುದು ಜೂನ್‌ 5ರಂದು. ಎಲ್ಲ ಕಡೆ ಸಭೆ ಸಮಾರಂಭ, ಎಲ್ಲ ಗಿಡ ಕೂಡ ನೆಟ್ಟಲಾಗುತ್ತದೆ. ಇದು ದಿನಕ್ಕೆ ಸೀಮಿತ.

ಪ್ರಕೃತಿ ಏನನ್ನು ನಮಗೆ ನೀಡಿಲ್ಲ ಹೇಳಿ. ಎಲ್ಲದನ್ನು ನೀಡಿದೆ ಆದರೆ ನಾವು ಪ್ರಕೃತಿಗೆ ನೀಡಿದ್ದು ಶೂನ್ಯ. ಅಲ್ಲಲ್ಲಿ ಹೊಂಡ ತೋಡಿ ಗಗನದೆತ್ತರಕ್ಕೆ ಕಟ್ಟಡ ನಿರ್ಮಿಸಿದ್ದೇವೆ. ಅಲಲ್ಲಿ ಗಣಿಗಾರಿಕೆ. ಇನ್ನು ಪ್ರಾಣಿಗಳ ನಾಶ ಅಂತೂ ಕಡಿಮೆಯಾಗಿಲ್ಲ. ಆದರೆ ಒಂದಲ್ಲ ಒಂದು ದಿನ ಮಾನವನ ಅಹಂಕಾರಕ್ಕೆ ಪ್ರಕೃತಿ ತಕ್ಕ ಉತ್ತರ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕೂಡ ಕೊರೊನಾ ಅಂತಹ ರೋಗವನ್ನ ತಂದು ಮಾನವನಿಗೆ ಬುದ್ದಿ ಕಲಿಸಿದೆ. ಅವನ ಕ್ರೂರತನಕ್ಕೆ ಅವನ ಅತ್ಯಾಚಾರಕ್ಕೆ ಮುಂದೆಯು ತಕ್ಕ ಉತ್ತರ ಸಿಗಲಿದೆ. ಇನ್ನಾದರು ಮಾನವನಿಗೆ ಅರಿವು ಮೂಡಬೇಕಿದೆ. ಪರಿಸರದಿನದಂದು ಮಾತ್ರ ಅರಿವು ಮೂಡುವುದಲ್ಲ, ಪ್ರತಿದಿನ ಪರಿಸರದ ಬಗ್ಗೆ ಅರಿವು ಮೂಡಿ ಪ್ಲಾಸ್ಟಿಕ್‌ ಉತ್ಪನ್ನದ ಬಳಕೆಯನ್ನು ದೂರ ಮಾಡಬೇಕಿದೆ.

ಮಹಮ್ಮದ್‌ ಅಲ್ಪಾಜ್‌, ಎ.ಪಿ.ಎಂ. ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ

6-uv-fusion

Uv Fusion: ಮೈಮನ ಪುಳಕಿತಗೊಳಿಸುವ ಅಯ್ಯನಕೆರೆ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.