ಮನೆಯೇ ಮಂತ್ರಾಲಯ
Team Udayavani, Jun 24, 2020, 4:31 AM IST
ಶೃಂಗೇರಿಯ ಶಾರದೆ, ಜ್ಞಾನ ದೇವತೆ. ಆಕೆಯನ್ನು ಭಜಿಸುವುದರಿಂದ ವಿದ್ಯಾ ಬುದ್ಧಿ ಲಭಿಸುತ್ತದೆ ಎಂಬುದು ನಂಬಿಕೆ.
ಸುವಕ್ಷೊಜಕುಂಭಾಂ ಸುಧಾಪೂರ್ಣಕುಂಭಾಂ
ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಮ್|
ಸದಾಸ್ಯೆಂದುಬಿಂಬಾಂ ಸದಾನೋಷ್ಠಬಿಂಬಾಂ
ಭಜೇಶಾರದಾಂಬಾಮಜಸ್ರಂ ಮದಂಬಾಮ್|
ಶ್ಲೋಕದ ಅರ್ಥ: ವಿಶ್ವಪೋಷಣೆಗಾಗಿ ಅಮೃತದಿಂದ ತುಂಬಿರುವ ವಕ್ಷವುಳ್ಳ, ಭಕ್ತರ ಮೇಲೆ ತನ್ನ ಅನುಗ್ರಹವನ್ನು ಹರಿಸಲು ಸದಾ ಸಿದ್ಧವಾಗಿರುವ, ಪ್ರಸನ್ನ ಮುಖಮುದ್ರೆಯ ಆಕೆ ಪುಣ್ಯವಂತರಿಗೆ ಆಶ್ರಯದಾತಳು. ಚಂದ್ರಬಿಂಬದಂಥ ಮುಖಮಂಡಲ, ಅಮೃತವನ್ನು ಸೂಸುತ್ತಿರುವ ತುಟಿಗಳಿಂದ ಸದಾ ವರದಾನದ ಮಾತುಗಳನ್ನು ಆಡುವ, ತಾಯಿ ಶಾರದೆಯನ್ನು ಸದಾ ಭಜಿಸುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ