ಸದಾವತ್ಸಲೇ ಭರತಭೂಮಿ


Team Udayavani, Aug 15, 2020, 3:35 AM IST

india2

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’

ಅಂದರೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು.

ಸಸ್ಯದ ಬೇರು ಭುವಿಯೊಂದಿಗೆ ಭದ್ರವಾಗಿ ಹೇಗೆ ಬಂಧಿಸಲ್ಪಡುತ್ತದೆಯೋ, ಹಾಗೆ ಮಾನವನಿಗೂ ಭೂಮಿ ಅತ್ಯಂತಿಕವಾದದ್ದು.

ಸ್ವಾವಲಂಬಿಯಾಗಿ ಜೀವಿಸಲು ಅವಕಾಶ ಮಾಡಿಕೊಟ್ಟ, ಅತ್ಯಂತ ದೊಡ್ಡ ಲಿಖೀತ ಸಂವಿಧಾನವನ್ನು ಹೊಂದಿರುವ ದಿವ್ಯ-ಭವ್ಯ ದೇಶ ನಮ್ಮದು.
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಮುಂತಾದ ಪುಣ್ಯತಮ ನದಿಗಳು.

ಕಾಶಿ, ಮಥುರಾ, ಗಯಾ, ಕೇದಾರನಾಥ, ರಾಮೇಶ್ವರ ಇಂತಹ ಅನೇಕಾನೇಕ ತೀರ್ಥಕ್ಷೇತ್ರಗಳು; ಹಿಮಾಲಯ, ಅರಾವಳಿ, ವಿಂಧ್ಯ, ನೀಲಗಿರಿ, ಸಹ್ಯಾದ್ರಿ ಮುಂತಾದ ವನಸಿರಿಗಳಿಂದ ಕಣ್ತುಂಬಿಸುತ್ತಿರುವ ಪರ್ವತ ಶ್ರೇಣಿಗಳು; ಅಸಂಖ್ಯಾಕ ಕೈಗಾರಿಕೋದ್ಯಮಿಗಳು; ರಫೇಲ್‌ ಯುದ್ಧವಿಮಾನ ಸಹಿತವಾದ ಸಶಸ್ತ್ರ ಪಡೆ; ಪ್ರಪಂಚವೇ ಕಾಯಾ-ವಾಚಾ-ಮನಸಾ ಸ್ವೀಕರಿಸಿದ ಯೋಗ ಮತ್ತು ಆಯುರ್ವೇದ ಪದ್ಧತಿಗಳು.

ಜಗತ್ತೇ ತಲೆಯೆತ್ತಿ ನೋಡುವಂತಹ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಲೆಗಳು; ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಅತ್ಯದ್ಭುತ ಪ್ರತಿಭಾವಂತರು, ದಿವ್ಯ ಜ್ಞಾನಿಗಳಿಂದ ಕೂಡಿದ ಜ್ಞಾನರಥವೇ ಭಾರತ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು ಎನ್ನಲು ಮನ ತುಂಬಿ ಬರುತ್ತದೆ.

ಭವ್ಯ ಭಾರತದ ನಿರ್ಮಾಣಕ್ಕಾಗಿ ಕಂಕಣಬದ್ಧರಾದ ನಮ್ಮ ದೊರೆಗಳು ಅಹೋರಾತ್ರಿಗಳ ಕಾಲ ಅವಿರತವಾಗಿ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಿರುವುದು, ಶತ್ರುದೇಶಗಳ ನಿದ್ದೆಗೆಡಿಸಿದೆ. ಸಮರಕ್ಕೆ ಮುಂದಾಗಿದ್ದ ಪ್ರಬಲ ರಾಷ್ಟ್ರಗಳು ಕೂಡ ನಮ್ಮ ದೇಶದ ದಿಟ್ಟ ನಿರ್ಧಾರ, ಧೈರ್ಯ, ಛಲಕ್ಕೆ ಬೆಕ್ಕಸಬೆರಗಾಗಿ ಹಿಂದಡಿ ಇಟ್ಟಿರುವುದು ಭಾರತದ ಪ್ರತಿಯೊಬ್ಬನೂ ಸಂತೋಷಪಡುವಂಥ ಸಂಗತಿ. ಇದಕ್ಕೆಲ್ಲ ಕಾರಣರಾದಂಥ‌ ನೇತಾರರನ್ನು ಪಡೆದಿರುವುದು ನಮಗೆ ಸಂತೋಷ, ಸಮಾಧಾನ, ತೃಪ್ತಿ, ನೆಮ್ಮದಿ, ಹೆಮ್ಮೆ ಮತ್ತು ಯಶಸ್ಸಿನ ಸಂಗತಿ.

ಜಿ.ರಮಾ, ಹೊಸಾಕುಳಿ, ಎಸ್‌.ಡಿ.ಎಂ. ಕಾಲೇಜು, ಹೊನ್ನಾವರ

 

ಟಾಪ್ ನ್ಯೂಸ್

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ

Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

Love and Care: ಪ್ರೀತಿ ಹಿಂದಿರುಗಿಸಲು ಅಂಜಿಕೆಯೇಕೆ…

9-uv-fusion-2

Eurasian hoopoe: ಚಂದ್ರ ಮಕುಟದ ಸ್ವಪ್ನ ಸುಂದರಿ…..

10-uv-fusion

UV Fusion: ಅಹಂಕಾರ ಅಳಿಯಲಿ… ಸ್ವಾಭಿಮಾನ ಉಳಿಯಲಿ..

8-uv-fusion

Letter to Son: ಪ್ರೀತಿಯ ಕಂದನಿಗೆ

7-uv-fusion

Election: ಮತದಾನ ಮಾಡಿ ಪ್ರಜಾಪ್ರಭುತ್ವ ಹಬ್ಬ ಆಚರಿಸೋಣ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.