ಕೊರೊನಾ ಕಾಳಜಿ : ತುಳಸೀ ಪತ್ರೆ


Team Udayavani, May 3, 2021, 6:10 AM IST

ಕೊರೊನಾ ಕಾಳಜಿ : ತುಳಸೀ ಪತ್ರೆ

ಭಾರತೀಯರಿಗೆ ತುಳಸೀ ಗಿಡದ ಕುರಿತು, ಅದರ ಔಷಧೀಯ ಗುಣಗಳ ಕುರಿತು ಹೆಚ್ಚೇನು ಹೇಳುವುದು ಬೇಕಿಲ್ಲ. ಬಹುತೇಕರ ಮನೆಮುಂದೆ ತುಳಸೀಗಿಡ ನೆಟ್ಟೇ ಇರುತ್ತಾರೆ. ಪ್ರಸ್ತುತ ಕೊರೊನಾ ಹೊತ್ತಿನಲ್ಲಿ ತುಳಸಿಗೆ ಮತ್ತೂಮ್ಮೆ ಮಹತ್ವ ಬಂದಿದೆ. ಇದಕ್ಕೆ ಕಾರಣ ತುಳಸಿಗಿರುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತಾಕತ್ತು. ತುಳಸೀಯಲ್ಲಿರುವ ವಿಶಿಷ್ಟ ಶಕ್ತಿಗಳ ಸಣ್ಣ ಮೆಲುಕು ಇಲ್ಲಿದೆ.

ತುಳಸೀ ಪತ್ರೆ ತೀರಾ ಹಸಿರಾಗಿದ್ದರೆ ರಾಮತುಳಸಿ, ಕಪ್ಪು ಬಣ್ಣ ಹೊಂದಿದ್ದರೆ ಕೃಷ್ಣ ತುಳಸೀ ಎನ್ನುತ್ತಾರೆ. ಇನ್ನು ಎಲ್ಲ ಕಡೆ ಸಿಗುವುದಕ್ಕೆ ವನ ತುಳಸೀ ಎನ್ನುತ್ತಾರೆ. ಭಾರತ ಹಾಗೂ ಈಶಾನ್ಯ ಏಷ್ಯಾದಲ್ಲಿ ಜನಪ್ರಿಯ. ಹೃದಯ, ಪಿತ್ತಜನಕಾಂಗ, ಚರ್ಮ, ಮೂತ್ರಕೋಶದ ಸೋಂಕಿಗೆ ಔಷಧವೆಂದು ಆಯುರ್ವೇದ ಪರಿಗಣಿಸುತ್ತದೆ. ಆದ್ದರಿಂದಲೇ ಔಷಧಮೂಲಿಕೆಗಳ ರಾಣಿ ಎಂದೇ ಕರೆಯುತ್ತಾರೆ.

ತುಳಸಿಯಲ್ಲಿ ಮುಖ್ಯ ವಾಗಿ ಸಿ ಜೀವಸತ್ವ ಮತ್ತು ಸತುವಿನ ಅಂಶವಿರುತ್ತದೆ. ಇದರಿಂದ ರೋಗ ನಿರೋಧಕಶಕ್ತಿ ಹೆಚ್ಚುತ್ತದೆ. ಹಾಗೆಯೇ ಸೋಂಕು ವ್ಯಾಪಿಸುವುದನ್ನು ತಡೆಯುತ್ತದೆ. ಪ್ರಸ್ತುತ ಶ್ವಾಸಕೋಶದ ಸೋಂಕೇ ಕೊರೊನಾ ಬಿಗಡಾಯಿಸಲು ಕಾರಣವೆನ್ನುವುದನ್ನು ಇಲ್ಲಿ ಗಮನಿಸಬೇಕು. ವೈರಸ್‌ ಹರಡುವುದಕ್ಕೆ ತುಳಸಿ ತಡೆಯೂ ಹೌದು.

ವೈರಸ್‌, ಬ್ಯಾಕ್ಟೀರಿಯಗಳನ್ನು ತುಳಸಿಪತ್ರೆ ನಿಗ್ರಹಿಸುತ್ತದೆ. ಆದ್ದರಿಂದ ಜ್ವರವನ್ನು ನಿಯಂತ್ರಣಕ್ಕೆ ತರಬಹುದು. ತುಳಸೀ ರಸಕ್ಕೆ, ಕಾಳುಮೆಣಸಿನ ಪುಡಿಯನ್ನು ಬೆರೆಸಿ ಅದರ ಕಷಾಯ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಏಲಕ್ಕಿ, ಸಕ್ಕರೆ, ಹಾಲನ್ನು ಹಾಕಿ ಕುದಿಸಿ ಕುಡಿದರೆ ಶರೀರದ ತಾಪ ನಿಯಂತ್ರಣಕ್ಕೆ ಬರುತ್ತದೆ.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.