ಖಾರದ ಪುಡಿ ಎರಚಿ, 16 ಲಕ್ಷ ದರೋಡೆ: ಸೆರೆ


Team Udayavani, Apr 18, 2021, 1:12 PM IST

Robbery

ಬೆಂಗಳೂರು: ಉತ್ತರ ಕರ್ನಾ ಟ ಕ ದಿಂದಎಮ್ಮೆ ಗ ಳನ್ನು ತಂದು ಮಾರಾಟ ಮಾಡಿದಹಣ ವನ್ನು ಪಡೆ ದು ಕೊಂಡು ಆಟೋ ದಲ್ಲಿಹೋಗುವಾ ಅಡ್ಡ ಗಟ್ಟಿ ಚಾಲ ಕ ನಿಗೆ ಖಾರದಪುಡಿ ಎರಚಿ ಬರೋಬರಿ 16 ಲಕ್ಷ ರೂ.ದರೋಡೆ ಮಾಡಿದ್ದ ನಾಲ್ವರು ಭಾರ ತೀ ನಗರ ಪೊಲೀ ಸರ ಬಲೆಗೆ ಬಿದ್ದಿ ದ್ದಾ ರೆ.ಡಿ.ಜೆ. ಹಳ್ಳಿ ನಿವಾಸಿ ಅಪ್ಸರ್‌ ಪಾಷಾ(34), ಸೈಯ್ಯದ್‌ ತೌಸೀಫ್‌ (32),ಮೊಹಮ್ಮದ್‌ ಅಲಿ (30), ಮೊಹಮ್ಮದ್‌ಅಜರುಲ್ಲಾ (30) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ನಗದು ಹಾಗೂ ಕೃತ್ಯಕ್ಕೆಬಳಸಿದ್ದ 2 ದ್ವಿಚಕ್ರವಾಹನ ಜಪ್ತಿಮಾಡಲಾಗಿದೆ.

ತಲೆಮರೆಸಿಕೊಂಡಿರುವಆರೋಪಿ ಮುಕ್ರೀಮ್‌ಗಾಗಿ ಹುಡು ಕಾಟನಡೆ ಯು ತ್ತಿದೆ. ಆರೋ ಪಿ ಗಳು ಜ.7ರಂದುಬಳ್ಳಾರಿ ಮೂಲದ ಮುನೀರ್‌ (65)ಎಂಬವ ರನ್ನು ಅಡ್ಡ ಗಟ್ಟಿ 16.60 ಲಕ್ಷ ರೂ.ದರೋಡೆ ಮಾಡಿ ಪರಾ ರಿ ಯಾ ಗಿ ದ್ದರುಎಂದು ಪೊಲೀ ಸರು ಹೇಳಿ ದ ರು.

ಬಳ್ಳಾರಿ ಹಾಗೂ ಗಂಗಾವತಿ ಮೂಲದಎಮ್ಮೆಗಳನ್ನು ಬೆಂಗಳೂರಿಗೆ ಸಾಗಣೆಮಾಡಿದ ಹಣ ವಸೂಲಿ ಮಾಡುವಮಧ್ಯವರ್ತಿಯಾಗಿ ಮುನೀರ್‌ ಕೆಲಸಮಾಡುತಿದ್ದಾ ರೆ. ಜ.7ರಂದು ಹಣವಸೂಲಿ ಮಾಡಲು ಟ್ಯಾನರಿ ರಸ್ತೆಗೆಬಂದಿದ್ದರು. ಎಮ್ಮೆಗಳ ಖರೀದಿದಾರರಾದಮಜರ್‌, ಫರ್ವೀಜ್‌, ನೂರ್‌, ಷರೀಫ್‌ಎಂಬವವರಿಂದ ಒಟ್ಟು 9.90 ಲಕ್ಷ ರೂ.ಪಡೆದು, ಪರಿಚಿತ ಯೂಸುಫ್‌ಎಂಬುವರು ಗಂಗಾವತಿಯಲ್ಲಿರುವ ತನ್ನತಂದೆಗೆ ನೀಡಲು 6.70 ಲಕ್ಷ ರೂ. ಅನ್ನುಮುನೀರ್‌ ಕೈಗೆ ಕೊಟ್ಟಿದ್ದರು.

ಒಟ್ಟು 16.60ಲಕ್ಷ ರೂ.ಅನ್ನು ಬ್ಯಾಗ್‌ನಲ್ಲಿಟ್ಟುಕೊಂಡುಸಹೋದರ ಲತೀಫ್‌ನ ಆಟೋದಲ್ಲಿಮೆಜೆಸ್ಟಿಕ್‌ ಕಡೆಗೆ ಬರುತ್ತಿದ್ದರು.ಮಾರ್ಗಮಧ್ಯೆ ಮುನೀರ್‌ನ ಮಾವಹಬೀಬ್‌ ಸಿಕ್ಕಿದ್ದು, ಶಿವಾಜಿ ಚೌಕ್‌ಗೆ ಡ್ರಾಪ್‌ಕೊಡುವಂತೆ ಮನವಿ ಮಾಡಿದ್ದರಿಂದರಾತ್ರಿ 12 ಗಂಟೆಗೆ ಅವರನ್ನು ಮನೆಗೆ ಬಿಟ್ಟುಆಟೋದಲ್ಲಿ ತಡರಾತ್ರಿ 3 ಗಂಟೆಗೆಮೆಜೆಸ್ಟಿಕ್‌ಗೆ ಹೋಗು ತ್ತಿ ದ್ದ ರು.ಮುನೀರ್‌ ಬಗ್ಗೆ ಈ ಹಿಂದೆಯೇಅರಿತಿದ್ದ ಆರೋ ಪಿ ಗ ಳಾ ದ ಮುಕ್ರೀಮ್‌ಹಾಗೂ ಅಪ್ಸರ್‌ ಪಾಷಾ, ಇತರೆಆರೋಪಿಗಳ ಸಹಾಯ ಪಡೆದು ಶಿವಾಜಿಚೌಕ್‌ನಿಂದ 2 ದ್ವಿಚಕ್ರ ವಾಹನದಲ್ಲಿ ಅವರಆಟೋ ಹಿಂಬಾಲಿಸಿಕೊಂಡು ಬಂದಆರೋಪಿಗಳು ಭಾರತಿನಗರದ ಕಾಕ್‌ಬರ್ನ್ ರಸ್ತೆಯಲ್ಲಿ ಅಡ್ಡಗಟ್ಟಿ ಕೃತ್ಯವೆಸಗಿಕೈಯಲ್ಲಿದ್ದ ಹಣದ ಬ್ಯಾಗ್‌ನ್ನು ಕಸಿದುಪರಾರಿಯಾಗಿದ್ದರು.

ಭಾರತೀನಗರ ಪೊಲೀಸರು ಪ್ರಕರಣದಾಖಲಿಸಿಕೊಂಡು ತನಿಖೆ ನಡೆಸಿದಾಗಆರಂಭದಲ್ಲಿ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ನಂತರ ವಿವಿಧ ಠಾಣೆ ಅಧಿಕಾರಿಗಳನ್ನು ಸೇರಿಸಿ ತಂಡ ರಚಿಸಲಾಗಿತ್ತು. ಈತಂಡ ಕೃತ್ಯ ಸ್ಥಳದ ಸುತ್ತಮುತ್ತಲ ಸಿಸಿಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿತ್ತು.ಜತೆಗೆ ವಲಯವಾರು ದರೋಡೆಕೋರರನ್ನು ವಿಚಾರಣೆ ನಡೆಸಿ ಕೃತ್ಯಕ್ಕೆಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿತ್ತು.3 ತಿಂಗಳ ಸತತ ಕಾರ್ಯಾಚರಣೆ ನಡೆಸಿಅಪ್ಸರ್‌ ಪಾಷಾನನ್ನು ಬಂಧಿಸಿ ವಿಚಾರಣೆನಡೆಸಿದಾಗ, ಈತನ ಮಾಹಿತಿ ಮೇರೆಗೆಇತರ ಆರೋಪಿಗಳನ್ನು ಬಂಧಿಸಲಾಗಿದೆ.

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.