ಸಾವಿರ ಸಸಿ ನೆಡುವುದಕ್ಕೆಸಿಕ್ಕಿತು ಚಾಲನೆ
Team Udayavani, Aug 15, 2021, 3:46 PM IST
ತೆಲಸಂಗ: ತಾಲೂಕಿನ 46 ಗ್ರಾಮ ಪಂಚಾಯಿತಗಳ ಮೂಲಕ ಒಂದು ಲಕ್ಷ ಸಸಿನೆಡುವ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿನಿರ್ವಹಿಸಲು ಪಿಡಿಒಗಳಿಗೆ ಸೂಚಿಸಲಾಗಿದ್ದು,ನಿರ್ಲಕ್ಷ್ಯ ತೋರಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದುಅಥಣಿ ತಾಪಂ ಇಒ ಶೇಖರಕರಿಬಸಪ್ಪಗೋಳ ಎಚ್ಚರಿಸಿದರು.
ಗ್ರಾಮದಲ್ಲಿ ಶನಿವಾರಗ್ರಾಪಂ ವತಿಯಿಂದ ನರೇಗಾಯೋಜನೆಯಡಿ ಸಾವಿರ ಸಸಿನೆಡುವುದಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಸಸಿ ನೆಡಲು ಈಗಾಗಲೇಸಾಕಷ್ಟು ವಿಳಂಬವಾಗಿದೆ. ನಿ ರ್ಧಿಷ್ಟಸಮಯದಲ್ಲಿ ಕೆಲಸ ಮಾಡಿ ಮುಗಿಸುವುದುಕಡ್ಡಾಯ. ನೆಟ್ಟ ಸಸಿ ಬೆಳೆಯಲು ನೌಕರರುಮಾತ್ರವಲ್ಲದೇ ಆಯಾ ಗ್ರಾಮದ ಯುವಕರುವಾರಕ್ಕೊಂದು ದಿನ ಶ್ರಮದಾನ ಮಾಡಿಬೆಳೆಸಿರಿ ಎಂದರು.
ಚಿಕ್ಕೋಡಿ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಎಸ್.ಪಿ.ಅಭ್ಯಂಕರ ಮಾತನಾಡಿದರು.ಪಿಡಿಒ ಬೀರಪ್ಪ ಕಡಗಂಚಿ, ಅಥಣಿ ವಲಯಅರಣ್ಯ ಅ ಧಿಕಾರಿ ರಾಜು ಕಾಂಬಳೆ, ಎಡಿಅರುಣ ಮಾಚಕನೂರ, ಶಾಖಾಅರಣ್ಯ ಅ ಧಿಕಾರಿ ಎಸ್.ಎಸ್.ಕನ್ನಾಳ, ಎಸ್.ಪಿ. ಅಂಬಿಗೇರ,ನಿವೃತ್ತ ಸೈನಿಕ ಮಾದೇವ ಬಾಣಿ,ಡಾ| ಎಸ್.ಐ. ಇಂಚಗೇರಿ, ರಾಮುನಿಡೋಣಿ, ಸಿದ್ದಲಿಂಗ ಮಾದರ, ಗಜಾನನಮಾದರ ಇದ್ದರು.
“ಸಸಿ ನೆಡುವ ಯೋಜನೆಗೆ 2.89ಕೋಟಿ ವ್ಯರ್ಥ’ ಎಂಬ ಶೀರ್ಷಿಕೆಯಡಿಉದಯವಾಣಿ ವರದಿ ಆ.10ರಂದುಪ್ರಕಟಿಸಿತ್ತು. ವರದಿಗೆ ಎಚ್ಚೆತ್ತ ತಾಲೂಕಾಡಳಿತಸಸಿ ನೆಡುವ ಕೆಲಸಕ್ಕೆ ಶನಿವಾರ ತೆಲಸಂಗದಿಂದಚಾಲನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ