ಹಸುಗಳಿಗೆ ಬಾಳೆಹಣ್ಣು ತಿನ್ನಿಸಿ ಮಾನವೀಯತೆ ಮೆರೆದ ಇನ್ಸ್ಪೆಕ್ಟರ್
Team Udayavani, Apr 25, 2021, 1:04 PM IST
ಬೆಳಗಾವಿ: ವೀಕೆಂಡ್ ಕರ್ಫ್ಯೂದಿಂದ ತಿನ್ನಲು ಮೇವಿಲ್ಲದೇಹಸಿವಿನಿಂದ ಬಳಲುತ್ತಿದ್ದ ಹಸುಗಳ ವೇದನೆ ಕಂಡ ಮಾರ್ಕೆಟ್ಠಾಣೆ ಇನ್ಸ್ಪೆಕ್ಟರ್ ಸಂಗಮೇಶ ಶಿವಯೋಗಿ ಅವರುಬಿಡಾಡಿ ದನಗಳಿಗೆ ಬಾಳೆ ಹಣ್ಣು ತಿನ್ನಿಸಿ ಮಾನವೀಯತೆ ಮೆರೆದರು.
ಕರ್ಫ್ಯೂದಿಂದ ಬಿಡಾಡಿ ದನಗಳಿಗೆ ಆಹಾರಸಿಗುವ ತರಕಾರಿ ಮಾರುಕಟ್ಟೆ ಬಂದ್ ಆಗಿತ್ತು.ಇದರಿಂದಹಸುಗಳು ಹಸಿವಿನಿಂದ ಬಳಲುವುದನ್ನು ಕಂಡ ಶಿವಯೋಗಿಅವರು ಬಾಳೆ ಹಣ್ಣು ತರಿಸಿ ತಿನ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ