4 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ
Team Udayavani, Nov 25, 2021, 7:09 PM IST
ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್ಚುನಾವಣೆ ಬಳ್ಳಾರಿ ಸ್ಥಳೀಯ ಸಂಸ್ಥೆಗಳಸ್ಥಾನಕ್ಕೆ ಸಲ್ಲಿಕೆಯಾದ ನಾಮಪತ್ರಗಳಪರಿಶೀಲನಾ ಕಾರ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಜಿಲ್ಲಾಚುನಾವಣಾಧಿ ಕಾರಿ, ಜಿಲ್ಲಾಧಿ ಕಾರಿಪವನಕುಮಾರ ಮಾಲಪಾಟಿ ಅವರು 4ಜನ ಅಭ್ಯರ್ಥಿಗಳಿಂದ ಸಲ್ಲಿಕೆಯಾದ 8ನಾಮಪತ್ರಗಳ ಪರಿಶೀಲನೆ ನಡೆಸಿದರು.ಕೂಲಂಕುಷವಾಗಿ ಪರಿಶೀಲಿಸಿದಜಿಲ್ಲಾ ಚುನಾವಣಾ ಧಿಕಾರಿಗಳುಸಲ್ಲಿಕೆಯಾದ ಎಲ್ಲ ನಾಮಪತ್ರಗಳುಕ್ರಮಬದ್ಧವಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಚುನಾವಣಾ ಧಿಕಾರಿ ಪಿ.ಎಸ್.ಮಂಜುನಾಥ, ಕಾಂಗ್ರೆಸ್ ಅಭ್ಯರ್ಥಿಕೆ.ಸಿ. ಕೊಂಡಯ್ಯ, ಬಿಜೆಪಿ ಅಭ್ಯರ್ಥಿವೈ.ಎಂ. ಸತೀಶ ಅವರ ಪ್ರತಿನಿಧಿ ಗಳುಮತ್ತು ಪಕ್ಷೇತರ ಅಭ್ಯರ್ಥಿಗಳಾದಗಂಗೀರೆಡ್ಡಿ, ಸಿ.ಎಂ.ಮಂಜುನಾಥಇದ್ದರು. ಉಮೇದುವಾರಿಕೆಯನ್ನುಹಿಂತೆಗೆದುಕೊಳ್ಳಲು ನ. 26 ಕೊನೆದಿನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ